Monday, March 16, 2026

ಸುದ್ದಿ

ಸುದ್ದಿ

ಹೊಸವರ್ಷದಂದು ಡಿಜೆ, ಅಶ್ಲೀಲ ಡ್ಯಾನ್ಸ್ ಬ್ಯಾನ್ ಮಾಡಲು ಭಜರಂಗದಳ ಒತ್ತಾಯ

  Highlights : ಮಂಗಳೂರಿನಲ್ಲಿ ಹೊಸ ವರ್ಷಾಚರಣೆಯಲ್ಲಿ ಡಿಜೆ ಡ್ಯಾನ್ಸ್ ಹಾಗೂ ಅಶ್ಲೀಲ ನೃತ್ಯವನ್ನು ಬ್ಯಾನ್ ಮಾಡುವಂತೆ ಭಜರಂಗದಳ ಒತ್ತಾಯಿಸಿದೆ.  ಹೊಟೇಲ್ ಹಾಗೂ ಪಬ್'ಗಳಲ್ಲಿ ಡಿಸೆಂಬರ್ 31 ರಂದು ರಾತ್ರಿ ಯಾವುದೇ ರೀತಿಯ ಡಿಜೆ ಪಾರ್ಟಿ, ನೃತ್ಯ ಹಾಗೂ ಮಾದಕ ದೃವ್ಯಗಳ ಮದ್ಯ ಪಾರ್ಟಿಗಳನ್ನು ಆಯೋಜನೆ ಮಾಡಲು ಅನುಮತಿ ನೀಡದಂತೆ ಪೊಲೀಸ್ ಇಲಾಖೆಗೆ ವಿಎಚ್.ಪಿ ಹಾಗೂ ಭಜರಂಗದಳ ಮನವಿ ಸಲ್ಲಿಸಿದೆ. ಮಂಗಳೂರು (ಡಿ.29): ಮಂಗಳೂರಿನಲ್ಲಿ ಹೊಸ ವರ್ಷಾಚರಣೆಯಲ್ಲಿ ಡಿಜೆ ಡ್ಯಾನ್ಸ್...
ಸುದ್ದಿ

ಪಾಪಿ ಪಾಕಿಸ್ತಾನದ ವಿರುದ್ಧ ಮಂಗಳೂರಿನಲ್ಲಿ ಸಿಡಿದೆದ್ದ ಬಜರಂಗದಳ

ಮಂಗಳೂರು : ಪಾಪಿ ಪಾಕಿಸ್ತಾನದ ಬಂಧನದಲ್ಲಿರುವ ಕುಲಭೂಷಣ್ ಯಾದವರವರನ್ನು ತಾಯಿ ಮತ್ತು ಹೆಂಡತಿ ನೋಡಲು ಪಾಕ್ ಜೈಲಿಗೆ ಹೋದಾಗ ಅವರನ್ನ ಅತ್ಯಂತ ಅಮಾನುಷವಾಗಿ ನಡೆಸಿಕೊಂಡ ಕೃತ್ಯವನ್ನು ಖಂಡಿಸಿ ಇಂದು ನಗರದ ಕದ್ರಿ ಮಲ್ಲಿಕಟ್ಟೆಯ ಬಳಿ ಪಾಕಿಸ್ತಾನದ ಧ್ವಜ ಸುಡುವ ಮೂಲಕ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರತಿಭಟಿಸಿದೆ. ಪ್ರತಿಭಟನೆಯಲ್ಲಿ ಬಜರಂಗದಳ ಮುಖಂಡರಾದ ಶರಣ್ ಪಂಪ್ವೆಲ್, ಜಗದೀಶ್ ಸೇನವ ಪಾಕಿಸ್ತಾನದ ವಿರುದ್ಧ ಕೆಂಡಕಾರಿದ್ದಾರೆ....
ಸುದ್ದಿ

ರಾಷ್ಟ್ರಕವಿ ಕುವೆಂಪು ಜನ್ಮದಿನಕ್ಕೆ ಗೂಗಲ್‍ನಿಂದ ವಿಶೇಷ ಗೌರವ

ಬೆಂಗಳೂರು: ಇಂದು ರಾಷ್ಟ್ರಕವಿ, ವಿಶ್ವಮಾನವ ಸಂದೇಶ ಸಾರಿದ ನಮ್ಮ ಹೆಮ್ಮೆಯ ಕುವೆಂಪು ಅವರ 113ನೇ ಜನ್ಮದಿನ. ಈ ವಿಶಿಷ್ಟ ದಿನದಂದು ಗೂಗಲ್ ಡೂಡಲ್ ಮೂಲಕ ಕುವೆಂಪು ಅವರಿಗೆ ವಿಶೇಷ ಗೌರವ ಸಲ್ಲಿಸಿದೆ. ಕವಿಶೈಲದ ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಕುವೆಂಪು ಸಾಹಿತ್ಯ ಸೃಷ್ಟಿಸುತ್ತಿರುವ ಚಿತ್ರವನ್ನು ಡೂಡಲ್‍ಗೆ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶಿಷ್ಟವೇನೆಂದರೆ ಕುವೆಂಪು ಚಿತ್ರದ ಹಿಂಭಾಗದಲ್ಲಿ ಗೂಗಲ್ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೆ ಕುವೆಂಪು ಅವರಿಗೆ ಇಷ್ಟವಾದ ಬಂಡೆ,...
ಸುದ್ದಿ

ಯೋಧ ಕುಲಭೂಷಣ್ ಕುಟುಂಬಕ್ಕೆ ಅಪಮಾನ ಖಂಡಿಸಿ ಪುತ್ತೂರಿನಲ್ಲಿ ಇಂದು ಸಂಜೆ 5.30ಕ್ಕೆ ಪಾಕಿಸ್ತಾನದ ಧ್ವಜ ಸುಟ್ಟು ಪ್ರತಿಭಟನೆ – ಬಜರಂಗದಳ

  ಪುತ್ತೂರು : ಪಾಕಿಸ್ತಾನದಲ್ಲಿ ಬಂಧನಕ್ಕೆ ಒಳಗಾದ ಭಾರತದ ಯೋಧ ಕುಲಭೂಷಣ್ ಜಾದವ್ ಅವರನ್ನು ಭೇಟಿ ಮಾಡಲು ಅವರ ಕುಟುಂಬಕ್ಕೆ ವೀಸಾ ನೀಡಿತ್ತು. ಕುಟುಂಬಿಕರು ಭೇಟಿಯ ವೇಳೆ ಪಾಕಿಸ್ತಾನ ಕುಲಭೂಷಣ್ ಜಾದವ್ ಅವರ ಪತ್ನಿ ಹಾಗೂ ತಾಯಿಯ ಮಂಗಳಸೂತ್ರ, ಸಿಂಧೂರ ಹಾಗೂ ಕೈಬಳೆಗಳನ್ನು ತೆಗೆದುಹಾಕುವಂತೆ ಮಾಡಿತ್ತು. ಮಹಾಭಾರತದಲ್ಲಿ ದ್ರೌಪದಿ ವಸ್ರಾಪಹರಣ ನಡೆದ ರೀತಿಯಲ್ಲಿ ಪಾಕ್ ವರ್ತನೆ ನಡೆಸಿದೆ,ಜಾಧವ್ ತಾಯಿ ಹಾಗೂ ಪತ್ನಿಗೆ ಹಿಂಸಾತ್ಮಕ ಅವಮಾನ ಮಾಡಿದ ಪಾಪಿ ಪಾಕಿಸ್ತಾನದ ವಿರುದ್ಧ...
ಸುದ್ದಿ

ನಿಡ್ವಣ್ಣಾಯರ ನಾಲ್ಕನೇ ವರ್ಷದ ಸಂಸ್ಮರಣೆ | ನಿಡ್ವಣ್ಣಾಯರ ಆದರ್ಶಗಳೇ ನಮಗೆ ಮಾರ್ಗದರ್ಶಕ – ಇಬ್ರಾಹಿಮ್ ಗೋಳಿಕಟ್ಟೆ

  ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ಜಾತ್ಯಾತೀತ ಜತನಾದಳದ ಮಾಜಿ ಅಧ್ಯಕ್ಷರಾದ ಕೆ.ಎಸ್.ಎನ್. ನಿಡ್ವಣ್ಣಾಯರ 4 ನೇವರ್ಷದ ಪುಣ್ಯ ಪಾರ್ಥತನೆಯನ್ನು ನೂತನವಾಗಿ ಆಯ್ಕೆಯಾದ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಪದ್ಮ ಮಣಿಯನ್ ರವರ ಮನೆಯಲ್ಲಿ ನಡೆಯಿತು. ನಮ್ಮೆಲ್ಲರಿಗೂ ಆತ್ಮೀಯರಾಗಿದ್ದು ಸದಾ ನಗುನಗುತ್ತಾ ಸ್ನೇಹ ಜೀವಿಯಾಗಿ ಬಾಳಿ ನಮ್ಮಲ್ಲೆರ ಹೃದಯ ಅಂತರಾಳದಲ್ಲಿ ಶಾಶ್ವತವಾಗಿ ನೆಲೆನಿಂತು ಇಂದಿಗೂ ನೆನಪು ಮಾಸದೇ ನೀವು ನೀಡಿದ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುತ್ತಿರು ಪುತ್ತೂರು...
ಸುದ್ದಿ

ಜೆ.ಡಿ.ಎಸ್. ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಶ್ರೀಮತಿ ಪದ್ಮರವರು ಆಯ್ಕೆ – ಅರ್ಶಿಯಾ ಅಲಿ

  ಮಂಗಳೂರು : ಕರ್ನಾಟಕದ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ಕಾರ್ಯ ಕುರುಕುಗೊಳಿಸಿದೆ. ಜನತಾ ದಳದ ಮಹಿಳಾ ವಿಭಾಗದ ' ರಾಜ್ಯ ಉಪಾಧ್ಯಕ್ಷ 'ರನ್ನಾಗಿ ಶ್ರೀಮತಿ ಪದ್ಮರವರನ್ನು ನೇಮಕ ಮಾಡಲಾಗಿದೆ ಎಂದು ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರಾದ ಅರ್ಶಿಯಾ ಅಲಿ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಪದ್ಮಾರವರ ಆಯ್ಕೆಯ ಹಿಂದೆ ರಾಜ್ಯ ಕಾರ್ಯದರ್ಶಿಗಳಾದ ರಮಿಜಾ ಭಾನು , ಜಿಲ್ಲಾಧ್ಯಕ್ಷರಾದ ಮಹಮ್ಮದ್ ಖುಙಿ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಇಬ್ರಾಹಿಮ್ ಗೋಳಿಕಟ್ಟೆಯವರ ಶಿಫಾರಸ್ಸೇ...
ಸುದ್ದಿ

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಜಿಲ್ಲಾ ಹಿಂದೂ ಅಧಿವೇಶನ – ಹಿಂದೂ ಜನಜಾಗೃತಿ ಸಮಿತಿ

  ಮಂಗಳೂರು : ಧರ್ಮದ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತ್ಯಕ್ಷ ಕಾರ್ಯ ಮಾಡಲು ಕಳೆದ ೬ ವರ್ಷಗಳಿಂದ ಗೋವಾದಲ್ಲಿ ಹಿಂದೂ ಅಧಿವೇಶನದ ಆಯೋಜನೆಯನ್ನು ಮಾಡಲಾಗುತ್ತಿದೆ. ಅದೇ ರೀತಿ ನಮ್ಮ ಮಂಗಳೂರಿನಲ್ಲಿಯೂ ಇಂತಹ ಜಿಲ್ಲಾ ಹಿಂದೂ ಅಧಿವೇಶನ ವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಮಂಗಳೂರು, ಪುತ್ತೂರು, ಉಜಿರೆ, ಬಂಟ್ವಾಳ, ಸುಳ್ಯ ಈ ಸ್ಥಳಗಳಿಂದ ಹಿಂದೂ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ದೇವಸ್ತಾನಗಳ ವಿಶ್ವಸ್ತರು ಅಧಿವೇಶನಕ್ಕೆ ಆಗಮಿಸಲಿದ್ದಾರೆ. ಅಧಿವೇಶನದಲ್ಲಿ ದೇವಸ್ಥಾನಗಳ ರಕ್ಷಣೆ, ಗಲಭೆಪೀಡಿತ...
ಸುದ್ದಿ

ಶತಮಾನಗಳ ಮುಸ್ಲಿಂ ಮಹಿಳೆಯರ ಶೋಷಣೆಗೆ ಬಿತ್ತು ತೆರೆ | ತ್ರಿವಳಿ ತಲಾಖ್ ವಿರೋಧಿ ಮಸೂದೆಗೆ ಅಂಗೀಕಾರ ; ಮೋದಿ ನಿಲುವಿಗೆ ಮುಸ್ಲಿಂ ಮಹಿಳೆಯರ ಜೈಕಾರ!

  Highlights - ತ್ರಿವಳಿ ತಲಾಖ್ ಅನ್ನು ಅಪರಾಧವೆಂದು ಪರಿಗಣಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕೃತ - ಮುಸ್ಲಿಂ ಮಹಿಳೆಯರಿಂದ ಮೋದಿ ಸರಕಾರಕ್ಕೆ ಮೆಚ್ಚುಗೆ - ಧ್ವನಿ ಮತದಿಂದ ಅಂಗೀಕೃತ. ಮುಸ್ಲಿಂ ಮಹಿಳೆಯರ ಹಿತ ಕಾಯುವ ದೃಷ್ಟಿಯಿಂದ, ತ್ರಿವಳಿ ತಲಾಖ್ ವಿರೋಧಿಸುವ ‘ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ –2017’ ಇಂದು ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಹೊಸದಿಲ್ಲಿ : ಮುಸ್ಲಿಂ ಮಹಿಳೆಯರ ಹಿತ ಕಾಯುವ ದೃಷ್ಟಿಯಿಂದ, ತ್ರಿವಳಿ ತಲಾಖ್ ಅನ್ನು ಅಪರಾಧವೆಂದು...
1 3,243 3,244 3,245 3,246 3,247 3,294
Page 3245 of 3294