ಕಚೇರಿಯಲ್ಲೇ ಗೋಡ್ಸೆ ಪ್ರತಿಮೆ ಸ್ಥಾಪಿಸಿದ ಹಿಂದೂ ಮಹಾಸಭಾ | ಪರ ವಿರೋಧ ಹೋರಾಟಕ್ಕೆ ನಾಂದಿ
ಭೋಪಾಲ್ : ಬಲಪಂಥೀಯ ಸಂಘಟನೆ ಎನಿಸಿರುವ ಅಖೀಲ ಭಾರತೀಯ ಹಿಂದೂ ಮಹಾಸಭಾ ಗ್ವಾಲಿಯರ್ನಲ್ಲಿನ ತನ್ನ ಕಾರ್ಯಾಲಯದಲ್ಲಿ ಮಹಾತ್ಮಾ ಗಾಂಧಿ ಹಂತಕ ನತ್ತೂರಾಮ್ ಗೋಡ್ಸೆ ಯ ಎದೆಮಟ್ಟದ ಪ್ರತಿಮೆಯನ್ನು ಸ್ಥಾಪಿಸಿದೆ. ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸಿದ ಬಳಿಕ ಸಂಘಟನೆಯ ನಾಯಕರು ಗೋಡ್ಸೆಯ ಪುಣ್ಯ ತಿಥಿಯನ್ನು ಆಚರಿಸಿದರು ಎಂದು ಎಎನ್ಐ ವರದಿ ಮಾಡಿದೆ. ನತ್ತೂರಾಮ್ ಗೋಡ್ಸೆ ಹೆಸರಿನಲ್ಲಿ ದೇವಸ್ಥಾನವೊಂದನ್ನು ನಿರ್ಮಿಸುವ ಹಿಂದೂ ಮಹಾಸಭಾ ಪ್ರಸ್ತಾವಕ್ಕೆ ಈ ಹಿಂದೆ ಗ್ವಾಲಿಯರ್ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಗೋಡ್ಸೆಯ...







