Wednesday, March 11, 2026

ಸಿನಿಮಾ

ಸಿನಿಮಾಸುದ್ದಿ

ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿಸಿದ ದಿ ವಿಲನ್ – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನೀರಿಕ್ಷಿತ ಸಿನೆಮಾ ಅಂದ್ರೆ ಅದು ದಿ ವಿಲನ್. ಕಿಚ್ಚ ಮತ್ತು ಶಿವಣ್ಣ ಅಭಿನಯದ ಈ ಸಿನೆಮಾ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ. ಈ ವಾರ ಬಿಡುಗಡೆಗೊಳ್ಳಲಿರುವ ಈ ಸಿನೆಮಾವು ಅಭಿಮಾನಿಗಳನ್ನು ಕುಣಿಯುವಂತೆ ಮಾಡಿದೆ. ಸಿನೆಮಾ ರಿಲೀಸ್ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಮತ್ತು ರ‍್ಯಾಲಿಯನ್ನು ನಡೆಸಿದ್ದಾರೆ. 'ದಿ ವಿಲನ್' ಟೈಟಲ್ ಫಿಕ್ಸ್ ಆದಾಗಿನಿಂದಲೂ ಬಹಳಷ್ಟು ಕ್ರೇಜ್, ಕುತೂಹಲ ಹುಟ್ಟಿಸಿತ್ತು. ಇದೇ ಶುಕ್ರವಾರ ದಿ ವಿಲನ್ ಚಿತ್ರ...
ಸಿನಿಮಾಸುದ್ದಿ

ಎನ್ ಟಿ ಆರ್ ಬಯೋಪಿಕ್ ಚಿತ್ರದಲ್ಲಿ ಶ್ರೀದೇವಿ ಪಾತ್ರಕ್ಕೆ ರಕುಲ್ ಪ್ರೀತ್ ಸಿಂಗ್ – ಕಹಳೆ ನ್ಯೂಸ್

ಬೆಂಗಳೂರು: ನಟಿ ರಕುಲ್ ಪ್ರೀತ್ ಸಿಂಗ್ ಈಗ ಶ್ರೀದೇವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್‍ನಲ್ಲಿ ಬರುತ್ತಿರುವ ಎನ್ ಟಿ ಆರ್ ಬಯೋಪಿಕ್ ಚಿತ್ರದಲ್ಲಿ ಶ್ರೀದೇವಿ ಪಾತ್ರ ಇರಲಿದ್ದು, ಇದಕ್ಕೆ ರಕುಲ್ ಜೀವ ತುಂಬಿದ್ದಾರೆ. ಇತ್ತೀಚಿಗಷ್ಟೆ ರಕುಲ್ ಅವರ ಜನ್ಮದಿನದಂದು ಸಿನಿಮಾದ ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಇದೀಗ ಅವರು ಆ ಪಾತ್ರಕ್ಕೆ ತೆಗೆದುಕೊಂಡ ಸಂಭಾವನೆ ಬಗ್ಗೆ ಸುದ್ದಿ ಹೊರಬಂದಿದೆ. ಶ್ರೀ ದೇವಿ ಪಾತ್ರ ಮಾಡಲು ರಕುಲ್ ಬರೋಬ್ಬರಿ 1 ಕೋಟಿ...
ಸಿನಿಮಾಸುದ್ದಿ

ಮೈಸೂರು ದಸರಾ ಹಿನ್ನೆಲೆ, ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ – ಕಹಳೆ ನ್ಯೂಸ್

ಮೈಸೂರು: ಮೈಸೂರು ದಸರಾ ಹಿನ್ನೆಲೆ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ದೊರಕ್ಕಿದ್ದು ಐನಾಕ್ಸ್ ಮಾಲ್‍ನಲ್ಲಿ ಅ.12ರಿಂದ 17ರವರೆಗೆ ಆಯ್ದ ಕೆಲವು ಚಿತ್ರಗಳು ಪ್ರದರ್ಶನ ನಡೆಯಲಿದೆ. ಈ ಚಿತ್ರೋತ್ಸವದಲ್ಲಿ ಸ್ಟಾರ್ ನಟರ ಸಿನಿಮಾಗಳು ಹಾಗೂ ಹಳೆಯ ಸೂಪರ್ ಹಿಟ್ ಚಿತ್ರಗಳು ಸೇರಿದಂತೆ ಒಟ್ಟು 24 ಚಿತ್ರಗಳು ಪ್ರದರ್ಶನವಾಗುತ್ತಿವೆ. ಅಕ್ಟೋಬರ್ 10 ರಂದು ಬೆಳಿಗ್ಗೆ 10.30 ಕ್ಕೆ ದಸರಾ ಚಿತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕಾನೂರಾಯಣ, ಟಗರು, ನಾಗರಹಾವು, ರಾಜು...
ಸಿನಿಮಾಸುದ್ದಿ

‘ನೋ ಫಿಲ್ಟರ್ ನೆಹಾ’ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಕತ್ರೀನಾ ಕೈಫ್: ಜೀವನದ ಹಲವು ರಹಸ್ಯ ಬಹಿರಂಗ – ಕಹಳೆ ನ್ಯೂಸ್

ಬೆಂಗಳೂರು: ನಟಿ ಕತ್ರೀನಾ ಕೈಫ್ ಈ ಬಾರಿ ನೆಹಾ ದುಪಿಯಾ ಅವರು ನಡೆಸಿಕೊಡುವ 'ನೋ ಫಿಲ್ಟರ್ ನೆಹಾ ' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕತ್ರೀನಾ ತನ್ನ ಜೀವನದ ಹಲವು ರಹಸ್ಯಗಳನ್ನು ಕೂಡ ಬಹಿರಂಗಪಡಿಸಿದ್ದಾರಂತೆ. ಒಂದು ಮೂಲಗಳ ಪ್ರಕಾರ, ನೆಹಾ ಕೇಳುವ ಪ್ರತಿಯೊಂದು ಪ್ರಶ್ನೆಗೂ ಯಾವುದೇ ಮುಜುಗರವಿಲ್ಲದೆ ಕತ್ರೀನಾ ಕೈಫ್ ಉತ್ತರಿಸಲಿದ್ದಾರಂತೆ. ಈ ಕುರಿತಾದ ವರದಿ ಇಲ್ಲಿದೆ. ನೆಹಾ ದುಪಿಯಾರ ಶೋ ನೋ ಫಿಲ್ಟರ್ ನೇಹಾದಲ್ಲಿ ಕತ್ರಿನಾ ಕೈಫ್‍ಗೆ...
ಸಿನಿಮಾಸುದ್ದಿ

‘ಆದಿ ಪುರಾಣ’ ಸಿನಿಮಾ ಇಂದು ತೆರೆಗೆ – ಕಹಳೆ ನ್ಯೂಸ್

ಬೆಂಗಳೂರು: ಇಂದು ಗಾಂಧಿನಗರಕ್ಕೆ ಹೊಸ ಹೊಸ ಸಿನಿಮಾಗಳು ಬರುವ ಶುಭದಿನ. ಅದೇ ರೀತಿ ಈ ವಾರ ಕೆಲ ಸಿನಿಮಾಗಳು ರಿಲೀಸ್ ಆಗಲು ಕಾದು ನಿಂತಿವೆ. ಆ ಪೈಕಿ ತನ್ನ ವಿಭಿನ್ನತೆಯ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ 'ಆದಿ ಪುರಾಣ'. ಈ ಬಗ್ಗೆ ಒಂದು ವರದಿ ನಿಮಗಾಗಿ.. 'ಆದಿ ಪುರಾಣ' ಚಿತ್ರ ಇಂದು ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಮೂರು ಪ್ರೀಮಿಯರ್ ಶೋಗಳು ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟ್ರೇಲರ್ ಮತ್ತು...
ಸಿನಿಮಾಸುದ್ದಿ

ಸ್ನೇಹಿತೆ ನಿವೇದಿತಾ ಗೌಡ ಜತೆ 29ನೇ ಹುಟ್ಟುಹುಬ್ಬ ಆಚರಿಸಿಕೊಂಡ ರ‍್ಯಾಪರ್​ ಸ್ಟಾರ್​ – ಕಹಳೆ ನ್ಯೂಸ್

ಬೆಂಗಳೂರು: ಬಿಗ್​ ಬಾಸ್​ ಖ್ಯಾತಿಯ, ಸಂಗೀತ ಸಂಯೋಜಕ ಚಂದನ್​ ಶೆಟ್ಟಿಗೆ ಇಂದು 29ನೇ ಜನ್ಮದಿನದ ಸಂಭ್ರಮ. ತಡರಾತ್ರಿ ಚಂದನ್​ ತಮ್ಮ ಜನ್ಮದಿನವನ್ನು ಕುಟುಂಬದವರು, ಸ್ನೇಹಿತೆ ನಿವೇದಿತಾ ಗೌಡ ಜತೆ ಆಚರಿಸಿಕೊಂಡರು. ಬೆಂಗಳೂರಿನ ನಾಗರಬಾವಿ ಮನೆಯಲ್ಲಿ ಚಂದನ್​ ಶೆಟ್ಟಿ ಜನ್ಮದಿನ ಆಚರಣೆ ನಡೆಯಿತು. ಕೇಕ್​ನ್ನು ಸಿಎಸ್​ ಎಂದು ವಿನೂತನವಾಗಿ ಸಿದ್ಧಗೊಳಿಸಲಾಗಿತ್ತು. ಅಭಿಮಾನಿಗಳೂ ಸಹ ಪಾಲ್ಗೊಂಡು ಶುಭಾಶಯ ಕೋರಿದರು. ಈ ವೇಳೆ ಮಾತನಾಡಿದ ಚಂದನ್​ ಶೆಟ್ಟಿ, ಮೊದಲು ಹುಟ್ಟುಹಬ್ಬ ತುಂಬ ಲಿಮಿಟ್​ ಆಗಿತ್ತು. ಬಿಗ್...
ಸಿನಿಮಾಸುದ್ದಿ

ನಟ ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಬ್ರೇಕ್ ಅಪ್…! ರಕ್ಷಿತ್ ಶೆಟ್ಟಿ ಹೇಳಿದ್ದೇನು? – ಕಹಳೆ ನ್ಯೂಸ್

ಬೆಂಗಳೂರು, ಸೆ 12 : ಸಿನಿಮಾಗಳ ಕುರಿತ ಗಾಸಿಪ್ ಗಳ ಬಗ್ಗೆ ಪ್ರತಿನಿತ್ಯ ನಾವು ಕೇಳುತ್ತೇವೆ. ಇವುಗಳ ಜತೆಗೆ ಇದೀಗ ಸ್ಯಾಂಡಲ್ ವುಡ್ ನಟ-ನಟಿಯರ ಕುರಿತಂತೆ ಗಾಸಿಪ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಹವಾ ಎಬ್ಬಿಸಿದೆ. ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಸುದ್ದಿ ಇದೀಗ ಬಿಸಿಬಿಸಿ ಚರ್ಚೆಯಲ್ಲಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೌನವಾಗಿದ್ದ ರಕ್ಷಿತ್ ಶೆಟ್ಟಿ ಮೌನ ಮುರಿದಿದ್ದಾರೆ. ನಟಿ ರಶ್ಮಿಕಾ...
ಸಿನಿಮಾ

‘ ನಾನೇ ರುಕ್ಕು, ಕೊಡ್ತೀನಿ ಒಂದು ಲುಕ್ಕು, ನಾನಂದ್ರೆ ಫ‌ುಲ್ಲು ಕಿಕ್ಕು ‘ ; ನೀತು ಕಿಕ್‌ ಗೆ ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್ – ಕಹಳೆ ನ್ಯೂಸ್

ವಿಠ್ಠಲ್ ಭಟ್ ನಿರ್ದೇಶನದ ರಮಣಿ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್ .ಡಿ ಅವರ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ "ಹ್ಯಾಂಗೋವರ್' ಚಿತ್ರದ ಸ್ಪೆಷಲ್ ಐಟಂ ಸಾಂಗ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹೌದು! ಗಾಳಿಪಟ ಚಿತ್ರದ ಗಂಡುಬೀರಿ ಹುಡುಗಿ ನೀತು "ಹ್ಯಾಂಗೋವರ್' ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು, ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ.  ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೂ ಸುಮಾರು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಅಲ್ಲದೇ ನೀತು ಅವರ ಸಿನಿಮಾ ಜರ್ನಿಯಲ್ಲಿ ಇದು ನನ್ನ "ದಿ ಬೆಸ್ಟ್...
1 80 81 82 83 84 92
Page 82 of 92