Friday, March 13, 2026

ಸಿನಿಮಾ

ಸಿನಿಮಾ

ಮತ್ತೆ ಒಂದಾದ ಅನಂತ್ ನಾಗ್ – ರಿಷಬ್ ಶೆಟ್ಟಿ ಜೋಡಿ; ಸರ್ಕಾರಿ ಶಾಲೆಯಿಂದ ‘ರುದ್ರಪ್ರಯಾಗ’ ಕ್ಕೆ ಪಯಣ – ಕಹಳೆ ನ್ಯೂಸ್

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಿತ್ರದಲ್ಲಿ ಒಂದಾಗಿದ್ದ ಅನಂತ್ ನಾಗ್ ರಿಷಬ್ ಶೆಟ್ಟಿಯವರ ಮುಂದಿನ ಚಿತ್ರ ರುದ್ರಪ್ರಯಾಗದಲ್ಲಿ ನಟಿಸಲಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಿತ್ರದಲ್ಲಿ ಒಂದಾಗಿದ್ದ ಅನಂತ್ ನಾಗ್ ರಿಷಬ್ ಶೆಟ್ಟಿಯವರ ಮುಂದಿನ ಚಿತ್ರ ರುದ್ರಪ್ರಯಾಗದಲ್ಲಿ ನಟಿಸಲಿದ್ದಾರೆ. ಹಿರಿಯ ನಟನೊಂದಿಗೆ ಸೆಲ್ಫಿ ತೆಗೆದುಕೊಂಡು ರಿಷಬ್ ಶೆಟ್ಟಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಹಿಟ್ ಆಗಿತ್ತು. ಆಗಲೇ ಇನ್ನೊಂದು ಚಿತ್ರವನ್ನು ಅನಂತ್...
ಸಿನಿಮಾ

ಅಂಬಿ ಪುತ್ರನ ಎರಡನೇ ಸಿನಿಮಾಗೆ ‘ಆರೆಂಜ್’ ನಿರ್ದೇಶಕನ ಸಾರಥ್ಯ? ಅಂಬಿ ಪುತ್ರನ ಎರಡನೇ ಸಿನಿಮಾಗೆ ನಿರ್ದೇಶಕ ಯಾರು ? – ಕಹಳೆ ನ್ಯೂಸ್

ಅಮರ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಮರ್ ಸಿನಿಮಾ ರಿಲೀಸ್ ಆಗಿ ತಿಂಗಳುಗಳೆ ಆದ್ರು ಅಭಿ ಮುಂದಿನ ಸಿನಿಮಾ ಇನ್ನು ಅನೌನ್ಸ್ ಆಗಿಲ್ಲ. ಆದ್ರೆ ಇತ್ತೀಚಿಗೆ ಅಭಿಷೇಕ್ ಶೇರ್ ಮಾಡಿರುವ ಬೆಂಕಿಯಂತ ಲುಕ್ ವೈರಲ್ ಆಗಿದೆ. ಬೆಂಕಿಯಂತೆ ಬಂದ ಅಭಿಷೇಕ್: ಅಂಬಿ ಪುತ್ರನ ಲುಕ್ ಕಂಡ ನಿಖಿಲ್ ಹೇಳಿದ್ದೇನು? ಆದ್ರೆ ಇದು ಯಾವ ಸಿನಿಮಾದ್ದು, ದಿಢೀರನೆ ಅಭಿ ರಡಗ್...
ಸಿನಿಮಾ

ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಹಾಡಿದ ಮೊದಲ ಹಾಡು ಬಿಡುಗಡೆ – ಕಹಳೆ ನ್ಯೂಸ್

ಮುಂಬೈ: ಇಂಟರ್‍ ನೆಟ್ ಸೆನ್ಸೇಷನ್ ರಾನು ಮೊಂಡಲ್ ಅವರು ಹಾಡಿದ ಮೊದಲ ಹಾಡು ಇಂದು ಅದ್ಧೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ರಾನು ಅವರು ಗಾಯಕ ಹಿಮೇಶ್ ರೇಶ್ಮಿಯಾ ನಟಿಸಿದ ‘ಹ್ಯಾಪಿ ಹಾರ್ಡಿ ಹಾಗೂ ಹೂರ್’ ಚಿತ್ರದಲ್ಲಿ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಿದ್ದಾರೆ. ರಾನು ಅವರು ಹಾಡುತ್ತಿದ್ದ ವಿಡಿಯೋವನ್ನು ಹಿಮೇಶ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇತ್ತೀಚೆಗೆ ತೇರಿ ಮೇರಿ ಕಹಾನಿ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ...
ಸಿನಿಮಾ

ತುಳು ಭಾಷೆ ಪರವಾಗಿ ಟ್ವಿಟ್ಟರ್ ಅಭಿಯಾನ ಆರಂಭ – ಕಹಳೆ ನ್ಯೂಸ್

ರಾಜ್ಯದಲ್ಲಿ ಈಗ ತುಳು ಭಾಷೆಯನ್ನು ಎಂಟನ್ನೇ ಪರಿಚ್ಚೇದ್ದಕ್ಕೆ ಸೇರಿಸುವಂತೆ ಟ್ವಿಟ್ಟರ್ ಅಭಿಯಾನ ಆರಂಭಗೂಂಡಿದ್ದು ಚಿತ್ರ ನಟರಾದ ಜಗ್ಗೇಶ್, ರಕ್ಷಿತ್ ಶೆಟ್ಟಿ ಸಹ ಬೆಂಬಲ ನೀಡುವ ಮೂಲಕ ಧ್ವನಿಯಾಗಿದ್ದಾರೆ. ಈ ಹಿಂದಿನ ಎಲ್ಲಾ ಸರಕಾರಗಳು, ತುಳು ಭಾಷೆಯನ್ನು ಕಡೆಗಣಿಸುತ್ತಲೇ ಬಂದಿದ್ದು, ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜನರ ಮನವಿಗಳಿಗೆ ಬೆಂಬಲ ಲಭಿಸಿರಲಿಲ್ಲ. ಇದೀಗ ಮತ್ತೆ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಪರಿಗಣಿಸಬೇಕೆಂಬ ತುಳುವರ ಆಗ್ರಹಕ್ಕೆ ಇದೀಗ ಟ್ವೀಟರ್ ಅಭಿಯಾನದ ಮೂಲಕ...
ಸಿನಿಮಾ

ಡಾ. ವಿಷ್ಣುವರ್ಧನ್‌ ರಾಷ್ಟ್ರ ಪ್ರಶಸ್ತಿಗೆ ನಟ ಹಾಗೂ ನಿರ್ದೇಶಕ ರಮೇಶ್‌ ಅರವಿಂದ್‌ ಆಯ್ಕೆ – ಕಹಳೆ ನ್ಯೂಸ್

ಬೆಂಗಳೂರು: ಈ ಬಾರಿಯ ಡಾ. ವಿಷ್ಣುವರ್ಧನ್‌ ರಾಷ್ಟ್ರ ಪ್ರಶಸ್ತಿಗೆ ನಟ ಹಾಗೂ ನಿರ್ದೇಶಕ ರಮೇಶ್‌ ಅರವಿಂದ್‌ ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಾಹಸ ಸಿಂಹ ವಿಷ್ಣುವರ್ಧನ್‌ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತ ಬಂದಿದ್ದು, 2019ನೇ ಸಾಲಿನ ಪ್ರಶಸ್ತಿಯನ್ನು ರಮೇಶ್‌ ಅರವಿಂದ್‌ ಅವರಿಗೆ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ವೀರಕಪುತ್ರ ಶ್ರೀನಿವಾಸ್‌ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಡಾ. ವಿಷ್ಣು ಸೇನಾ ಸಮಿತಿಯು 2017ರಿಂದ ಪ್ರತಿ ವರ್ಷ ಒಬ್ಬರಿಗೆ ವಿಷ್ಣುವರ್ಧನ್‌ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ...
ಅಂಕಣಸಿನಿಮಾ

ರೂಪೇಶ್ ಶೆಟ್ರ ” ಗಿರಿಗಿಟ್ “ಗೆ ಒಂದು ಕೋಟಿ – ಶ್ಯಾಮ ಸುದರ್ಶನ ಹೊಸಮೂಲೆ ( ಸಂಪಾದಕೀಯ ) – ಕಹಳೆ ನ್ಯೂಸ್

ತುಳುಚಲನಚಿತ್ರ ರಂಗ ಬಡವಾಗಿದೆಯೇ..? ಎಂಬ ಪ್ರಶ್ನೆಯನ್ನು ಪ್ರಶ್ನಿಸುತ್ತಿದೆ ತುಳು ಚಲನಚಿತ್ರಗಳ ನಾಗಾಲೋಟ ಹೌದು, ಹತ್ತು ಹಲವಾರು ಚಲನಚಿತ್ರಗಳು ತುಳುನಾಡಿನಲ್ಲಿ ಸದ್ದು ಮಾಡಿದೆ, ದೇಶ ವಿದೇಶದಲ್ಲೂ ಬಿಡುಗಡೆಯಾಗಿದೆ. ಆದರೆ, ಯಾವತ್ತೂ ಒಂದು ಪರೀದಿಯನ್ನು ಮೀರಿ ಮುಂದೆ ಹೋಗಿರಲಿಲ್ಲ ಎಂಬುದು ಇತಿಹಾಸ. ಇಂದು ಈ ಇತಿಹಾಸವನ್ನು ಆಳಿಸಿ, ತುಳುಚಿತ್ರರಂಗದ ಬಾಕ್ಸ್ ಆಫೀಸ್‌ನ್ನು ಕೊಳ್ಳೆಹೊಡೆದು, ತೆರೆಕಂಡ ಒಂದೇವಾರದಲ್ಲಿ ತುಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲೂ " ಹೌಸ್ ಫುಲ್ ಶೋ "....! ವಿದೇಶದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ....
ಸಿನಿಮಾ

ಬಾಲಿವುಡ್ ಬಾದ್ ಶಾ ‘ಝೀರೋ’ ಬಳಿಕ ಮತ್ತೆ ತೆರೆಮೇಲೆ – ಹೀರೋ ಪಟ್ಟದಿಂದ ಕಣ್ಮರೆಯಾದ್ರಾ ಶಾರುಖ್ ಖಾನ್..? – ಕಹಳೆ ನ್ಯೂಸ್

ಮುಂಬೈ : ಕಳೆದ ವರ್ಷ ತೆರೆಕಂಡಿದ್ದ ಶಾರುಖ್ ಖಾನ್ ಅಭಿನಯದ ‘ಝೀರೋ’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಮಕಾಡೆ ಮಲಗಿತ್ತು. ಶಾರುಖ್ ಹೀರೋಯಿಸಂ ಬಿಟ್ಟು ಭಿನ್ನ ಅವತಾರ ತಾಳಿದ್ದು ಪ್ರೇಕ್ಷಕರಿಗೆ ಇಷ್ಟವಾಗಲೇ ಇಲ್ಲ. ಈ ಚಿತ್ರ ಫ್ಲಾಪ್ ಆದ ನಂತರ ಸಿನಿಮಾ ನಿರ್ಮಾಣದತ್ತ ಶಾರುಖ್ ಗಮನ ಹರಿಸುತ್ತಿದ್ದಾರೆ. ಅಲ್ಲದೆ, ಹೆಚ್ಚಿನ ಸಮಯವನ್ನು ಕುಟುಂಬದ ಜೊತೆಯೇ ಕಳೆಯುತ್ತಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಆದರೆ ಅಚ್ಚರಿ ಎಂದರೆ 2019ರಲ್ಲೇ ಅವರ ಅಭಿನಯದ ಸಿನಿಮಾ ತೆರೆಗೆ...
ಸಿನಿಮಾ

ಪವರ್ ಸ್ಟಾರ್ ಕಂಠದಲ್ಲಿ ಕೆಚ್ಚೆದೆಯ ಕನ್ನಡಿಗರಿಗಾಗಿ ಗೀತಾ ಸಿನಿಮಾದಲ್ಲೊಂದು ಗೀತೆ – ಕಹಳೆ ನ್ಯೂಸ್

ಗೀತಾ ಸಿನಿಮಾದ ಕಥೆಯು ಕನ್ನಡ ಚಳುವಳಿ ಹಾಗೂ ಹೋರಾಟಗಳ ಮೇಲೆ ಮಾಡಲಾದ ಚಿತ್ರಕಥೆಯನ್ನು ಹೊಂದಿದ್ದು, ಈಗಾಗಲೇ ಚಿತ್ರದ ಟೀಸರ್ ಜನರನ್ನು ಮೋಡಿ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕನ್ನಡಿಗ ಹಾಡಿಗೂ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ 'ಗೀತಾ' ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸುವ ಈ ಹಾಡಿಗೆ ಕಂಚಿನ ಕಂಠ ಧಾರೆಯೆರೆದದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಕನ್ನಡದ ಕಾಳಜಿ, ಕನ್ನಡದ...
1 58 59 60 61 62 92
Page 60 of 92