Thursday, March 12, 2026

archivebollimaru

ಬಂಟ್ವಾಳ

ಬೊಳ್ಳಿಮಾರು ಶ್ರೀ ಕೊರಗಜ್ಜ ಕ್ಷೇತ್ರದ ಧಮದರ್ಶಿಯವರನ್ನು ಭಕ್ತಾಧಿಗಳು ನೇರವಾಗಿ ಸಂಪರ್ಕಿಸಬಹುದು- ಕಹಳೆ ನ್ಯೂಸ್

ಕಾವಳಮೂಡೂರು: ಶ್ರೀ ಆದಿಶಕ್ತಿ ಬೊಳ್ಳಿಮಾರ್ ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರಿನಲ್ಲಿ ದಿನಂಪ್ರತಿ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಭಕ್ತಾಧಿಗಳು ಧರ್ಮದರ್ಶಿಯವರೊಂದಿಗೆ ಮಾತನಾಡಲು ಸಾಧ್ಯವಾಗದೇ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಕ್ಷೇತ್ರದ ಧರ್ಮದರ್ಶಿ ವಿಜಯ್ ಸಾಲ್ಯನ್‍ರವರ ಜೊತೆ ಭಕ್ತಾಧಿಗಳು ಮಾತನಾಡಲು ಕ್ಷೇತ್ರದಲ್ಲಿ ಸಮಯ ನಿಗದಿಪಡಿಸಲಾಗಿದೆ. ಸೋಮವಾರ, ಬುಧವಾರ ಗುರುವಾರ ಹಾಗೂ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5:30ರ ತನಕ ಧರ್ಮದರ್ಶಿ ವಿಜಯ್ ಸಾಲ್ಯನ್‍ರವರಿಗೆ ಕರೆ ಮಾಡಿ ಮಾತನಾಡಬಹುದು. ಸಂಪರ್ಕಿಸಲು ಮೊಬೈಲ್...