ಪುತ್ತೂರು ಯಕ್ಷರಂಗದಿಂದ ಚಿಟ್ಟಾಣಿಯವರಿಗೆ ನುಡಿನಮನ.
ಪುತ್ತೂರು : ಯಕ್ಷರಂಗ ಪುತ್ತೂರು ಇದರ ವತಿಯಿಂದ ಪ್ರಖ್ಯಾತ ಯಕ್ಷಗಾನ ಕಲಾವಿದ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಅವರಿಗೆ ನುಡಿ ನಮನ ಯಕ್ಷರಂಗದ ಅಧ್ಯಕ್ಷರು ಶ್ರೀ ಕಾಡೂರು ಸೀತಾರಾಮ. ಶಾಸ್ತ್ರಿಗಳು ಸ್ವಾಗತಿಸಿದರು ಶ್ರೀಯುತ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಯವರೊಂದಿಗೆ ಎರಡು ವರ್ಷಗಳ ಕಾಲ ತಿರುಗಾಟ ಮಾಡಿ ಅನುಭವ ಹೊಂದಿದ್ದ ಪುತ್ತೂರಿನ ಹಿರಿಯರು ಯಕ್ಷಗಾನದ ಹೆಸರಾಂತ ಹಾಸ್ಯಗಾರ ಪೆರ್ವೋಡಿ ಶ್ರೀ ನಾರಾಯಣ ಭಟ್ ಅವರು ತಮ್ಮ ಎರಡು ವರ್ಷದ ಚಿಟ್ಟಾಣಿ ಅವರೊಂದಿಗಿನ...







