Wednesday, March 11, 2026

archiveRailway track

ಸುದ್ದಿ

ಮಂಗಳೂರಲ್ಲಿ‌ ವ್ಯಕ್ತಿಗೆ ಚೂರಿ ತೋರಿಸಿ ದರೋಡೆ: ಇಬ್ಬರು ಆರೋಪಿಗಳ ಬಂಧನ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಲ್ಲಿ‌ ವ್ಯಕ್ತಿಗೆ ಚೂರಿ ತೋರಿಸಿ ನಗದು, ಮೊಬೈಲ್ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನ ಕೊನೆಗೂ ಬಂಧಿಸಲಾಗಿದೆ. ಕಸಬಾ ಬೆಂಗ್ರೆಯ ನೌಶಾದ್, ಮಹಮ್ಮದ್ ನೌಫಾಲ್, ಬಂಧಿತ ಆರೋಪಿಗಳು. ಮಂಗಳೂರಿನ ಜೋಕಟ್ಟೆ ರೈಲ್ವೆ ಟ್ರ್ಯಾಕ್ ಬಳಿ ಶುಕ್ರವಾರ ರಾತ್ರಿ ಈ ದರೋಡೆ ಪ್ರಕರಣ ನಡೆದಿತ್ತು. ಫಝಲ್ ಖಾನ್ ಎಂಬವರನ್ನು ತಡೆದು ಚೂರಿ ತೋರಿಸಿ 10 ಸಾವಿರ ರೂಪಾಯಿ ನಗದು ಹಾಗೂ 2 ಮೊಬೈಲ್ ಫೋನ್​ಗಳನ್ನು ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಪೈಕಿ...
ಸುದ್ದಿ

ರೈಲು ಅವಘಡ: ಜನರಲ್ಲಿ ಅರಿವು ಮೂಡಿಸಲು ಮುಂದಾದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ – ಕಹಳೆ ನ್ಯೂಸ್

ಕಳೆದ ಮೂರು ವರ್ಷಗಳಲ್ಲಿ 50 ಸಾವಿರ ಜನರು ರೈಲು ಅವಘಡದಲ್ಲಿ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿತ್ತು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮುಂದಾಗಿದ್ದಾರೆ. ಕೇಂದ್ರೀಯ ರೈಲ್ವೇಸ್ ಶೇರ್ ಮಾಡಿರುವ ವಿಡಿಯೋದಲ್ಲಿ ಬಿಗ್ ಬಿ ಕಾಣಿಸಿಕೊಂಡಿದ್ದಾರೆ. ಇವರು ಜನರಿಗೆ ಅರಿವು ಮೂಡಿಸುವ ಸಂದೇಶ ರವಾನಿಸಿದ್ದಾರೆ. ವ್ಯಕ್ತಿಯೋರ್ವ ರೈಲ್ವೆ ಟ್ರ‍್ಯಾಕ್ ಗಿಳಿದು, ಮತ್ತೊಂದು ಪ್ಲಾಟ್ ಫಾರ್ಮ್ ಗೆ ಹೊಗುವ ವೇಳೆ ಕಾಣಿಸಿಕೊಳ್ಳುವ...