ಎ. 16 ರಂದು ಮಹಾಲಿಂಗೇಶ್ವರನಿಗೆ ‘ ಸ್ವರಾಭಿಷೇಕ ‘ ; ಕಹಳೆ ನ್ಯೂಸ್ ಸಾಂಸ್ಕೃತಿಕ ಸಂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್
ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಪುತ್ತೂರಿನಿಂದ ಜಿಲ್ಲೆಗೆ ಪ್ರಸಾರವಾಗುತ್ತಿರುವ ಏಕೈಕ ಕೇಬಲ್ ಸುದ್ದಿವಾಹಿನಿ ಕಹಳೆ ನ್ಯೂಸ್ ಎರಡನೇ ವರ್ಷದ " ಸ್ವರಾಭಿಷೇಕ - 2019 " ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಬಿಡುಗಡೆ ಮಾಡಲಾಯಿತು. ಎ. 16 ರಂದು ಮಹಾಲಿಂಗೇಶ್ವರನಿಗೆ ' ಸ್ವರಾಭಿಷೇಕ ' - ಭಕ್ತಿಗಾಯನ , ನೃತ್ಯ ಸಂಭ್ರಮ ಜಿಲ್ಲೆಯ...







