Wednesday, March 11, 2026

ಸಿನಿಮಾ

ಸಿನಿಮಾಸುದ್ದಿ

‘ಭೈರಾದೇವಿ’ ಚಿತ್ರದ ಶೂಟಿಂಗ್ ವೇಳೆ ರಾಧಿಕಾ ಕುಮಾರಸ್ವಾಮಿಗೆ ತೀವ್ರ ಪೆಟ್ಟು – ಕಹಳೆ ನ್ಯೂಸ್

ಭೈರಾದೇವಿ ಚಿತ್ರದಲ್ಲಿ ರಾಧಿಕಾ ಅಘೋರಿ ರೂಪ ತಾಳಿದ್ದಾರೆ. ಅಷ್ಟೇ ಅಲ್ಲ, ಕಾಳಿ ಅವತಾರದಲ್ಲೂ ಅವರು ಪ್ರೇಕ್ಷಕರ ಎದುರು ಬರಲಿದ್ದಾರೆ. ಇನ್ನು 'ಭೈರಾದೇವಿ' ಚಿತ್ರದ ಶೂಟಿಂಗ್ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಈ ವೇಳೆ ಚಿತ್ರತಂಡಕ್ಕೆ ಸಮಸ್ಯೆಯೊಂದು ಎದುರಾಗಿದೆ. ಅದೇನೆಂದರೆ, ಚಿತ್ರೀಕರಣದ ವೇಳೆ ನಾಯಕಿ ರಾಧಿಕಾ ಕುಮಾರಸ್ವಾಮಿ ಕೆಳಗೆ ಬಿದ್ದಿದ್ದು, ತೀವ್ರ ಪೆಟ್ಟಾಗಿದೆ. ಶಾಂತಿನಗರದ ಸ್ಮಶಾನದಲ್ಲಿ 'ಭೈರಾದೇವಿ' ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಅವರು ಗೋರಿ ಮೇಲಿನಿಂದ ಅವರು ಕೆಳಗಿಳಿಯುವ...
ಸಿನಿಮಾಸುದ್ದಿ

ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡ ‘ನಟಸಾರ್ವಭೌಮ’ – ಕಹಳೆ ನ್ಯೂಸ್

ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ 'ನಟಸಾರ್ವಭೌಮ' ಚಿತ್ರದಲ್ಲಿ ಅಪ್ಪು ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಮುಗಿಬಿದ್ದು ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಈ ಚಿತ್ರ ಇಂದು ತೆರೆ ಕಾಣಬೇಕಿತ್ತಾದರೂ ಅಭಿಮಾನಿಗಳ ಒತ್ತಾಯದ ಮೇರೆಗೆ ಕಳೆದ ರಾತ್ರಿಯೇ ಬಿಡುಗಡೆ ಮಾಡಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರಚಿತಾ ರಾಮ್ ಅಭಿನಯದ, ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಮಧ್ಯ ರಾತ್ರಿಯಿಂದಲೇ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಈ ಚಿತ್ರ ಬರೋಬ್ಬರಿ 550 ಪ್ರದರ್ಶನ...
ಸಿನಿಮಾಸುದ್ದಿ

ಗೋಲ್ಡನ್ ಸ್ಟಾರ್ ಗಣಿಯ ದೇವದಾಸ ರೂಪ – ಕಹಳೆ ನ್ಯೂಸ್

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್‌ರನ್ನಎಲ್ಲಾ ಸ್ಟೈಲ್‌ನಲ್ಲೂ ನೋಡಿರೋರಿಗೆ ಈಗ ಅವರ ಹೊಸ ಸ್ಟೈಲ್ ಪಕ್ಕಾ ಶಾಕ್ ಹೊಡೆಸುತ್ತ. ಗಣಿ ಭಗ್ನ ಪ್ರೇಮಿಯಾಗಿ ಆಲ್‌ಮೋಸ್ಟ್ ಎಲ್ಲಾ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ, ಈ ರೇಂಜಿಗೆ ಗಡ್ಡ ಬಿಟ್ಟು ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಹಾಗಾದ್ರೆ ಇದು ಸಿನಿಮಾಕ್ಕಾ ರಿಯಲ್ ಲೈಫ್‌ನಲ್ಲಿ ಗಣಿಗೆ ಯಾರಾದ್ರೂ ಕೈ ಕೊಟ್ರಾ ಅನ್ನೋ ಡೌಟ್ ಬರೋದು ಕಾಮನ್. ಅಂದಹಾಗೆ ಗಣಿಯ ಈ ಲುಕ್‌ ಇರೋದು ಅವ್ರ ಮುಂದಿನ ಸಿನಿಮಾ 99...
ರಾಜಕೀಯಸಿನಿಮಾಸುದ್ದಿ

ಎಂ ಪಿ ಎಲೆಕ್ಷನ್‍ಗೆ ರಿಯಲ್ ಸ್ಟಾರ್ ಸ್ಪರ್ಧೆ – ಕಹಳೆ ನ್ಯೂಸ್

ಬೆಂಗಳೂರು: ನಟ ರಿಯಲ್ ಸ್ಟಾರ್ ಉಪೇಂದ್ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮಾತ್ರವಲ್ಲ, ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಚಿಸಿದ್ದಾರೆ. ನಾವು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಅಧಿಕಾರಕ್ಕಾಗಿ ಯಾವ ಪಕ್ಷದೊಂದಿಗೂ ಸೇರುವುದಿಲ್ಲ. ನಾವು ಮಾಡುವ ಕೆಲಸವನ್ನು ಮಾತ್ರ ಹೇಳುತ್ತೇವೆ. ಜನರ ಬೇಡಿಕೆಗಳನ್ನು ತಿಳಿದುಕೊಂಡು ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ....
ಸಿನಿಮಾಸುದ್ದಿ

ರಾಜಕೀಯ ನಾಯಕರ ಏಕತೆಗೆ ಸಾಕ್ಷಿಯಾದ ‘ಸೀತಾರಾಮ ಕಲ್ಯಾಣ’ – ಕಹಳೆ ನ್ಯೂಸ್

ಬೆಂಗಳೂರು: ಹಾಡಿನ ಮೂಲಕವೇ ಸಿನಿ ರಸಿಕರ ಮನ ಗೆದ್ದು ಸಿಕ್ಕಾ ಪಟ್ಟೆ ಕುತೂಹಲ ಎಬ್ಬಿಸಿರೋ ಸಿನೇಮಾ ಅಂದ್ರೆ ಅದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಅಭಿನಯದ ‘ಸೀತಾರಾಮ ಕಲ್ಯಾಣ’. ಹೌದು ರಾಜ್ಯಾದ್ಯಂತ ಇಂದು ಬಿಡುಗಡೆಯಾಗುತ್ತಿರುವ 'ಸೀತಾರಾಮ ಕಲ್ಯಾಣ' ಚಿತ್ರದ ಪೂರ್ವ ಭಾವಿ ಪ್ರದರ್ಶನದಲ್ಲಿ ಎಲ್ಲ ಪಕ್ಷಗಳ ನಾಯಕರು ಹಾಗೂ ಶಾಸಕರೊಂದಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಚಿತ್ರ ವೀಕ್ಷಿಸಿದರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ,...
ಸಿನಿಮಾಸುದ್ದಿ

7 ಬಾರಿ ‘ಸೀತಾರಾಮ ಕಲ್ಯಾಣ’ ಚಿತ್ರ ನೋಡಿದ ಕುಮಾರಣ್ಣ – ಕಹಳೆ ನ್ಯೂಸ್

ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಸಿನಿಮಾ 'ಸೀತಾರಾಮ ಕಲ್ಯಾಣ'ಕ್ಕೆ ಆರಂಭದಿಂದಲೂ ಉತ್ಸಾಹ ತೋರಿಸುತ್ತಾ ಬಂದಿರುವುದು ತಿಳಿದೇ ಇದೆ. ಈಗಾಗಲೇ ಕುಮಾರಣ್ಣ ಏಳು ಬಾರಿ ಈ ಚಿತ್ರ ನೋಡಿದ್ದಾರೆ. ಅಂತ ನಿರ್ದೇಶಕ ಹರ್ಷ ಹೇಳಿದ್ದಾರೆ. ಮಾಧ್ಯಮಗೋಷ್ಟಿಯಲ್ಲಿ 'ನಮ್ಮ ತಂದೆ ಈ ಸಿನಿಮಾ ಬೇಕಾದಷ್ಟೂ ಬಾರಿ ನೋಡಿ, ಸಂಭಾಷಣೆ ಸಮೇತ ಹೇಳುವಷ್ಟು ಇಷ್ಟಪಟ್ಟಿದ್ದಾರೆ ಎಂದು ಸ್ವತಃ ಮಗ ನಿಖಿಲ್ ಸಹ ಹೇಳಿಕೊಂಡಿದ್ದಾರೆ. ಇನ್ನು ಸಿಎಂ ಅವರು ಒಬ್ಬ ನಿರ್ಮಾಪಕರಾಗಿ ಅವರ...
ಸಿನಿಮಾ

ಉಪ್ಪಿಗೆ ಹೇಳ್ತಾರಾ ಕಿಚ್ಚ ಸುದೀಪ್ ಆ್ಯಕ್ಷನ್ ಕಟ್? – ಕಹಳೆ ನ್ಯೂಸ್

ರಿಯಲ್ ಸ್ಟಾರ್ ಉಪೇಂದ್ರರಿಗೆ ಸುದೀಪ್ ಆಯಕ್ಷನ್ ಕಟ್ ಹೇಳಲಿದ್ದಾರೆ. ಇಂಥದ್ದೊಂದು ಸುದ್ದಿ ಎಲ್ಲಾ ಕಡೆ ಓಡಾಡುತ್ತಿದೆ. ಈ ಬಗ್ಗೆ ಸುದೀಪ್ ಸಹ ಮಾತನಾಡಿ ಈ ಸುದ್ದಿ ನಿಜ ಎಂದು ಒಪ್ಪಿಕೊಂಡಿದ್ದಾರೆ. ಈಗ ಇವರಿಬ್ಬರೂ ಒಂದಾಗುತ್ತಿದ್ದಾರೆ. 'ಉಪೇಂದ್ರ ಇಮೇಜ್ ಗೆ ಹೊಂದಾಣಿಕೆಯಾಗುವಂತಹ ಕಥೆ ಸಿಕ್ಕರೆ ಖಂಡಿತವಾಗಿಯೂ ನಾನು ಅವರಿಗೆ ಸಿನಿಮಾ ಮಾಡಲಿದ್ದೇನೆ. ಆದರೆ, ಅದು ಯಾವಾಗ ಆಗುತ್ತದೆಯೋ ಗೊತ್ತಿಲ್ಲ. ಈಗಾಗಲೇ ನಾವಿಬ್ಬರೂ ಜೊತೆಯಾಗಿ ನಟಿಸಿದ್ದೇವೆ. ಮತ್ತೆ ಜೊತೆಯಾಗಿ ಒಬ್ಬರು ನಿರ್ದೇಶಕರಾಗಿ, ಮತ್ತೊಬ್ಬರು...
ಸಿನಿಮಾಸುದ್ದಿ

ಸಂಕ್ರಾಂತಿ ಸಂಭ್ರಮ ಹೆಚ್ಚಿಸಿದ ಡಿ-ಬಾಸ್: ಯಜಮಾನ ಚಿತ್ರದ ಶಿವತಂಡ ಹಾಡು ಬಿಡುಗಡೆ – ಕಹಳೆ ನ್ಯೂಸ್

ಸಂಕ್ರಾಂತಿ ಹಬ್ಬದ ಸಂಭ್ರಮವನ್ನ ಇನ್ನಷ್ಟು ಹೆಚ್ಚಿಸಲು ಇದೀಗ ಡಿ-ಬಾಸ್ ಮುಂದಾಗಿದ್ದಾರೆ. ಇಂದು ಯಜಮಾನ ಚಿತ್ರದ ಶಿವತಂಡ ಹಾಡನ್ನು ಬಿಡುಗಡೆ ಮಾಡಿದ್ದು. ಇದು ದರ್ಶನ್ ಪಾತ್ರವನ್ನ ಪರಿಚಯಿಸುವ ಹಾಡಾಗಿದ್ದು, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ವಿಚಾರವನ್ನ ದರ್ಶನ್ ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂಕ್ರಾಂತಿಯ ಶುಭಾಶಯದೊಂದಿಗೆ, ಎಲ್ಲರು ಶಿವನಂದಿ ಹಾಡನ್ನ ಕೇಳಿ ಆನಂದಿಸಿ ಎಂದಿದ್ದಾರೆ....
1 77 78 79 80 81 92
Page 79 of 92