Tuesday, March 10, 2026

archiveKannada literature

ಸುದ್ದಿ

ಭಾರತದ ಇತಿಹಾಸಗಳ ಅಧ್ಯಯನ ಲೇಖಕರ ಆದ್ಯ ಕರ್ತವ್ಯ: ಪೂಜಾ.ವೈ.ಡಿ

ಪುತ್ತೂರು: ಕನ್ನಡ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳು ಬೆಳೆದು ಬಂದಿದೆ.ಅದರಲ್ಲಿ ಅನುವಾದವು ಒಂದು. ಬೇರೆ ಭಾಷೆಗಳಿಂದ ಯಾವುದೇ ತಪ್ಪುಗಳಿಲ್ಲದೇ ಅನುವಾದ ಮಾಡಿ ಕೃತಿ ರಚಿಸುವುದು ಕಠಿಣಕರವಾದ ವಿಚಾರ. ಆಳವಾದ ಅಧ್ಯಯನದ ಜೊತೆಗೆ ಓದುಗರ ಮನಮುಟ್ಟುವಂತಹ ಶಬ್ದಗಳನ್ನು ಬಳಸಿ ಭಾಷಾಂತರ ಮಾಡುವುದು ನಿಜವಾದ ಸವಾಲು ಎಂದು ವಿವೇಕಾನಂದ ಕಾಲೇಜಿನ ಹಿಂದಿ ಉಪನ್ಯಾಸಕಿ ಪೂಜಾ.ವೈ.ಡಿ ಹೇಳಿದರು. ಅವರು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಕನ್ನಡ ಸಂಘ ಮತ್ತು ತೃತೀಯ ವರ್ಷದ ಐಚ್ಚಿಕ ವಿದ್ಯಾರ್ಥಿಗಳು ಆಯೋಜಿಸುವ...