Friday, March 13, 2026

ಸಿನಿಮಾ

ಸಿನಿಮಾ

ಕುತೂಹಲ ಕೆರಳಿಸುತ್ತಿದೆ ‘ಭಜರಂಗಿ 2’ ಮೊದಲ ನೋಟ – ಕಹಳೆ ನ್ಯೂಸ್

ಇಂದು ಕರುನಾಡ ಚಕ್ರವರ್ತಿ, ನಾಟ್ಯ ಸಾರ್ವಭೌಮ, ಹ್ಯಾಟ್ರಿಕ್ ಹೀರೋ ಬಿರುದಾಂಕಿತ ಡಾ.ಶಿವರಾಜ್‍ಕುಮಾರ್ ಅವರ ಹುಟ್ಟುಹಬ್ಬ. ಹೀರೋಗಳ ಹುಟ್ಟುಹಬ್ಬಕ್ಕೆ ಹೊಸ ಚಿತ್ರಗಳ ಗಿಫ್ಟ್ ಗಳು ಬರುವುದು ಸಾಮಾನ್ಯ. ಅದರಂತೆ ಶಿವರಾಜ್‍ಕುಮಾರ್ ಮತ್ತು ನಿರ್ದೇಶಕ ಹರ್ಷ ಕಾಂಬಿನೇಷನ್ನಲ್ಲಿ ಮೂಡಿ ಬರಲಿರುವ ‘ಭಜರಂಗಿ 2’ ಚಿತ್ರದ ಮೊದಲ ನೋಟ ಬಿಡುಗಡೆಗೊಂಡಿದ್ದು. ತುಂಬಾ ಆಕರ್ಷಕವಾಗಿ ಮೂಡಿ ಬಂದಿದೆ. ಮೊದಲ ನೋಟವನ್ನು ಗಮನಿಸುತ್ತಿದ್ದರೆ, ಶಿವಣ್ಣ ಆಧುನಿಕ ಬೇಟೆಗಾರನಂತೆ ಕಾಣಿಸುತ್ತಿದ್ದಾರೆ. ಅವರ ಹಿಂದೆ ಹಲವಾರು ಕಾಡು ಜನಾಂಗಕ್ಕೆ ಸೇರಿದವವರು...
ಸಿನಿಮಾ

‘ಬೆಲ್ಚಪ್ಪ’ನ ಬೈಕ್‍ನಲ್ಲಿ ಭಜರಂಗಿ ಮತ್ತು ಭಗವಧ್ವಜ..!! – ಕಹಳೆ ನ್ಯೂಸ್

ತುಳು ಚಿತ್ರರಂಗದಲ್ಲಿ ಈ ವರ್ಷ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳಲ್ಲಿ ರಜನೀಶ್ ದೇವಾಡಿಗ ನಿರ್ದೇಶನದ ‘ಬೆಲ್ಚಪ್ಪ’ ಸಿನೆಮಾ ಕೂಡಾ ಒಂದು. ಈ ಸಿನೆಮಾದ ನಿರೀಕ್ಷೆಗೆ ಮುಖ್ಯ ಕಾರಣ, ಚಿತ್ರದ ಶೀರ್ಷಿಕೆ ಪಾತ್ರಕ್ಕೆ ಜೀವ ತುಂಬುತ್ತಿರುವುದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್. ಅರವಿಂದ ಬೋಳಾರ್ ಮುಖ್ಯ ಪಾತ್ರಧಾರಿಯಾಗಿದ್ದರೂ, ಚಿತ್ರದ ನಾಯಕ ನಟರಾಗಿರುವುದು ಈ ಚಿತ್ರದ ನಿರ್ದೇಶಕರಾದ ರಜನೀಶ್ ದೇವಾಡಿಗ ಅವರೇ. ಇವರಿಗೆ ನಾಯಕಿಯಾಗಿ ನಟಿಸಿರುವುದು ಮುಂಬೈ ಮೂಲದ ಬೆಡಗಿ ಯಶಸ್ವಿ ದೇವಾಡಿಗ. ಇಂದು...
ಸಿನಿಮಾ

ಕನಸುಗಳ ರೆಕ್ಕೆ ಬಿಚ್ಚಿ ಹಾರಲು ತಯಾರಾದ ಗುಬ್ಬಚ್ಚಿ – ಕಹಳೆ ನ್ಯೂಸ್

ಪುತ್ತೂರು: ಸಾಮಾಜಿಕ ಜಾಲಾತಾಣಗಳಲ್ಲಿ ಈಗಾಗಲೇ ಹೆಸರುಗಳಿಸಿರುವ ಗುಬ್ಬಚ್ಚಿ ಚಿತ್ರ ಇಂದು ಮುಹೂರ್ತ ಗೊಂಡು ಸೆಟ್ಟೇರಲು ತಯಾರಾಗಿದೆ. ‘ಗುಬ್ಬಚ್ಚಿ’ ಕನಸುಗಳ ರೆಕ್ಕೆ ಬಿಚ್ಚಿ, ಕನ್ನಡ ಟೆಲಿ ಚಿತ್ರದ ಮುಹೂರ್ತ ಇಂದು ಪುತ್ತೂರಿನ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ಈ ಶುಭ ಮುಹೂರ್ತಕ್ಕೆ ಯುವವಾಹಿನಿ ಕೇಂದ್ರ ಸಮಿತಿ ಇದರ ಅಧ್ಯಕ್ಷರಾದ ಜಯಂತ್ ನಡುಬೈಲು, ಮೇಲೊಬ್ಬ ಮಾಯಾವಿ ಚಿತ್ರದ ನಿರ್ಮಾಪಕರು ಪುತ್ತೂರು ಭರತ್ ಕುಮಾರ್ ಹಾಗೂ ಕನ್ನಡ ಸಿನಿಮಾ ನಿರ್ದೇಶಕರು ಬಿ...
ಸಿನಿಮಾ

ತಂದೆಯಂತೆ ಬ್ಯಾಂಡ್ಮಿಂಟನ್ ಆಡಲಿದ್ದಾರಾ ದೀಪಿಕಾ ಪಡುಕೋಣೆ – ಕಹಳೆ ನ್ಯೂಸ್

ಬಾಲಿವುಡ್‍ನಲ್ಲಿ ಬಯೋಪಿಕ್ ಚಿತ್ರಗಳ ನಿರ್ಮಾಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇಂತಹ ಚಿತ್ರಗಳಿಗೆ ಇದೀಗ ಹೊಸ ಸೇರ್ಪಡೆ ಅತೀ ಕಿರಿಯ ವಯಸ್ಸಿನಲ್ಲಿ ಅತ್ಯುನ್ನತ ಸಾಧನೆಗೈದ ಭಾರತದ ಹೆಮ್ಮೆಯ ಬ್ಯಾಂಡ್ಮಿಂಟನ್ ತಾರೆ, ಪಿ.ವಿ.ಸಿಂಧು ಅವರ ಜೀವನದ ಬಗೆಗಿನ ಚಿತ್ರ. ಇನ್ನು ಈ ಚಿತ್ರಕ್ಕೆ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪಿ.ವಿ.ಸಿಂಧು ಜೀವನಾಧಾರಿತ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಸಿಂಧು ಆಗಿ...
ಸಿನಿಮಾಸುದ್ದಿ

ನಾಳೆ ‘ಬಂದ ನೋಡು ಪೈಲ್ವಾನ್’ ಹಾಡು ರಿಲೀಸ್ – ಕಹಳೆ ನ್ಯೂಸ್

ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನೆಮಾದ ಉತ್ತರ ಭಾರತದಲ್ಲಿ ಚಿತ್ರದ ವಿತರಣೆ ಹಕ್ಕನ್ನು ಜೀ ಸ್ಟುಡಿಯೋಸ್ ಖರೀದಿ ಮಾಡುತ್ತಿದೆ. ಸಿನಿಮಾದ ಹೊಸ ಪೋಸ್ಟರ್ ಮೂಲಕ ಈ ವಿಷಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟ ಸುನೀಲ್ ಶೆಟ್ಟಿ ಹಂಚಿಕೊಂಡಿದ್ದಾರೆ. ಜೀ ಸ್ಟುಡಿಯೋಸ್ ಜೊತೆಗೆ ಸಹಭಾಗಿತ್ವ ವಹಿಸಲು ಖುಷಿ ಆಗುತ್ತಿದೆ ಎಂದಿದ್ದಾರೆ. ಕನ್ನಡದಲ್ಲಿ ಕಾರ್ತಿಕ್ ಗೌಡ, ತಮ್ಮ ಕೆ.ಆರ್.ಜಿ ಸ್ಟುಡಿಯೋ ಮೂಲಕ ಚಿತ್ರದ ವಿತರಣೆ ಮಾಡುತ್ತಿದ್ದಾರೆ. ತೆಲುಗಿನಲ್ಲಿ ವಾರಾಹಿ ಚಲನಚಿತ್ರಂ ಸಂಸ್ಥೆ ವಿತರಣೆಯ...
ಸಿನಿಮಾ

ಇನ್‍ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ರಾಮ್‍ಚರಣ್ ತೇಜ್; ಫಸ್ರ್ಟ್ ಪೋಸ್ಟ್‍ಗೆ ಲೈಕ್ಸ್ ಎಷ್ಟು ಗೊತ್ತಾ..? – ಕಹಳೆ ನ್ಯೂಸ್

ಕೆಲವು ದಿನಗಳ ಹಿಂದೆಯಷ್ಟೇ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರು ಇನ್ಸ್ಟಾಗ್ರಾಂನಲ್ಲಿ ಪದಾರ್ಪಣೆ ಮಾಡಿದ್ದು ಗೊತ್ತೇ ಇದೆ. ಈ ವಿಷಯ ತಿಳಿಯುತ್ತಿದ್ದಂತೆ ಮಿಲಿಯನ್ ಗಟ್ಟಲೆ ಅಭಿಮಾನಿಗಳು ಫೊಲೊ ಮಾಡಿದ್ದಾರೆ. ಈಗ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸಹ ಇನ್‍ಸ್ಟಾಗ್ರಾಂಗೆ ಸೇರಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ರಾಮ್ ಚರಣ್ ಪದಾರ್ಪಣೆ ಮಾಡಿರುವುದರಿಂದ ಅಭಿಮಾನಿಗಳು ತುಂಬಾ ಸಂತೋಷಗೊಂಡಿದ್ದಾರೆ. ಮಾತ್ರವಲ್ಲ ರಾಮ್ ಚರಣ್ ಅವರು ತಮ್ಮ ಇನ್‍ಸ್ಟಾಗ್ರಾಂ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಎಸ್‍ಎಸ್ ರಾಜಮೌಳಿ ಅವರೊಂದಿಗೆ...
ಸಿನಿಮಾ

ಶರಣ್ ಜೊತೆ ಹೊಸ ಅವತಾರವೆತ್ತಲಿದ್ದಾರೆ ಶ್ರೀನಗರ ಕಿಟ್ಟಿ– ಕಹಳೆ ನ್ಯೂಸ್

ಶರಣ್ ನಾಯಕರಾಗಿರುವ ‘ಅವತಾರ್ ಪುರುಷ’ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆಯೇ ‘ಅವತಾರ್ ಪುರುಷ’ ಸಿನಿಮಾ ಕುರಿತಾದ ಸುದ್ದಿಯೊಂದು ಹೊರಬಂದಿದೆ. ಅದು ಚಿತ್ರದಲ್ಲಿ ಸ್ಯಾಂಡಲ್‍ವುಡ್‍ನ ನಟರೊಬ್ಬರು ಗೆಸ್ಟ್ ಅಪಿಯರೆನ್ಸ್ ಮಾಡಿರುವುದು. ‘ಅವತಾರ್ ಪುರುಷ’ ಚಿತ್ರದಲ್ಲಿ ಡೈಮಂಡ್ ಸ್ಟಾರ್ ಬಿರುದಾಂಕಿತ ಶ್ರೀನಗರ ಕಿಟ್ಟಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು, ಈಗಾಗಲೇ ಅವರ ಭಾಗದ ಚಿತ್ರೀಕರಣ ನಡೆಸಲಾಗಿದೆ. ಕಿಟ್ಟಿ ಈ ಹಿಂದೆ ಸುನಿ ನಿರ್ದೇಶನದ ‘ಬಹುಪರಾಕ್’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ನಿರ್ದೇಶಕ ಸುನಿ...
ಸಿನಿಮಾ

ಮುಗ್ಗರಿಸುತ್ತಾ ಮುನಿರತ್ನನ `ಕುರುಕ್ಷೇತ್ರ’ – ಬಿಗ್ಗೆಸ್ಟ್ ಪ್ಲಾಪ್ ಪಟ್ಟಿಗೆ ಸೇರುತ್ತಾ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ..? – ಕಹಳೆ ನ್ಯೂಸ್

ಹೌದು ಈ ಒಂದು ಪ್ರಶ್ನೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳನ್ನು ಕಾಡದೇ ಇರದು. ಕಾರಣ ಬಹುನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದ ಮುನಿರತ್ನ ನಿರ್ದೇಶನದ `ಕುರುಕ್ಷೇತ್ರ’ದ ಟ್ರೈಲರ್ ರಿಲೀಸ್ ನಿನ್ನೆ ಆಗಿದೆ. ಆದರೆ ಟ್ರೈಲರ್ ನೋಡಿದವರು, ದರ್ಶನ್ ಅಭಿಮಾನಿಗಳು ಚಿತ್ರದ ಮೇಲೆ ತೀವ್ರ ನಿರಾಸೆಗೊಳಗಾಗಿದ್ದಾರೆ. ಈ ಹಿಂದೆಯೇ ಚಿತ್ರದ ಮೂರು ಟೀಸರ್‍ ಗಳನನ್ನು ಬಿಟ್ಟಿದ್ದ ಚಿತ್ರತಂಡ, ಟೀಸರ್‍ ಗಳಿಗೆ ಒಳ್ಳೆಯ ಅಭಿಪ್ರಾಯಗಳು ಬಂದಿರಲಿಲ್ಲ. ಇದಕ್ಕೆ ಕಾರಣ ಕಳಪೆ ಗುಣಮಟ್ಟದ ಗ್ರಾಫಿಕ್ಸ್, ತೀರಾ...
1 62 63 64 65 66 92
Page 64 of 92