Friday, March 6, 2026

ಅಂಕಣ

ಅಂಕಣ

‘ ಶ್ರೀ ಜನಾರ್ಧನ ‘ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 30

ಅನಂತಮಹಿಮ ಜನಾರ್ದನ| ವಿಷ್ಣುಮೂರ್ತಿಯ ಪ್ರಿಯವದನ|| ಮೋಹನ ನಿವನು ಅನಂತಶಯನ| ಕಾಮಿತ ಫಲವೀವ ಹರಿಚರಣ||೧|| ಸರಸಿಜನಿವನು ಶ್ರೀ ಕಾಂತ| ಈ ಧರೆಗಿಳಿದಿಹ ಭಗವಂತ| ಕಮಲಜನಾಭ ಪರಮ ಪವಿತ್ರ | ಆಲಯದೊಳಗೆ ನೆಲೆನಿಂತ ||೨|| ದೇಗುಲವಿರುತಿಹ ನೆಲೆಯಲ್ಲಿ| ಸೇರಿಹೋಗಿದೆ ಇತಿಹಾಸದಲಿ|| ಮಂಗಳ ಮಂಜುಳ ನಾದದಲಿ| ಸುಲಲಿತ ಸುಮನಸ ನಂದನವಿಲ್ಲಿ||೩|| ತುಳಸೀ ದಳವ ಅರ್ಪಿಸೆ ನಿನಗೆ| ಕಷ್ಟಗಳೆಲ್ಲವು ಅತಿದೂರ|| ತುಳಸೀ ಹಾರದ ಹೂವಿನ ಸೇವೆಗೆ| ಸಕಲ ಪಾಪದ ಪರಿಹಾರ||೪|| ಪಂಚಭಕ್ಷ್ಯಗಳ ಕೊಟ್ಟರು ಬೇಡ| ಹಿಡಿ...
ಅಂಕಣಸುದ್ದಿ

ತಾಜ್ ಮಹಲ್ ಶಿವಾಲಯವಾಗಿತ್ತು ಎನ್ನೋಕೆ ಸಾಕ್ಷಿಗಳು ಲಭ್ಯ | ತಾಜ್ ಮಹಲ್, ತೇಜೋಮಹಲ್!

ಸಂಗ್ರಹ ಅಂಕಣ : ತಾಜ್ ಮಹಲ್ ಬಗ್ಗೆ ಸಂಶೋಧನೆ ಮಾಡಿ ಅದರ ಸತ್ಯಾಸತ್ಯತೆಗಳನ್ನು ಹೊರ ತಂದವರಲ್ಲಿ ಪ್ರೊಫೆಸರ್ ಪಿ.ಎನ್. ಓಕ್ ಅವರು ಪ್ರಮುಖರು. ತಾಜ್ ಮಹಲಿನ ನಿಗೂಢ ಇತಿಹಾಸವನ್ನು ಪ್ರೊಫೆಸರ್ ಪಿ.ಎನ್. ಓಕ್ ಅವರು ಎಳೆಎಳೆಯಾಗಿ ಬಿಡಿಸಿ ತಿಳಿಸಿದ್ದಾರೆ. ಅವರು ತಮ್ಮ ಸಂಶೋಧನೆಯಿಂದ ಇಡೀ ಜಗತ್ತಿಗೆ ತಾಜ್ ಮಹಲ್ ವೈದಿಕ ದೇವಾಲಯವಾಗಿತ್ತು ಎಂದು ಸಾಬೀತು ಮಾಡಲು ಪ್ರಯತ್ನಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿಸಲು ಸಂಶೋಧನೆ ಮಾಡಿ “ತಾಜ್ ಮಹಲ್” ಎಂಬ ಪುಸ್ತಕವನ್ನು ಬರೆದಿದ್ದಾರೆ....
ಅಂಕಣ

” ಸುಬ್ರಹ್ಮಣ್ಯ ಷಷ್ಠಿವ್ರತ ” ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಗುರುಪಾದಪದ್ಮ ಕವನಗಳ ಸರಣಿ – 29

ಮಾಡು ವ್ರತವನು ಕ್ಷೇತ್ರದಿ| ಮಾಡು ವ್ರತವನು ಸಾಂಗದಿ|| ಮಾಡು ಸ್ಕಂದನ ಸದ್ವ್ರತ| ನೀಡುವನು ಮನದಿಷ್ಟ ಸಂತತ||೧|| ವರವ್ರತಕೆ ಶುದ್ಧ ಪಂಚಮಿ ಷಷ್ಠಿಯ| ಶುಭವು ಶೌರಿಯ ವಾರವು|| ದೊರಕಲುತ್ತಮ ಕುಮಾರಧಾರ ದಲ್ಲಿ ಸ್ನಾನ ಸಂಕಲ್ಪವೂ|| ಸಂಚಿಯಿಸಿ ಪರಿಮಳದ ಹೂವುಗಳ |ಪತ್ರವ ನರೆಹಿ ದೇವರ ಎದುರಲಿ| ಇರಿಸಿ ಕಲಶ ಸುಯಂತ್ರ ಚಿತ್ರವ| ಪರಮ ಪೂಜೆಯ ಗೈವುದೂ||೨|| ನೀ ದಯದಿ ಸ್ವೀಕರಿಸೆನುತ ನೈ |ವೇದ್ಯ ಮಾಡಿಯೆ ಪ್ರಾರ್ಥಿಸೇ|| ಆ ದಯಾನಿಧಿಯಾ ಕಥಾಶ್ರವ| ಣವನು ಮಾಳ್ವರು...
ಅಂಕಣ

” ಶ್ರೀ ಗುರುದರ್ಶನ ” ಕಟ್ಟತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದ ಪದ್ಮ ಕವನಗಳ ಸರಣಿ – 28

ಶ್ರೀ ಗುರು ಚರಣಕೆ ನಮಿಸಲು ಬನ್ನಿ| ಶ್ರೀ ರಾಮ ಜಯರಾಮ ಎನ್ನುತ ಬನ್ನಿ || ಶ್ರೀ ಗುರುಪಾದಕೆ ನಮಿಸೋಣ| ಶ್ರೀ ರಾಮನ ಭಜಿಸುತ ನಲಿಯೋಣ||೧|| ಹಣ್ಣುಕಾಯಿ ತುಳಸಿ ಹೂವಲಿ| ಅರ್ಚಿಸಿ ಶ್ರೀ ಗುರು ಚರಣಗಳ|| ಪಾದ ಪೂಜೆಯನು ಮಾಡುತಲಿ| ಬಾಳುವ ನೆಮ್ಮದಿ ತೋಷದಲಿ||೨|| ಅಣ್ಣ ಬಾರೋ ತಮ್ಮ ಬಾರೋ| ಅಣ್ಣತಮ್ಮ ಅಕ್ಕತಂಗಿ ಬನ್ನಿರೆಲ್ಲರು|| ಹಿರಿಯರಿಗೆ ವಂದಿಸಿ ಕಿರಿಯರಿಗೆ ಸ್ಪಂದಿಸಿ| ದುಗುಡದುಮ್ಮಾನವನೆಲ್ಲ ಕಳೆಯಿರೊ||೩|| ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ...
ಅಂಕಣ

” ಬಿಡೆನು ನಿನ್ನ ಪಾದ ” ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಕವನಗಳ ಸರಣಿ – 27

ಬಿಡೆನು ನಿನ್ನ ಪಾದ ಬಿಡೆನು ಬಿಡೆನು ನಿನ್ನ ಪಾದ ಶ್ರೀ ರಾಮಚಂದ್ರನೆ| ಕಲಿಯುಗದ ಕಾಮಧೇನು ಶ್ರೀ ರಾಘವೇಶನೆ|| ಶ್ರೀ ರಾಮ ರೂಪ ಸರಿಸಿ ಬಂದ ರಾಘವೇಶ್ವರನೆ| ಮನುಜರೊಳು ಮಹಿಮನಾಗಿ ಬಂದ ಗುರುವರನೆ||೧|| ರಾಮಮದೇವನ ದಿವ್ಯ ನೆಲದಿ ಪಾದ‌ ಊರಿದೆ| ಶರಾವತಿಯ ಪುಣ್ಯ ಜಲದಿ ತಪವ ಗೈದುದೆ|| ಹಿಂದೆ ಯಾರೊ ಮುಂದೆಯಾರೊ ಬೆಳಕ ಬೀರಲು| ಸಾಗುತಿದೆ ಬೆಳಕಿನೆಡೆಗೆ ನೀ ದಾರಿ ತೋರಲು||೨|| ಹಸಿಹಸಿದ ಗೋಪಬಾಲರ ನಗೆಗಡಲೊಳುಳಿಸಿದೆ| ಮುಸಿ ಮುಸಿ ನಗುವ ಲಲನೆಯರಿಗೆ...
ಅಂಕಣ

” ಜಯ ಜಯ ಹನುಮಂತ ” ಕಟ್ಟತ್ತಿಲ ಗೋಪಾಲಕೃಷ್ಣ ಭಟ್ ಅವರ ಗುರುಪಾದಪದ್ಮ ಕವನಗಳ ಸರಣಿ – 26

ಜಯ ಜಯ ಹನುಮಂತ ಜಯ ಜಯ ಕೃಷ್ಣಾ ಮುಕುಂದಾ ಮುರಾರೇ| ಜಯ ಜಯ ಕೃಷ್ಣಾ ಮುಕುಂದಾ ಮುರಾರೇ||ಪ|| ಹಾಲು ಕದ್ದ ಕೃಷ್ಣ ಬೆಣ್ಣೆ| ಸೀರೆ ಕದ್ದ ರಾಧೆ ಮನವ ಗೆದ್ದ || ಕಳ್ಳರ ಕಳ್ಳ ಕಾಣಿರೋ ಪಾಂಡುರಂಗ| ಶ್ರೀ ವಿಠ್ಠಲದೇವ ಕಾಣಿರೋ||೧|| ಜಯ ಜಯ ಕೃಷ್ಣಾ ಮುಕುಂದಾ ಮುರಾರೇ| ಜಯ ಜಯ ಕೃಷ್ಣಾ ಮುಕುಂದಾ ಮುರಾರೇ||ಪ|| ಹಾಲು ಬೇಕೆ ಬೆಣ್ಣೆ ಬೇಕೆ | ತುಳಸಿಯ ಮಾಲೆ ಒಂದೆ ಸಾಕೆ|| ಇಷ್ಟ...
ಅಂಕಣ

” ಶ್ರೀ ದೇವಿಸ್ತುತಿ ” ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಗುರುಪಾದಪದ್ಮ ಕವನಗಳ ಸರಣಿ – 25

ಶ್ರೀ ದೇವಿಸ್ತುತಿ ದುರ್ಗ ದೇವಿಯೆ ಕಟೀಲು ತಾಯೆ| ಕಟೀಲು ಕ್ಷೇತ್ರ ವಾಸಿನಿ ಮಾಯೆ|| ದುಂಬಿಯ ರೂಪದಿ ಬಂದಿಹ ಜನನ| ಭಕ್ತರ ಹೃದಯದಿ ನಿಂದಿಹ ವಾಣಿ ||೧|| ಅರುಣಾಸುರನನು ಸಂಹರಿಸಿ| ಭ್ರಮರಾಂಬಿಕೆಯು ನೀನೆನಿಸಿ|| ನಂದಿನಿ ನದಿಯ ಒಡಲಲ್ಲಿ| ಜುಳು ಜುಳು ಮಂಜುಳ ಗಾನದಲಿ||೨|| ನವರಾತ್ರಿಯಲಿ ಸಂಭ್ರಮವು| ನವವಿಧ ಪೂಜೆ ವಿಶೇಷವು|| ಕುಂಕುಮಾರ್ಚನೆ ಅಲಂಕಾರವು| ಹೂವಿನ ಪೂಜೆ ವಿಶೇಷವು||೩|| ನಿನ್ನಯ ನಾಮವ ನೆನೆಯುವೆನು| ನಿನ್ನನೆ ನಿತ್ಯವು ನಂಬಿಹೆನು|| ಕಟೀಲು ಕ್ಷೇತ್ರದಿ ನೀ ನೆಲೆಸಿ|...
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – 21

" ಶ್ರೀ ಗುರುದರ್ಶನ " ಶ್ರೀಗುರು ಚರಣಕೆ ನಮಿಸಲು ಬನ್ನಿ | ಶ್ರೀರಾಮ ಜಯ ರಾಮ ಎನ್ನುತ ಬನ್ನಿ || ಶ್ರೀ ಗುರು ಪಾದಕೆ ನಮಿಸೋಣ | ಶ್ರೀರಾಮನ ಭಜಿಸುತ ನಲಿಯೋಣ || ೧ || ಹಣ್ಣುಕಾಯಿ ತುಳಸೀ ಹೂವಲಿ | ಅರ್ಚಿಸಿ ಶ್ರೀಗುರು ಚರಣಗಳ || ಪಾದಪೂಜೆಯನು ಮಾಡುತಲಿ | ಬಾಳುವ ನೆಮ್ಮದಿ ತೋಷದಲಿ || ೨ || ಅಣ್ಣ ಬಾರೋ ತಮ್ಮ ಬಾರೋ | ಅಣ್ಣ-ತಮ್ಮ ಅಕ್ಕತಂಗಿ...
1 39 40 41 42 43
Page 41 of 43