Sunday, March 15, 2026

archiveJournalism students

ಸುದ್ದಿ

ಸೃಷ್ಟಿಗೆ ನಾವೇನು ಕೊಡುತ್ತೇವೊ ಅದು ತಿರುಗಿ ಬರುತ್ತದೆ: ಅತುಲ್ ಶೆಣೈ – ಕಹಳೆ ನ್ಯೂಸ್

ಪುತ್ತೂರು: ಪ್ರಕೃತಿ ನಮ್ಮ ಕಣ್ಣಿಗೆ ಎಷ್ಟು ಸುಂದರವಾಗಿ ಕಾಣುತ್ತದೆಯೋ ಅದು ಅಷ್ಟೆ ಭಯಾನಕವು ಆಗಿರುತ್ತದೆ. ಇತ್ತೀಚಿಗೆ ನಡೆದ ನೆರೆಗಳು ಮಾನವರಿಗೆ ಪರಿಸರ ನೀಡಿದ ಪ್ರತ್ಯಕ್ಷ ಉತ್ತರ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಅತುಲ್ ಶೆಣೈ ಹೇಳಿದರು. ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಪ್ರಕೃತಿ ಮುನಿದಿದೆಯೆ ಎಂಬ ವಿಷಯದ ಬಗೆ ನಡೆದ ಕಾರ್ಯಕ್ರಮ ಅತಿಥಿಯಾಗಿ ಭಾಗವಹಿಸಿದರು. ತಮ್ಮ...