Recent Posts

Tuesday, March 10, 2026

archiveArt education

ಸುದ್ದಿ

ತುಳುನಾಡಿನ ಗಂಡು ಕಲೆ ಯಕ್ಷಗಾನದಲ್ಲಿ ಸಾಧನೆ ಮಾಡಿದ ಯಕ್ಷಗುರು ಸಂಜೀವ ಸುವರ್ಣ- ಕಹಳೆ ನ್ಯೂಸ್

ಉಡುಪಿ: ಗುರು ಎಂದರೆ ಯಾರು ಜ್ಞಾನವನ್ನು ನೀಡುತ್ತಾರೋ ಅವರನ್ನು ಗುರು ಎಂದು ಕರೆಯುತ್ತೇವೆ. ಆದ್ರೆ ನಿಸ್ವಾರ್ಥವಾಗಿ ಗುರುತ್ವ ದೊರೆಯುವುದು ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೇ ಇರುವಾಗ. ತಾನು 2ನೇ ತರಗತಿ ಮೆಟ್ಟಿಲೇರಿದ್ದರೂ, ದೇಶದ ಮಟ್ಟಿಲಲ್ಲಿ ನೂರಾರು ಕಡೆ ಹೋಗಿ ತಮ್ಮ ಸಾಧನೆಯನ್ನು ಮೆರೆದಿದ್ದಾರೆ. ಕೇವಲ ವಿಧ್ಯೆಯನ್ನು ಪಸರಿಸುವುದಲ್ಲದೇ ತನ್ನ ಜೀವನದ ಯಶೋಗಾಥೆ ಇಂದಿನ ಪದವಿ ವಿದ್ಯಾರ್ಥಿಗಳ ಪಠ್ಯಪುಸ್ತಕದ ಪಾಠವಾಗಿದೆ. ಅಂತಹ ಸಾಧನೆ ಮಾಡಿದವರು ಉಡುಪಿಯ ಯಕ್ಷಗುರು ಸಂಜೀವ ಸುವರ್ಣ. ತುಳುನಾಡಿನ ಗಂಡು ಕಲೆ...