Wednesday, March 11, 2026

ಸಿನಿಮಾ

ಸಿನಿಮಾಸುದ್ದಿ

ಕೆಜಿಎಫ್’ ಸಿನಿಮಾ ರಿಲೀಸ್ ದಿನವೇ ಪುನೀತ್ ಅಭಿನಯದ ‘ನಟ ಸಾರ್ವಭೌಮ’ ಚಿತ್ರದ ಟೀಸರ್ ರಿಲೀಸ್ – ಕಹಳೆ ನ್ಯೂಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ 'ಕೆಜಿಎಫ್' ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ಯಶ್ ಜೊತೆಗೆ ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಆ ದಿನ ಅಭಿಮಾನಿಗಳಿಗೆ ಅಚ್ಚರಿ ನೀಡಲು ಬರುತ್ತಿದ್ದಾರೆ. ಪುನೀತ್ ಅಭಿನಯದ 'ನಟ ಸಾರ್ವಭೌಮ' ಚಿತ್ರದ ಟೀಸರ್ ಅದೇ ದಿನ ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್ ಗಳ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರದ ಟೀಸರ್ ಇದೀಗ ರಿಲೀಸ್ ಆಗುತ್ತಿದೆ. ಪವನ್ ಒಡೆಯರ್ ಈ...
ಸಿನಿಮಾಸುದ್ದಿ

ದಾಖಲೆ ಸೃಷ್ಟಿಸಿದ ಸೂಪರ್‌ಸ್ಟಾರ್ ಸಿನಿಮಾ: 695 ಕೋಟಿ ಕಲೆಕ್ಷನ್ ಮಾಡಿದ 2.0 ಸಿನಿಮಾ – ಕಹಳೆ ನ್ಯೂಸ್

ಕಾಲಿವುಡ್‌ನ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 2.0 ಸಿನಿಮಾ ದಿನೇ ದಿನೇ ಒಂದೊಂದು ಸ್ಪೆಷಲ್‌ನಿಂದ ಸಾಕಷ್ಟು ಸೌಂಡ್ ಮಾಡ್ತಿದೆ. ಮೊನ್ನೆಯಷ್ಟೇ 500 ಕೋಟಿಯನ್ನು ಒಂದೇ ವಾರದಲ್ಲಿ ಗಳಿಸುವ ಮೂಲಕ ದಾಖಲೆಯನ್ನ ಸೃಷ್ಟಿಸಿದ ಈ ಸಿನಿಮಾ ಇದೀಗ ಮತ್ತೊಂದು ರೆಕಾರ್ಡ್ ಬ್ರೇಕ್ ಹಿಸ್ಟರಿ ಕ್ರಿಯೇಟ್ ಮಾಡಿದೆ. ಸೂಪರ್‌ಸ್ಟಾರ್ ರಜನಿ ಮತ್ತು ಅಕ್ಷಯ್ ಅಭಿನಯದ '2.0' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಇದ್ದರೂ, ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ. ದಿನಕ್ಕೊಂದು ದಾಖಲೆ, ದಿನಕ್ಕೊಂದು ಇತಿಹಾಸ...
ಸಿನಿಮಾಸುದ್ದಿ

ತಂದೆಯಾದ ರಾಕಿಂಗ್ ಸ್ಟಾರ್ ಯಶ್ ; ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್ – ಕಹಳೆ ನ್ಯೂಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಇಂದು ಬೆಳಗ್ಗೆ 6.10 ನಿಮಿಷಕ್ಕೆ  ರಾಧಿಕಾ ಪಂಡಿತ್ ಖಾಸಗಿ ಆಸ್ಪತ್ರೆ ಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.   ಈ ಹಿಂದೆ ಯಶ್ ತಮಗೆ ಹೆಣ್ಣು ಮಗು ಬೇಕೆಂದು ಆಸೆಯನ್ನು ವ್ಯಕ್ತಪಡಿಸಿದ್ದರು. ವೈದ್ಯರು ಡಿಸೆಂಬರ್ 9 ಅಥವಾ ಅದಕ್ಕೆ ಮುಂಚೆ ಡೆಲಿವರಿ ದಿನಾಂಕವನ್ನು ವೈದ್ಯರು ನೀಡಿದ್ದರು. ಭಾನುವಾರ ಮಹಾಲಕ್ಷ್ಮಿ ಬಂದಿದ್ದಾಳೆಂದು ರಾಕಿಂಗ್ ಕುಟುಂಬಸ್ಥರು ಫುಲ್ ಖುಷಿಯಲ್ಲಿದ್ದಾರೆ. ಇದೇ ತಿಂಗಳು ಡಿಸೆಂಬರ್ 21ರಂದು ಯಶ್ ಅಭಿನಯದ...
ಸಿನಿಮಾಸುದ್ದಿ

‘ವಿಕ್ರಾಂತ್’ ತುಳು ಕನ್ನಡ ಚಿತ್ರದ ಶೂಟಿಂಗ್‌ಗೆ ಮುಹೂರ್ತ ಫಿಕ್ಸ್ – ಕಹಳೆ ನ್ಯೂಸ್

ಮಂಗಳೂರು: ರಾಧಾ ಕಂಬೈನ್ಸ್ ಲಾಂಛನದಡಿಯಲ್ಲಿ ರಾಜೇಂದ್ರ ಯಶು ಬೆದ್ರೋಡಿ ಅವರು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ತಮ್ಮ ಚೊಚ್ಚಲ ತುಳು, ಕನ್ನಡ ಚಲನಚಿತ್ರ ವಿಕ್ರಾಂತ್‌ನ ಮುಹೂರ್ತ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ ದೇವಾಲಯದಲ್ಲಿ ನಡೆಯಿತು. ವಿಕ್ರಾಂತ್ ಚಲನಚಿತ್ರವನ್ನು ನವೀನ್ ಮಾರ್ಲ ನಿರ್ದೇಶನ ಮಾಡಿದ್ದು, ಎನ್ನಾರ್ ಕೆ ವಿಶ್ವನಾಥ್ ಚಿತ್ರನಿರ್ದೇಶನ ಮತ್ತು ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನಾಯಕ ನಟನಾಗಿ ವಿನೋದ್ ಶೆಟ್ಟಿ, ನಾಯಕಿಯಾಗಿ ಶೀತಲ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಕಲ್ಲಡ್ಕ...
ಸಿನಿಮಾಸುದ್ದಿ

ಕೆಜಿಎಫ್ ಹಬ್ಬ: ಶುಭ ಹಾರೈಸಿದ ಕಿಚ್ಚ ಸುದೀಪ್ – ಕಹಳೆ ನ್ಯೂಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಬಹು ಕಾತುರದಿಂದ ಕಾಯ್ತ ಇದ್ದ ಆ ದಿನ ಬಂದೇ ಬಿಡ್ತು. ನಿನ್ನೆ ತಾನೆ ರಿಲೀಸಾದ ಟ್ರೇಲರ್ ನೋಡಿ ಫ್ಯಾನ್ಸ್ ಅಂತೂ ಸಖತ್ ಥ್ರಿಲ್ ಆಗಿದ್ದಾರೆ. ಕೆಜಿಎಫ್ ರಾಕಿ ಆರ್ಭಟಕ್ಕೆ ಮುಹೂರ್ತ ಕೂಡ ಫಿಕ್ಸಾಗಿದೆ. ಒಂದು ಕಾಲದಲ್ಲಿ ಯಶ್ ಸಿನೆಮಾ ಅಂದ್ರೆ ಅಷ್ಟೊಂದು ಹೈಪ್ ಇರ್ತಿರ್ಲಿಲ್ಲ. ಯಶ್ ಸಿನೆಮಾದ ಮೇಲೆ ಹೇಳಿಕೊಳ್ಳುವಷ್ಟು ಕ್ಯೂರಿಯೋಸಿಟಿ ಕೂಡ ಇರ್ತಿರ್ಲಿಲ್ಲ. ಆದ್ರೆ ಈಗ ಎಲ್ಲಾ ಉಲ್ಟಾ. ಯಶ್ ಸಿನೆಮಾ...
ಸಿನಿಮಾ

ಕೆಜಿಎಫ್ ಹವಾ! ; ಟ್ರೇಲರ್ ರಿಲೀಸಾದ ಎರಡೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ – ಕಹಳೆ ನ್ಯೂಸ್

ರಾಜ ಹುಲಿ ಯಶ್ ಸ್ಯಾಂಡಲ್‍ವುಡ್‍ನ ರಾಕಿಂಗ್ ಸ್ಟಾರ್. ಮಾಸ್ ಮಹಾರಾಜ ಕೂಡ. ಸದ್ಯ ಯಶ್ ಅವರ ಬಹು ನಿರೀಕ್ಷಿತ ಕೆಜಿಎಫ್ ಸಿನಿಮಾದ ಟ್ರೇಲರ್ ಇವತ್ತು ರಿಲೀಸಾಗಿದೆ. ಟ್ರೇಲರ್ ರಿಲೀಸಾದ ಎರಡೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್‍ಗಾಳಾಗಿದೆ ಅನ್ನೋದು ಹೊಸ ದಾಖಲೆ. ರಾಕಿಂಗ್ ಸ್ಟಾರ್ ಯಶ್ ಏನ್ ಮಾಡಿದ್ರೂ ಡಿಫ್ರೆಂಟಾಗಿ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.ಅಲ್ದೇ ಅದಕ್ಕೆ ಅವರ ಸಿನಿಮಾ ಜರ್ನಿಯೇ ಬೆಸ್ಟ್ ಎಕ್ಸಾಂಪಲ್. ಯಾಕಂದ್ರೆ ಯಶ್ ತಮ್ಮ ಪ್ರತಿಯೊಂದು ಸಿನೆಮಾವನ್ನು...
ಸಿನಿಮಾಸುದ್ದಿ

ರಜನೀಕಾಂತ್ ಮುಖ್ಯ ಭೂಮಿಕೆಯ 2.0 ಚಿತ್ರ ನವೆಂಬರ್ 29 ರಂದು ತೆರೆಗೆ – ಕಹಳೆ ನ್ಯೂಸ್

ಬೆಂಗಳೂರು: ಬಹು ನಿರೀಕ್ಷಿತ ರಜನೀಕಾಂತ್ ಮುಖ್ಯ ಭೂಮಿಕೆಯ 2.0 ಚಿತ್ರ ತೆರೆ ಮೇಲೆ ಅಪ್ಪಳಿಸುವ ದಿನಾಂಕ ನಿಶ್ಚಯವಾಗಿದೆ. ನವೆಂಬರ್ 29 ರಂದು ಪ್ರೇಕ್ಷಕರ ಮುಂದೆ ಬರುವ ಚಿತ್ರದ ಬಜೆಟ್ ಬಗ್ಗೆ ಸಾಕಷ್ಟು ಊಹಾಪೋಹ ಚರ್ಚೆಗಳು ನಡೆದಿವೆ. ಈ ಚಿತ್ರಕ್ಕೆ ಸಂಬಂಧಪಟ್ಟವರೇ ಈ ಸಂಗತಿಯನ್ನು ಬಹಿರಂಗಪಡಿಸಿದ್ದು, ಸರಿ ಸುಮಾರು 500 ಕೋಟಿ ವೆಚ್ಚದಲ್ಲಿ ಚಿತ್ರ ತಯಾರಾಗಿದೆ ಎಂದು ಹೇಳಿದ್ದಾರೆ. 2.0 ಚಿತ್ರದ ವಿಎಫ್‌ಎಕ್ಸ್ ಸರಿ ಬಾರದ ಕಾರಣ ಮತ್ತೆ ಆ ಕೆಲಸ...
ಸಿನಿಮಾಸುದ್ದಿ

ಮಾಡುವುದೆಲ್ಲಾ ಮಾಡಿ ಸ್ಯಾಂಡಲ್ ವುಡ್ ಸ್ಟಾರ್ ನಟನ ವಿರುದ್ಧ #MeToo ಎಂದ ಹಾಟ್ ಬೆಡಗಿ ಶ್ರುತಿ ಹರಿಹರನ್ – ಕಹಳೆ ನ್ಯೂಸ್

ಬೆಂಗಳೂರು :  ಸ್ಯಾಂಡಲ್ ವುಡ್ ಶೇಕ್ ಆಗುವಂತಹ ಬಿಗ್ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಸ್ಯಾಂಡಲ್ ವುಡ್ ಖ್ಯಾತ ನಟಿ ಶ್ರುತಿ ಹರಿಹರನ್ ಖ್ಯಾತ ನಟನ ಬಗ್ಗೆ ಮೀ ಟೂ ಆರೋಪ ಮಾಡಿದ್ದಾರೆ.  ತಮಗೆ ಪದೇ ಪದೇ ಡಿನ್ನರ್ ಗೆ ಹೋಗೋಣ ಎಂದು ನಟ ಅರ್ಜುನ್ ಸರ್ಜಾ  ಪೀಡಿಸುತ್ತಿದ್ದರು ಎಂದು ಮ್ಯಾಗಜಿನ್ ಒಂದಕ್ಕೆ ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ. ಶ್ರುತಿ ಬರುವುದಿಲ್ಲ ಎಂದರೂ ಕೂಡ ಪದೇ ಪದೇ ಪೀಡಿಸುತ್ತಿದ್ದರು ಎನ್ನಲಾಗಿದ್ದು, ವಿಸ್ಮಯ ಚಿತ್ರದ ವೇಳೆ...
1 79 80 81 82 83 92
Page 81 of 92