Tuesday, March 10, 2026

archivekahale news

ಸುದ್ದಿ

ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ರಾಜೀವ್ ಚಂದ್ರಶೇಖರ್ – ಕಹಳೆ ನ್ಯೂಸ್

ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ ರಾಜೀವ್ ಚಂದ್ರಶೇಖರ್ Vedio : https://youtu.be/XeVmCCtaX7E   ರಾಜ್ಯಸಭೆಗೆ ಸತತ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ರಾಜೀವ್ ಚಂದ್ರಶೇಖರ್ ಅವರು ರಾಜ್ಯಸಭೆಯಲ್ಲಿ ಏ.3ರಂದು ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದರು....
ಸುದ್ದಿ

ಮಂಗಳೂರಿನಲ್ಲಿ ತಾಯಿಯ 100ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕವನ ಹೇಳಿ ಮೃತಪಟ್ಟ ಮಗಳು! – ಕಹಳೆ ನ್ಯೂಸ್

ಮಂಗಳೂರು: ತಾಯಿಯ ನೂರನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲೇ ಮಗಳು ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗ್ಲೋರಿಯಾ ಲೋಬೋ(75) ಮೃತ ದುರ್ದೈವಿ. ಮಂಗಳೂರಿನ ಪಾಂಡೇಶ್ವರ ನಿವಾಸಿ ಗ್ಲಾಡಿ ಡಿಸೋಜಾ ಕಳೆದ ಮಾರ್ಚ್ 30 ರಂದು ಶತಮಾನೋತ್ಸವ ಕಂಡಿದ್ದರು. ಆದರೆ ತಾಯಿಯ ನೂರನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೆನಡಾದಲ್ಲಿ ವಾಸವಾಗಿರುವ ಪುತ್ರಿ ಗ್ಲೋರಿಯಾ ಲೋಬೋ ಪಾಂಡೇಶ್ವರದ ಹಿರಿಯರ ಆಶ್ರಮದಲ್ಲಿ ಅದ್ಧೂರಿ ಹುಟ್ಟುಹಬ್ಬ ಆಯೋಜಿಸಿದ್ದರು. ತಾಯಿ ಬದುಕಿನ ವಿವಿಧ ಹಂತದ ಚಿತ್ರಗಳ ಪ್ರದರ್ಶನ...
ರಾಜಕೀಯ

ಏ.4: ರಾಹುಲ್‌ ಗಾಂಧಿ ಸಿದ್ಧಗಂಗಾ ಮಠಕ್ಕೆ ಭೇಟಿ

ತುಮಕೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬುಧವಾರ (ಏ.4ರಂದು) ಮಧ್ಯಾಹ್ನ 2ಗಂಟೆಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವರು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಮಠಕ್ಕೆ ಭೇಟಿ ನೀಡಿದ ನಂತರ ಅವರು ನಗರದ ಪ್ರಮುಖ ಬೀದಿಗಳಲ್ಲಿ ರೋಡ್‌ ಷೋ ನಡೆಸಲಿದ್ದಾರೆ. ನಂತರ ಟೌನ್‌ಹಾಲ್‌ ವೃತ್ತದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು’ ಎಂದರು. ಗೂಳೂರು ಮಾರ್ಗವಾಗಿ ಜನಾಶೀರ್ವಾದ ಯಾತ್ರೆ ಕುಣಿಗಲ್‌ ಪಟ್ಟಣಕ್ಕೆ ತಲುಪಲಿದೆ. ಅಲ್ಲಿಯೂ ಚಿಕ್ಕದಾದ ಸಾರ್ವಜನಿಕ...
ಕ್ರೀಡೆ

ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಎಂ.ಎಸ್‌.ದೋನಿ – ಕಹಳೆ ನ್ಯೂಸ್

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಟಗಾರ ಮಹೇಂದ್ರ ಸಿಂಗ್‌ ದೋನಿ, ಬಿಲಿಯರ್ಡ್ಸ್‌ ಕ್ರೀಡಾಳು ಪಂಕಜ್‌ ಅಡ್ವಾನಿ ಸೇರಿದಂತೆ ವಿವಿಧ ರಂಗದ ಸಾಧಕರು, ಸಮಾಜ ಸೇವಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪದ್ಮ ಪ್ರಶಸ್ತಿಗಳನ್ನು ಸೋಮವಾರ ಪ್ರದಾನ ಮಾಡಿದರು. ದೋನಿ ಮತ್ತು ಪಂಕಜ್‌ ಅವರಿಗೆ ಪದ್ಮ ಭೂಷಣ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 36ರ ಹರೆಯದ ಎಂ.ಎಸ್‌.ದೋನಿ ತಮಗೆ ಗೌರವ ಸೂಚಕವಾಗಿ ಬಂದಿರುವ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯ ಸಮವಸ್ತ್ರದಲ್ಲಿ ಗಮನ...
ಸುದ್ದಿ

ಸ್ವಚ್ಛ ಮಂಗಳೂರು ಅಭಿಯಾನ ; ಕುಲಶೇಖರದಲ್ಲಿ ರಾಮಕೃಷ್ಣ ಮಿಷನ್‌ ವತಿಯಿಂದ 22ನೇ ಶ್ರಮದಾನ – ಕಹಳೆ ನ್ಯೂಸ್

ಮಹಾನಗರ: ರಾಮಕೃಷ್ಣ ಮಿಷನ್‌ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 22ನೇ ಶ್ರಮದಾನ ಕುಲಶೇಖರದಲ್ಲಿ ರವಿವಾರ ಜರಗಿತು. ನಿಟ್ಟೆ ಫಿಸಿಯೋಥೆರಫಿ ಉಪನ್ಯಾಸಕರಾದ ಡಾ| ರಾಕೇಶ್‌ ಕೃಷ್ಣ ಹಾಗೂ ಜಪಾನಿ ಪ್ರಜೆ ಮಸಾಹಿರೊ ಅವರು ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಅಭಿಯಾನದ ಮಾರ್ಗದರ್ಶಿ ಕ್ಯಾ| ಗಣೇಶ್‌ ಕಾರ್ಣಿಕ್‌, ಪ್ರೊ| ಸತೀಶ್‌ ಭಟ್‌, ನಜೀರ್‌ ಅಹ್ಮದ್‌, ಜೊಸೆಫ್‌ ರೊಡ್ರಿಗಸ್‌, ಹಿಮ್ಮತ್‌ ಸಿಂಗ್‌ ಸೇರಿದಂತೆ ಹಲವು ಜನರು ಉಪಸ್ಥಿತರಿದ್ದರು. ಚಾಲನೆ ನೀಡಿದ ಬಳಿಕ ಕಾರ್ಯಕರ್ತರು...
ವಾಣಿಜ್ಯ

ಚಿನ್ನಾಭರಣ ಪ್ರೇಮಿಗಳಿಗೊಂದು ಸಿಹಿಸುದ್ದಿ ; ನಿಮ್ಮ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ `ವರುಷದ ಹರುಷ’ ಸಂಭ್ರಮಕ್ಕೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು : ಸ್ವರ್ಣೋದ್ಯಮದಲ್ಲಿ ಆರು ದಶಕಗಳ ಅಗಾಧ ಅನುಭವ ಹೊಂದಿ ಗ್ರಾಹಕರಿಗೆ ನಿಕಟವಾಗಿರುವ ಪ್ರತಿಷ್ಟಿತ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯಲ್ಲಿ `ವರುಷದ ಹರುಷ' ಸಂಭ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಪುತ್ತೂರು, ಸುಳ್ಯ ಹಾಗೂ ಹಾಸನ ಈ 3 ಶೋರೂಂಗಳನ್ನು ಎಪ್ರಿಲ್ 2 ರಂದೇ ಆರಂಭ ಮಾಡಿದ ವಿಶೇಷವಾಗಿ `ವರುಷದ ಹರುಷ ಸಂಭ್ರಮ'ವನ್ನು ಗ್ರಾಹಕರೊಂದಿಗೆ ಈ ದಿನದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ಆಫರ್‍ಗಳೊಂದಿಗಿನ ಮಾರಾಟವನ್ನು ಸಂಸ್ಥೆ ಹಮ್ಮಿಕೊಂಡಿದೆ....
ಸುದ್ದಿ

Big Breaking News : ಯಕ್ಷಗಾನಕ್ಕೂ ತಟ್ಟಿದೆ ನೀತಿ ಸಂಹಿತೆ ಬಿಸಿ; 10 ಗಂಟೆ ಮೇಲೆ ಯಕ್ಷಗಾನ ಬಂದ್ – ಕಹಳೆ ನ್ಯೂಸ್

ಬೆಂಗಳೂರು (ಏ. 02): ಚುನಾವಣೆ ನೀತಿ ಸಂಹಿತೆ ಬಿಸಿ ಅಹೋರಾತ್ರಿ ನಡೆಯುವ ಯಕ್ಷಗಾನಕ್ಕೂ ತಟ್ಟಿದೆ. ರಾತ್ರಿಯಿಂದ ಬೆಳಗಿನ ತನಕ ಪ್ರದರ್ಶಿಸಲ್ಪಡುವ ಪ್ರಸಂಗವನ್ನು ರಾತ್ರಿ 10 ಗಂಟೆಯೊಳಗೆ ಮುಗಿಸುವಂತೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಈ ಮೂರು ಜಿಲ್ಲೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುವ ಹಲವು ಮೇಳಗಳಿವೆ. ಈ ಎಲ್ಲ ಮೇಳಗಳ ಪ್ರದರ್ಶನ ರಾತ್ರಿ 9. 30 ರಿಂದ ಆರಂಭವಾಗಿ ಬೆಳಗಿನ ತನಕ ನಡೆಯುತ್ತವೆ.  ಈಗ ಚುನಾವಣೆ ಹಿನ್ನೆಲೆ...
ಸುದ್ದಿ

ಸೇನೆ ಸೇರಿದ ಬಿಜೆಪಿ ಸಂಸದ ಪೊಖ್ರಿಯಾಲ್ ಮಗಳು – ಕಹಳೆ ನ್ಯೂಸ್

ಡೆಹ್ರಾಡೂನ್: ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದ ರಮೇಶ್ ಪೊಖ್ರಿಯಾಲ್ ಸೇನಾ ಸಮವಸ್ತ್ರದಲ್ಲಿರುವ ತಮ್ಮ ಮಗಳ ಜೊತೆಗಿನ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೇನೆಯನ್ನು ಸೇರುವ ಮೂಲಕ ನನ್ನ ಮಗಳು ಡಾ ಶ್ರೇಯಾಸಿ ನಿಶಾಂಕ್ ಉತ್ತರಾಖಂಡ್ ಸಂಸ್ಕೃತಿಯನ್ನು ಮುಂದುವರೆಸಿದ್ದಾಳೆ ಎಂದು ಹೆಮ್ಮೆಯಿಂದ ಬರೆದು ಮಾರ್ಚ್ 31ರಂದು ಟ್ವೀಟ್ ಮಾಡಿದ್ದರು. ಎಂಬಿಬಿಎಸ್ ಶಿಕ್ಷಣವನ್ನು ಹಿಮಾಲಯನ್ ವೈದ್ಯಕೀಯ ಕಾಲೇಜ್ ನಲ್ಲಿ ಮುಗಿಸಿದ್ದಾಳೆ. ದೇಶ ಸೇವೆಗಾಗಿ ಸೇನೆ ಸೇರವ ನಿರ್ಧಾರ ಮಾಡಿರುವುದು ಸಂತೋಷ...
1 1,446 1,447 1,448 1,449 1,450 1,459
Page 1448 of 1459