Wednesday, March 11, 2026

ಸಿನಿಮಾ

ಸಿನಿಮಾಸುದ್ದಿ

ಮತ್ತೆ ಮೋಡಿ ಮಾಡಿದ ಪವನ್, ಪವರ್ ಕಾಂಬೀನೇಷನ್: 50ನೇ ದಿನದತ್ತ ‘ನಟಸಾರ್ವಭೌಮ’ – ಕಹಳೆ ನ್ಯೂಸ್

ಬೆಂಗಳೂರು: ನಟಸಾರ್ವಭೌಮ ಪುನೀತ್ ರಾಜ್ ಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್‌ನ ಎರಡನೇ ಚಿತ್ರ. ಈ ಹಿಂದೆ 'ರಣವಿಕ್ರಮ' ಚಿತ್ರದಲ್ಲಿ ಈ ಜೋಡಿ ಒಂದಾಗಿ ಮೋಡಿ ಮಾಡಿದ್ದರು. ಇದೀಗ 'ನಟಸಾರ್ವಭೌಮ' ಚಿತ್ರದ ಮುಖೇನ ಕರ್ನಾಟಕದಾದ್ಯಂತ ಪ್ರೇಕ್ಷಕರನ್ನು ಗಮನಸೆಳೆದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಚಿತ್ರ 25 ನೇ ದಿನಗಳನ್ನು ಪೂರೈಸಿ 50 ನೇ ದಿನದತ್ತ ಮುನ್ನುಗ್ಗಿ ಸಾಗ್ತಾ ಇದೆ. ಕಳೆದ ಭಾನುವಾರವಷ್ಟೇ 'ನಟಸಾರ್ವಭೌಮ' ಯಶಸ್ವಿಗಾಗಿ ಚಿತ್ರತಂಡ ರಾಜ್ಯಾದ್ಯಂತ ವಿಜಯ ಯಾತ್ರೆಯನ್ನು...
ಸಿನಿಮಾಸುದ್ದಿ

ರಕ್ಷಿತಾ ಪ್ರೇಮ್ ಸಹೋದರ ಅಭಿಷೇಕ್‌ಗೆ ಸುಧಾರಾಣಿ ಮಗಳು ಜತೆಯಾಗ್ತಾರಾ?! – ಕಹಳೆ ನ್ಯೂಸ್

ಬೆಂಗಳೂರು: ವಿಲನ್ ನಂತರ ಡೈರೆಕ್ಟರ್ ಪ್ರೇಮ್ ಈಗ ತಮ್ಮ ಪತ್ನಿ ರಕ್ಷಿತಾ ಸಹೋದರ ಅಭಿಷೇಕ್ ರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಭಿಷೇಕ್ ಗಾಗಿ ಪ್ರೇಮ್ ಸಿನಿಮಾವೊಂದನ್ನು ಮಾಡಲಿದ್ದಾರೆ. ಮಾರ್ಚ್ 31 ರಂದು ರಕ್ಷಿತಾ ಹುಟ್ಟುಹಬ್ಬದ ದಿನವೇ ಅಭಿಷೇಕ್ ಹೊಸ ಸಿನಿಮಾ ಟೈಟಲ್, ಫಸ್ಟ್ ಲುಕ್ ರಿಲೀಸ್ ಮಾಡಲು ಪ್ರೇಮ್ ನಿರ್ಧರಿಸಿದ್ದಾರೆ. ಆದರೆ ಅಭಿಷೇಕ್‌ಗೆ ನಾಯಕಿಯಾಗಲಿರುವುದು ಸುಧಾರಾಣಿ ಪುತ್ರಿಯಾ? ಹೀಗೊಂದು ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು....
ಸಿನಿಮಾಸುದ್ದಿ

ಎಲ್ಲೆಡೆ ‘ಯಜಮಾನ’ನ ಜಾತ್ರೆ, ದರ್ಶನ್ ಅಭಿಮಾನಿಗಳ ಸಂಭ್ರಮಾಚರಣೆ – ಕಹಳೆ ನ್ಯೂಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಆರಂಭದಿಂದಲೂ ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚು ಮಾಡಿದೆ. ಬೆಳಗಿನ ಜಾವದಿಂದಲೇ ವಿವಿಧೆಡೆ ಚಿತ್ರ ಪ್ರದರ್ಶನ ಆರಂಭವಾಗಿದೆ. ‘ಯಜಮಾನ’ ಚಿತ್ರ ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳ ಬಳಿ ಜನಜಾತ್ರೆಯೇ ನೆರೆದಿದೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು ಜಾತ್ರೆಯ ವಾತಾವರಣ ಕಂಡುಬಂದಿದೆ. ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ದೇವರಾಜ್, ಧನಂಜಯ್, ರವಿಶಂಕರ್ ಮೊದಲಾದವರು ಅಭಿನಯಿಸಿದ್ದಾರೆ. ಹರಿಕೃಷ್ಣ ಸಂಗೀತ...
ಸಿನಿಮಾಸುದ್ದಿ

‘ಬನ್ನಿ..ಬಂಡೀಪುರ ಕಾಡಲ್ಲೂ ಗಿಡ ನೆಡೋಣ’ ಎಂದ ದರ್ಶನ್ _ ಕಹಳೆ ನ್ಯೂಸ್

ನವರಸನಾಯಕ ಜಗ್ಗೇಶ್ ಅಭಿನಯದ "ಪ್ರೀಮಿಯರ್ ಪದ್ಮಿನಿ" ಚಿತ್ರದ ಆಡಿಯೋ ಇತ್ತೀಚೆಗೆ ಲಾಂಚ್ ಆಗಿದೆ. ಆಡಿಯೋ ಲಾಂಚ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜಗ್ಗೇಶ್ ಎರಡು ಸಸಿಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಬಳಿಕ ಮಾತನಾಡಿದ ದರ್ಶನ್, ಕಾಡ್ಗಿಚ್ಚಿಗೆ ಬಂಡೀಪುರದ ಅಭಯಾರಣ್ಯ ಬಹುತೇಕ ಭಸ್ಮವಾಗಿದೆ. ಹಚ್ಚ ಹಸಿರಿನಿಂದ ನಳನಳಿಸುತ್ತಿದ್ದ ಅರಣ್ಯ ಈಗ ಅಲ್ಲಿ ಬೆಂಗಾಡಾಗಿದೆ. ನಾವೆಲ್ಲರೂ ಈಗ ಆ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಬೇಕಾಗಿದೆ. ನಮ್ಮ ನಮ್ಮ ಮನೆ ಸುತ್ತ ಗಿಡ ಬೆಳೆಸುವುದಕ್ಕಿಂತ ಬಂಡೀಪುರದ...
ಸಿನಿಮಾಸುದ್ದಿ

ಪಂಚತಂತ್ರದಲ್ಲಿ ಏನು ಹೇಳಲು ಹೊರಟಿದ್ದಾರೆ ಭಟ್ರು…? – ಕಹಳೆ ನ್ಯೂಸ್

“ಪಂಚತಂತ್ರ” ಸಿನಿಮಾದ ಹಾಡುಗಳು ಎಲ್ಲರಿಗೆ ಇಷ್ಟ ಆಗಿವೆ. 'ಶೃಂಗಾರ ಹೊಂಗೆಮರ..' ಎಂದು ಹಾಡು ಬರೆದಿದ್ದ ಭಟ್ಟರು ಈಗ ಪಂಚತಂತ್ರದ ದರ್ಶನ ಮಾಡಿಸಲು ಸಿದ್ಧರಾಗಿದ್ದಾರೆ. 'ಪಂಚತಂತ್ರ' ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಸಿನಿಮಾ ಮಾರ್ಚ್ 29 ರಂದು ಗ್ರಾಂಡ್ ರಿಲೀಸ್ ಆಗುತ್ತಿದೆ. ಇಷ್ಟು ದಿನದಿಂದ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂತೂ ಬಿಡುಗಡೆಯ ದಿನಾಂಕ ಕೇಳಿ ಸಂತಸವಾಗಿದೆ. ಕೆ.ಆರ್.ಜಿ ಸ್ಟುಡಿಯೋ ಮೂಲಕ ಸಿನಿಮಾ ವಿತರಣೆ ಆಗುತ್ತಿದೆ. ಅಂದಹಾಗೆ, 'ಪಂಚತಂತ್ರ' ಸಿನಿಮಾ ಫೆಬ್ರವರಿ 14ಕ್ಕೆ...
ಸಿನಿಮಾಸುದ್ದಿ

‘ಕದ್ದು ಮುಚ್ಚಿ’ ನೋಡುವಂತಿದ್ಯಾ ಸಿನೆಮಾ..? – ಕಹಳೆ ನ್ಯೂಸ್

ಕದ್ದು ಮುಚ್ಚಿ ಸಿನೆಮಾ ನಿನ್ನೆ ಗ್ರ್ಯಾಂಡಾಗಿ ತೆರೆಗೆ ಅಪ್ಪಳಿಸಿದೆ. ಕತೆ ವಿಚಾರದಲ್ಲಿ ಅದೇ ಹಳೆಯ ಪ್ರೀತಿ- ಪ್ರೇಮ ಕತೆ ಅನಿಸಿದರೂ ನಿರ್ದೇಶಕರು ನಿರೂಪಣೆ ಮಾಡಿರುವ ವಿಧಾನ ಚೆನ್ನಾಗಿದೆ. ಇಲ್ಲಿ ಇಡೀ ಸಿನಿಮಾ ನಡೆಯುವುದು ಹಂಸಲೇಖ ಅವರ ಗೀತೆಗಳು, ನಾಯಕಿ ಹಾಗೂ ನಾಯಕನ ಹೆಗಲ ಮೇಲೆ. ಈ ಮೂವರು 'ಕದ್ದು ಮುಚ್ಚು' ಆಗಾಗ ಸಿನಿಮಾ ನೋಡಿಸಿಕೊಂಡು ಹೋಗುತ್ತಾರೆ. ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬರುವ ಹುಡುಗ. ಆತನಿಗೆ ಕಣ್ಣಿಗೆ ಆಕಸ್ಮಿಕವಾಗಿ ಕಾಣುವ ಮಲೆನಾಡ ಬೆಡಗಿ....
ಸಿನಿಮಾಸುದ್ದಿ

ಕಂಬಳ‌ಬೆಟ್ಟು ಭಟ್ರೆನ ಮಗಳ್ ಚಿತ್ರ ಇಂದು ತೆರೆಗೆ – ಕಹಳೆ ನ್ಯೂಸ್

ಪುತ್ತೂರು: ಅರುಣಾ ಚಿತ್ರ ಮಂದಿರ ಪುತ್ತೂರಿನಲ್ಲಿ ದೀಪ ಬೆಳಗಿಸುವ ಮೂಲಕ ಕಂಬಳ‌ಬೆಟ್ಟು ಭಟ್ರೆನ ಮಗಳ್ ಚಿತ್ರ ಬಿಡುಗಡೆಗೊಳಿಸಲಾಯಿತು....
ಸಿನಿಮಾಸುದ್ದಿ

ವಿದೇಶದಲ್ಲಿಯೂ ಪುನೀತ್ ಅಭಿನಯದ ನಟ ಸಾರ್ವಭೌಮನ ದರ್ಬಾರ್ – ಕಹಳೆ ನ್ಯೂಸ್

ಪುನೀತ್ ರಾಜ್ ಕುಮಾರ್ ಅಭಿನಯದ ಈ ವರ್ಷದ ಬಿಗ್ ಸಿನಿಮಾ 'ನಟ ಸಾರ್ವಭೌಮ' ಈಗ ವಿದೇಶದಲ್ಲಿಯೂ ಬಿಡುಗಡೆಯಾಗುತ್ತಿದೆ. ಕರ್ನಾಟಕದ ತುಂಬ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಈಗ ಫಾರಿನ್ ನಲ್ಲಿ ಕಮಾಲ್ ಮಾಡಲು ಸಜ್ಜಾಗಿದೆ.ಯು ಎ ಇ, ದುಬೈ, ಕತಾರ್ ಹಾಗೂ ಕುವೈಟ್ ಭಾಗಗಳಲ್ಲಿ 'ನಟ ಸಾರ್ವಭೌಮ' ಸಿನಿಮಾ ರಿಲೀಸ್ ಆಗುತ್ತಿದೆ. ಇಲ್ಲಿನ 20 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಇಂದಿನಿಂದ ಈ ತಿಂಗಳ 27ರ...
1 76 77 78 79 80 92
Page 78 of 92