Friday, March 13, 2026

ಸಿನಿಮಾ

ಸಿನಿಮಾ

ದಿಗಂತ್‍ಗೆ ದೊಡ್ಡ ಬ್ರೇಕ್ ನೀಡಲಿದೆಯಾ ಪವರ್ ಸ್ಟಾರ್ ಸಿನೆಮಾ – ಕಹಳೆ ನ್ಯೂಸ್

ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಮತ್ತು ಸಂತೋಷ್ ಆನಂದ್‍ರಾಮ್ ಕಾಂಬಿನೇಷನ್‍ನ ‘ಯುವರತ್ನ’ ಚಿತ್ರಕ್ಕೆ ದಿನಂದಿಂದ ದಿನಕ್ಕೆ ಪೋಷಕನಟರನ್ನು ಸೇರಿಸಿಕೊಳ್ಳುತ್ತಿದ್ದಾರೆ ನಿರ್ದೇಶಕ ಸಂತೋಷ್. ಮೊನ್ನೆ ತಾನೆ ಪ್ರಕಾಶ್‍ರಾಜ್‍ರವರನ್ನು ಚಿತ್ರತಂಡಕ್ಕೆ ಸೇರಿಸಿಕೊಂಡಿದ್ದ ಚಿತ್ರತಂಡ ಇದೀಗ, ಕನ್ನಡದ ಸ್ಟಾರ್ ನಟರೊಬ್ಬರನ್ನು ‘ಯುವರತ್ನ’ದಲ್ಲಿ ವಿಶೇಷ ಪಾತ್ರಕ್ಕಾಗಿ ಬರಮಾಡಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದಲ್ಲಿ ಪುನೀತ್‍ಗೆ ಪೋಷಕ ನಟರಾಗಿ ಸ್ಯಾಂಡಲ್‍ವುಡ್‍ನ ಬಹುಬೇಡಿಕೆಯ ಖಳ ನಟ ಡಾಲಿ ಧನಂಜಯ್ ಜೊತೆಗೆ ನಾಯಕ-ಖಳ ಮತ್ತು ಪೋಷಕ ನಟ ವಸಿಸ್ಠ ಸಿಂಹ ಇದ್ದಾರೆ. ಇದೀಗ...
ಸಿನಿಮಾ

ಲೊಕೇಷನ್ ಹುಡುಕಾಟದಲ್ಲಿ ರಿಷಭ್ ಶೆಟ್ಟಿ ಬ್ಯುಸಿ – ಕಹಳೆ ನ್ಯೂಸ್

ಸ್ಯಾಂಡಲ್‍ವುಡ್‍ನ ಸ್ಟಾರ್ ಡೈರೆಕ್ಟರ್ ರಿಷಭ್ ಶೆಟ್ಟಿ, ತಮ್ಮ ಮುಂದಿನ ನಿರ್ದೇಶನದ ಚಿತ್ರ ‘ರುದ್ರ ಪ್ರಯಾಗ’ಕ್ಕಾಗಿ ಚಿತ್ರತಂಡದೊಂದಿಗೆ ಕರ್ನಾಟಕದ ಪ್ರಸಿದ್ಧ ಆಭಯಾರಣ್ಯಗಳಲ್ಲಿ ಒಂದಾಗಿರುವ ‘ದಾಂಡೇಲಿ’ಯಲ್ಲಿ ಲೊಕೇಷನ್‍ಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ನಲ್ಲಿ ಚಿರತೆಯೊಂದು ಮರದ ಮೇಲೆ ಕುಳಿತಿರುವಂತೆ ತೋರಿಸಲಾಗಿತ್ತು. ಮತ್ತು ಆ ಚಿರತೆಯ ಮೇಲೆ ಯಾರೋ ಬೇಟೆಗಾರರಿಬ್ಬರು ಟಾರ್ಚ್ ಲೈಟ್ ಹಾಕುವಂತೆ ಪೋಸ್ಟರ್ ಡಿಸೈನ್ ಮಾಡಿಸಿದ್ದರು ನಿರ್ದೇಶಕರು. ಇದನ್ನು ಗಮನಿಸುತ್ತಿದ್ರೆ, ದಾಂಡೇಲಿ ಹೇಳಿ ಕೇಳಿ ವನ್ಯ ಜೀವಿಗಳ ತಾಣ...
ಸಿನಿಮಾ

ಕೋಟಿಗೊಬ್ಬ ಸೆಟ್ ಸೇರಿದ ಕಿಚ್ಚ ಸುದೀಪ್ – ಕಹಳೆ ನ್ಯೂಸ್

ಕನ್ನಡ, ತೆಲುಗು, ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟ ಸುದೀಪ್ ಈಗ ‘ಕೋಟಿಗೊಬ್ಬ 3’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ರಾಮೂಜಿ ಫಿಲ್ಮ್ ಸಿಟಿಯಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಸೆಟ್ ಹಾಕಲಾಗಿದೆ. ಈ ಸಿನಿಮಾ ಶಿವ ಕಾರ್ತಿಕ್‍ನ ಮೊದಲ ಸಿನಿಮಾ ಆಗಿದ್ದು, ನಾಯಕಿ ಪಾತ್ರದಲ್ಲಿ ಮಾಲಿವುಡ್ ನಟಿ ಮಡೋನಾ ಸೆಬಾಸ್ಟಿಯನ್ ನಟಿಸುತ್ತಿದ್ದಾರೆ, ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ, ಶ್ರದ್ಧಾ ದಾಸ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. 15 ದಿನಗಳ...
ಸಿನಿಮಾ

‘ನಾನು ಚೆನ್ನಾಗಿ ಇದ್ದೇನೆ.. ಚೆನ್ನಾಗಿಯೇ ಇರುತ್ತೇನೆ’ – ದ್ವಾರಕೀಶ್ – ಕಹಳೆ ನ್ಯೂಸ್

“ನಾನು ಆರೋಗ್ಯವಾಗಿ ಇದ್ದೇನೆ, ಸುಳ್ಳು ವದಂತಿಗಳಿಗೆ ನಿಗಾ ಕೊಡಬೇಡಿ.'' ಎಂದು ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ತಿಳಿಸಿದ್ದಾರೆ. ದ್ವಾರಕೀಶ್ ನಿಧನ ಹೊಂದಿದ್ದಾರೆ ಎನ್ನುವ ಸುಳ್ಳು ಸುದ್ದಿ ಸೋಮವಾರ ರಾತ್ರಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ವಾಟ್ಸ್ ಅಪ್ ನಲ್ಲಿ ಆರ್‍ಐಪಿ ದ್ವಾರಕೀಶ್ ಸರ್ ಎನ್ನುವ ಪೋಸ್ಟ್ ಗಳು ಕಾಣುತ್ತಿದ್ದವು. ದ್ವಾರಕೀಶ್‍ ರವರ ಬಗ್ಗೆ ಬಂದ ಈ ಸುದ್ದಿ ಕೇಳಿ ಅನೇಕರು ಆಘಾತಗೊಂಡಿದ್ದರು. ಈ ಸುದ್ದಿ ನಿಜನಾ ಸುಳ್ಳಾ ಎನ್ನುವ ಗೊಂದಲ ಇನ್ನು...
ಸಿನಿಮಾ

ಜುಲೈ 26ಕ್ಕೆ ಪ್ರಪಂಚದಾದ್ಯಂತ ‘ಮಹಿರ’ ದರ್ಶನ – ಕಹಳೆ ನ್ಯೂಸ್

ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ, ಒಂದು ಮೊಟ್ಟೆ ಕಥೆಯ ಮೂಲಕ ಸಿನೆಮಾ ಲೋಕಕ್ಕೆ ಪದಾರ್ಪಣೆ ಮಾಡಿದ ನಂತರ, ನಟನಾಗಿ ಇವರನ್ನು ಹುಡುಕಿಕೊಂಡು ಹಲವು ಸಿನೆಮಾಗಳು ಬರತೊಡಗಿದವು. ಆದ್ರೆ ಕಥೆಯ ಆಯ್ಕೆಯಲ್ಲಿ ಬ್ಯುಸಿಯಾಗಿರುವ ರಾಜ್, ಅಳೆದು ತೂಗಿ, ದಿ ಬೆಸ್ಟ್ ಕಥಾ ಹಂದರವಿರುವ ಸಿನೆಮಾಗಳಿಗೆ ಮಾತ್ರ ಸಹಿ ಹಾಕುತ್ತಿದ್ದಾರೆ. ‘ಮಹಿರ’ ಅಂತಹ ಸಿನೆಮಾಗಳಲ್ಲಿ ಒಂದು. ಶೂಟಿಂಗ್, ಡಬ್ಬಿಂಗ್ ಎಲ್ಲಾ ಮುಗಿಸಿ, ಈಗಾಗಲೇ ಜು.7 ರಂದು ಲಂಡನ್‍ನಲ್ಲಿ ಪ್ರೀಮಿಯರ್ ಶೋ ಆಗಿರುವ ‘ಮಹಿರ’,...
ಸಿನಿಮಾ

ಹೃತಿಕ್-ಟೈಗರ್ ವಾರ್ ಝಲಕ್‍ಗೆ ಶಾಕ್ ಆದ ಬಾಲಿವುಡ್!!- ಕಹಳೆ ನ್ಯೂಸ್

ಗ್ರೀಕ್ ಗಾಡ್ ಹೃತಿಕ್ ರೋಷನ್ ಮತ್ತು ಯೂತ್ ಐಕಾನ್ ಟೈಗರ್ ಶ್ರಾಫ್ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಅಭಿನಯಿಸುತಿದ್ದಾರೆ ಮತ್ತು ಚಿತ್ರೀಕರಣವು ಭರದಿಂದ ಸಾಗುತ್ತಿದೆ ಎಂಬ ವಿಷಯ ಮಾತ್ರ ಎಲ್ಲರಿಗೂ ತಿಳಿದಿತ್ತು. ಆದ್ರೆ ಆ ಚಿತ್ರದ ಟೈಟಲ್ ಏನು ಎಂಬುವುದನ್ನು ಇದುವರೆಗೂ ಬಹಿರಂಗಪಡಿಸಿರಲಿಲ್ಲ ಚಿತ್ರತಂಡ. ಇಂದು ಈ ಚಿತ್ರದ ಅಫೀಷಿಯಲ್ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. ಚಿತ್ರದ ಶೀರ್ಷಿಕೆ ‘ವಾರ್’ ಎಂಬುದಾಗಿದ್ದು. ಚಿತ್ರದ ತಾರಾಗಣಕ್ಕೂ, ಅವರು ಯಾವಾಗಲೂ ಅಭಿನಯಿಸುತ್ತಿದ್ದ ಸಮಕಾಲೀನ...
ಸಿನಿಮಾ

ಮಾಲಿವುಡ್‍ನಲ್ಲಿ ಸೌಂಡ್ ಮಾಡ್ತಾ ಇದೆ ‘ತನ್ನೀರ್‌ಮತ್ತನ್ ದಿನಂಙಳ್’ – ಕಹಳೆ ನ್ಯೂಸ್

ಮೊನ್ನೆ ತಾನೆ ನಟ, ನಿರ್ದೇಶಕ, ಗಾಯಕ ವಿನೀತ್ ಶ್ರೀನಿವಾಸನ್, ‘ಕುಂಬಳಂಗಿ ನೈಟ್’ ಖ್ಯಾತಿಯ ನಟ ಮ್ಯಾಥ್ಯೂ ಥಾಮಸ್ ಹಾಗೂ ಉಪ್ಪುಮ್ ಮೊಳಗುಮ್ ಧಾರವಾಹಿ ಖ್ಯಾತಿಯ ನಟಿ ನಿಶಾ ಸಾರಂಗ್ ಅಭಿನಯದ ‘ತನ್ನೀರ್‌ಮತ್ತನ್ ದಿನಂಙಳ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ವೀಕ್ಷಿಸಿದ ಸಿನಿರಸಿಕರು ಚಿತ್ರದ ಮೇಲೆ ಧನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆದರೆ ಚಿತ್ರದ ಮೊದಲ ವೀಡಿಯೋ ಸಾಂಗ್ ನೋಡಿದ ಮೇಲೆ, ಈ ಚಿತ್ರವನ್ನು ಮೊದಲ ದಿನ, ಮೊದಲ ಶೋ ನೋಡಬೇಕೆಂದು...
ಸಿನಿಮಾಸುದ್ದಿ

ಡೈರೆಕ್ಟರ್ ಪ್ರೇಮ್ ನಿರ್ದೇಶನದ ‘ಏಕ್‌ ಲವ್ ಯಾ’ ಚಿತ್ರದಲ್ಲಿ:ಟಿಕ್‌ಟಾಕ್‌ ಸ್ಟಾರ್‌ಗಳಿಗೆ ಅವಕಾಶ! – ಕಹಳೆ ನ್ಯೂಸ್

ಪ್ರೇಮ್ ಎಂದಾಕ್ಷಣ ಇವರು ಸ್ಟಾರ್ ನಟರೊಂದಿಗೆ ಮಾತ್ರ ಸಿನಿಮಾ ಮಾಡುವುದು ಎಂದು ಹುಟ್ಟು ಹಾಕಿರುವ ಅಭಿಪ್ರಾಯಕ್ಕೆ ಈಗ ಬ್ರೇಕ್ ಹಾಕಿದ್ದಾರೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕನಾಗಿ ಅಭಿನಯಿಸುತ್ತಿರುವ ಏಕ್ ಲವ್ ಯಾ ಸಿನಿಮಾಗೆ ಇವರು ನಿರ್ದೇಶನ ಮಾಡುತ್ತಿದ್ದಾರೆ. 'ಏಕ್‌ ಲವ್ ಯಾ' ಚಿತ್ರದಲ್ಲಿ ಇನ್ನು ಹೆಚ್ಚು ಜೋಶ್ ತುಂಬಿಸಲು ಯುವ ಕಲಾವಿದರಿಗೆ ಅವಕಾಶ ನೀಡಿದ್ದಾರೆ ಪ್ರೇಮ್. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಸಾಕಷ್ಟು...
1 61 62 63 64 65 92
Page 63 of 92