Saturday, March 14, 2026

ಸುದ್ದಿ

ಸುದ್ದಿ

ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಜೊತೆ ಕೈಜೋಡಿಸಿ, ಇಲ್ಲದಿದ್ದರೆ ಬಾಬರ್ ನನ್ನು ನಾಶ ಮಾಡಿದಂತೆ ನಿಮ್ಮನ್ನು ನಾಶ ಮಾಡುತ್ತೇವೆ – ಪ್ರಮೋದ್ ಮುತಾಲಿಕ್

ಮಂಗಳೂರು: 'ಈ ದೇಶದಲ್ಲಿ ಹಿಂದು ಮತ್ತು ಮುಸ್ಲಿಮರು ಆನಂದವಾಗಿ ಬದುಕಬೇಕಾದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಇದಕ್ಕೆ ಸುನ್ನಿಗಳು ಅಡ್ಡಬಂದರೆ ಬಾಬರ್‌ನನ್ನು ನಾಶ ಮಾಡಿದಂತೆ ನಿಮ್ಮನ್ನು ನಾಶ ಮಾಡುವ ಶಕ್ತಿ ನಮ್ಮಲ್ಲಿದೆ' ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂಘಟನೆಯ ಸಮಾರಂಭದಲ್ಲಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಒತ್ತಾಯ ಮಾಡಿದ ಅವರು 'ಈಗಾಗಲೇ 50 % ಇರುವ ಶಿಯಾಗಳು ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ. ಇಡೀ...
ಸುದ್ದಿ

ಕೇಸರಿ-ಹಸಿರು ಬಂಟಿಂಗ್ ವಿವಾದ: ಮಂಗಳೂರಿನಲ್ಲಿ ಗುಂಪು ಘರ್ಷಣೆ

ಮಂಗಳೂರು: ಕೇಸರಿ-ಹಸಿರು ಬಂಟಿಂಗ್‌ಗಳು ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾದ ಘಟನೆ ಕಳೆದ ರಾತ್ರಿ ಮಂಗಳೂರು ಸಮೀಪದ ಕಾಟಿಪಳ್ಳದಲ್ಲಿ ನಡೆದಿದೆ. ಉಡುಪಿಯಲ್ಲಿ ನಡೆದ ಧರ್ಮ ಸಂಸದ್‍ಗೆ ಸಂಬಂಧಿಸಿ ಕಾಟಿಪಳ್ಳದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂತ್ವವಾದಿ ಸಂಘಟನೆಗಳು ಕೇಸರಿ ಬಂಟಿಂಗ್‍ಗಳನ್ನು ಹಾಕಿದ್ದರು. ಧರ್ಮ ಸಂಸದ್ ನವೆಂಬರ್ 26ರಂದು ಮುಗಿದಿತ್ತು. ಇದೀಗ ಮುಸ್ಲಿಮರ ಹಬ್ಬ ಈದ್ ಮಿಲಾದ್ ಸನಿಹದಲ್ಲಿದ್ದು ಮುಸ್ಲಿಮ್ ಯುವಕರು ಹಬ್ಬದ ಪ್ರಯುಕ್ತ ಕಾಟಿಪಳ್ಳದಲ್ಲಿ ಹಸಿರು ಬಂಟ್ಂಗ್‍ಗಳನ್ನು ಹಾಕಿ...
ಸುದ್ದಿ

ಮಂಗಳೂರು ರಾಮಕೃಷ್ಣಾಶ್ರಮದಲ್ಲಿ ‘ ಯಕ್ಷ ಸಂಭ್ರಮ ‘ | ನಾಲ್ಕು ಪ್ರಸಂಗ ; ದಿಗ್ಗಜ ಕಲಾವಿದರ ಸಮಾಗಮ ; ಸಂಪೂರ್ಣ ಮಾಹಿತಿ

  ಮಂಗಳೂರು : ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧಿಯಾದ ಯಕ್ಷಗಾನ ಅತ್ಯಂತ ಹಳೆಯ ಕಲಾಪ್ರಾಕಾರ, ಇದು ಆದರಾಧನಾ ಕಲೆ ಕೂಡ ಹೌದು. ಇದೇ ಬರುವ ಭಾನುವಾರ 3-12-2017 ರಂದು ಬೆಳಗ್ಗೆ 9 ರಿಂದ ರಾತ್ರೆ 9 ರ ವರೆಗೆ ಮಂಗಳೂರಿನ ಮಂಗಳಾದೇವಿಯ ದೇವಾಲಯದ ಪಕ್ಕದಲ್ಲಿರು ವಿವೇಕಾನಂದರ ಪರಂಪರೆಯ ರಾಮಕೃಷ್ಣಾಶ್ರಮ ದಲ್ಲಿ ಆಯ್ದ ಅತ್ಯುತ್ತಮ ಕಲಾವಿದರ ಸಮೂಹದಿಂದ ಅತ್ಯುನ್ನತ ಮಟ್ಟದ ಪ್ರದರ್ಶನ ನಡೆಯಲಿದೆ. ವಿಭಿನ್ನ ಯಕ್ಷ ಸಂಭ್ರಮ : ಒಂಬತ್ತು ವರುಷಗಳಿಂದ...
ಸುದ್ದಿ

ಲವ್ ಜಿಹಾದ್ ಮುಂದುವರಿಸಿದರೆ ಮುಸಲ್ಮಾನರಿಗೆ ಮದುವೆಯಾಗಲು ಹೆಣ್ಣು ಸಿಗಲ್ಲ ; ಬಜರಂಗದಳದ ಹುಡುಗರಿಗೂ ಪ್ರೀತಿ ಗೊತ್ತಿದೆ – ಗೋಪಾಲ್ ಜೀ ಎಚ್ಚರಿಕೆ

  ಉಡುಪಿ : ಉಡುಪಿಯಲ್ಲಿ ನಡೆಯುತ್ತಿರುವ ಧರ್ಮಸಂಸದ್ ಕೊನೆಯ ದಿನ ಇಂದು ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಡುಪಿಯ ಎಂಜಿಎಂ ಕಾಲೇಜಿ ಮೈದಾನದಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಸುಮಾರು 2 ಲಕ್ಷ ಜನ ಸೇರಿದ್ದು, ಉಡುಪಿ ಸಂಪೂರ್ಣ ಕೇಸರಿಮಯವಾಗಿತ್ತು. ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ವಿಶ್ವ ಹಿಂದೂ ಪುರಿಷತ್ ನ ಸಹ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ ಲವ್ ಜಿಹಾದ್ ವಿರುದ್ದ ಕಿಡಿಕಾರಿದರು. ಲವ್ ಜಿಹಾದ್ ಮೂಲಕ ಹೆಣ್ಣುಮಕ್ಕಳ...
ಸುದ್ದಿ

ಬನ್ಸಾಲಿ ತಾಯಿ ಹಾಲು ಕುಡಿದಿದ್ದರೆ ಪೈಗಂಬರ ಸಿನಿಮಾ ಮಾಡಲಿ : ತೊಗಾಡಿಯಾ

ಉಡುಪಿ : 'ಪದ್ಮಾವತಿ' ಚಿತ್ರ ನಿರ್ಮಾಪಕ ಸಂಜಯ್‌ ಲೀಲಾ ಬನ್ಸಾಲಿ ತಾಯಿಯ ಹಾಲು ಕುಡಿದಿದ್ದೇ ಆಗಿದ್ದರೆ ಮೊಹಮ್ಮದ್‌ ಪೈಗಂಬರನ ಸಿನಿಮಾ ಮಾಡಲಿ ನೋಡೋಣ ಎಂದು ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಪ್ರವೀಣ್‌ಭಾಯಿ ತೊಗಾಡಿಯಾ ಬಹಿರಂಗ ಸವಾಲು ಹಾಕಿದ್ದಾರೆ. ವಿಶ್ವ ಹಿಂದೂ ಪರಿಷತ್‌ನ ಉಡುಪಿ ಧರ್ಮ ಸಂಸದ್‌ ಅಂಗವಾಗಿ ಎಂಜಿಎಂ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಗವತಿ ಪದ್ಮಾವತಿಯ ಬಲಿದಾನವನ್ನು ತಿರುಚಿದ 'ಪದ್ಮಾವತಿ' ಚಿತ್ರ...
ಸುದ್ದಿ

ಸಕರಾತ್ಮಕ ಚಿಂತನೆ ಬೇಕು | ರಾಮ ಮಂದಿರ ನಿರ್ಮಾಣ, ಗೋ ಸಂರಕ್ಷಣೆ ಖಂಡಿತ ಸಾಧ್ಯ – ಡಾ. ವೀರೇಂದ್ರ ಹೆಗ್ಗಡೆ

  ಉಡುಪಿ : ನಮ್ಮಲ್ಲಿ ಸಕಾರಾತ್ಮಕವಾದ ಚಿಂತನೆ ಬೆಳೆಸಿಕೊಳ್ಳಬೇಕು. ಯಾವುದೂ ನೆರವೇರಲ್ಲ ಎಂಬ ಭಾವನೆ ಬೇಡ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದಾಗಲಿ, ಗೋರಕ್ಷಣೆಯ ಬಗ್ಗೆಯಾಗಲಿ ಎಲ್ಲದರ ಬಗ್ಗೆಯೂ ಸಕಾರಾತ್ಮಕ ಚಿಂತನೆ ಇರಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಉಡುಪಿಯ ಎಂಜಿಎಂ ಮೈದಾನದಲ್ಲಿ ಧರ್ಮ ಸಂಸದ್ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದರು. ವೃಕ್ಷದ ಬೇರುಗಳಾಗಿ ನಾವು ಹಿಂದುತ್ವವನ್ನು ಗಟ್ಟಿ ಮಾಡಬೇಕು. ನಾವು ನಮ್ಮತನ...
ಸುದ್ದಿ

ಶುದ್ಧ ಹಾಲು ಉತ್ಪಾದನೆಯಲ್ಲಿ ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ

  ಕಾರ್ಕಳ : ಕಲಬೆರಕೆ ಇಲ್ಲದೆ ಅತ್ಯುತ್ತಮ ಗುಣಮಟ್ಟದ ಶುದ್ಧ ಹಾಲು ಉತ್ಪಾದನೆಯಲ್ಲಿ ಹೈನುಗಾರರ ವಿಶೇಷ ಸಹಕಾರದಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.ರೈತರು ಪೂರೈಸುವ ಹಾಲಿಗೆ ಎಲ್ಲ ಕಡೆಗಿಂತ ಅತಿ ಹೆಚ್ಚು ಅಂದರೆ 28.67 ರು. ನೀಡುತ್ತಿದೆ. ಇದೆಲ್ಲ ರೈತರು ಗುಣಮಟ್ಟದ ಹಾಲು ನೀಡಿದ್ದರಿಂದ ಸಾಧ್ಯವಾಗಿದೆ ಎಂದು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಹೇಳಿದರು. ಅವರು ಗುರುವಾರ...
ಸುದ್ದಿ

ಸಂಸತ್ ಚಳಿಗಾಲದ ಅಧಿವೇಶನ ಡಿ.15 ರಿಂದ ಪ್ರಾರಂಭ | ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಸಾಧ್ಯತೆ

  ನವದೆಹಲಿ : ಸಂಸತ್ ಚಳಿಗಾಲದ ಅಧಿವೇಶನ ಡಿ.15 ರಿಂದ ಜ. 05 ರವರೆಗೆ ನಡೆಯಲಿದೆ ಎಂದು ಸಂಸತ್ ರಾಜಕೀಯ ವ್ಯವಹಾರಗಳ ಸಮಿತಿ ಅಧಿಕೃತಪಡಿಸಿದೆ. 14 ದಿನಗಳ ಸಂಸತ್ ಚಳಿಗಾಲದ ಅಧಿವೇಶನ ಗುಜರಾತ್ ಚುನಾವಣಾ ಮತದಾನದ ಮಾರನೇ ದಿನದಿಂದ ಅಂದರೆ ಡಿ. 15 ರಿಂದ ಶುರುವಾಗಲಿದೆ. ಅಧಿವೇಶನದಲ್ಲಿ ಯಾವ್ಯಾವ ಪ್ರಮುಖ ವಿಚಾರಗಳನ್ನು ಚರ್ಚೆ ಮಾಡಬೇಕು ಎಂಬುವುದನ್ನು ಪಕ್ಷ ನಿರ್ಧರಿಸಲಿದೆ. ಪ್ರಮುಖವಾಗಿ ಗೋ ಹತ್ಯೆಗೆ ಸಬಂಧಿಸಿದಂತೆ ಪ್ರಭಲ ಕಾಯ್ದೆಯ ರಚನೆಗೆ ಬಿ.ಜೆ.ಪಿ....
1 3,253 3,254 3,255 3,256 3,257 3,290
Page 3255 of 3290