Saturday, March 14, 2026

ಸುದ್ದಿ

ಸುದ್ದಿ

ಯದು ವಂಶಕ್ಕೆ ಪುತ್ರ ಸಂತಾನ | 55 ವರ್ಷಗಳ ನಂತರ ರಾಜವಂದಲ್ಲಿ ಮನೆ ಮಾಡಿದ ಸಂಭ್ರಮ

  ಬೆಂಗಳೂರು: ಮೈಸೂರು ಸಂಸ್ಥಾನದ ಯುವ ರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಪತ್ನಿ ತ್ರಿಷಿಕಾ ಕುಮಾರಿ ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯ ಖಾಸಗಿ ಆಸ್ಪತ್ರೆಗೆ ಮಂಗಳವಾರ ಸಂಜೆ ಅವರು ದಾಖಲಾಗಿದ್ದರು. ಬುಧವಾರ ರಾತ್ರಿ 10ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗು ಸುಮಾರು 2.5 ಕೆ.ಜಿ.ತೂಕವಿದ್ದು, ಲವಲವಿಕೆಯಿಂದಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.  55...
ಸುದ್ದಿ

ಕುಂದರನಾಡಿನಲ್ಲಿ ಸಾಹಿತ್ಯ ಜಾತ್ರೆ | ಕವಯತ್ರಿ ಶಾಂತ ಕುಂಟಿನಿಯವರ ಕವತೆಗಳ ವಾಚನ, ಸನ್ಮಾನ

  ಬೆಳಗಾವಿ : ಸೃಜನಶೀಲ ಸಾಹಿತ್ಯ ಬಳಗದವರು ಆಯೋಜಿಸಿದ್ದ ರಾಜ್ಯ ಘಟಕದ ವಾರ್ಷಿಕೋತ್ಸವ ಮತ್ತು ರಾಜ್ಯ ಮಟ್ಟದ ಸಾಹಿತ್ಯಿಗಳ ಕವಿಗೋಷ್ಠಿ ಕಾರ್ಯಕ್ರಮವು ಕುಂದರನಾಡು ಬೆಳಗಾವಿಯ ಹಳ್ಳಿಗಾಡಿನ ಸುಂದರ ಪಕೃತಿಯ ಮಡಿಲು ಹುಕ್ಕೇರಿಯ ಪಾಶ್ಯಾಪುರದ ಉಜ್ಜೇಶ್ವರ ಸಂಸ್ಥಾನದಲ್ಲಿ ನಡೆಯಿತು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಯುವ ಸಾಹಿತಿಗಳ ಬಳಗ ಸೃಜನಶೀಲ ಸಾಹಿತ್ಯ ಬಳಗವು ಯುವ ಸಾಹಿತಿಗಳನ್ನು ಒಗ್ಗುಡಿಸಿ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ. ಸಾಹಿತಿ, ಕವಯತ್ರಿ...
ಸುದ್ದಿ

ದಕ್ಷಿಣ ಕನ್ನಡದ ಈ ಹನುಮನ ಕೃಪೆಯಿಂದ ಯದುವೀರ್ -ತ್ರಿಷಿಕಾಗೆ ಪುತ್ರ ಸಂತಾನ!

  ಮಂಗಳೂರು: ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿಗೆ ಗಂಡು ಮಗು ಜನಿಸಿರುವ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಸಂಭ್ರಮ ಮನೆ ಮಾಡಲು ಹನುಮಂತನ ಕೃಪೆ ಕಾರಣ ಎನ್ನುವ ಮಾತುಗಳು ಈಗ ಕೇಳಿ ಬಂದಿವೆ. ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿರುವ ಹನುಮಂತ ಕೃಪೆಯಿಂದ ಗಂಡು ಮಗು ಜನಿಸಿದೆ ಎನ್ನುವ ಮಾತನ್ನು ಆ ಕ್ಷೇತ್ರವನ್ನು ನಂಬುತ್ತಿರುವ...
ಸುದ್ದಿ

ರಕ್ತದಲ್ಲಿ ಬರೆದ ಅಭಯಾಕ್ಷರ ಪತ್ರ ; ಗೋಹತ್ಯೆ ನಿಷೇಧಕ್ಕಾಗಿ ರಕ್ತ ಬರಹ

  ಉತ್ತರಕನ್ನಡ : ಜಿಲ್ಲೆಯ ಕುಮಟಾ ತಾಲೂಕು ಕಡತೋಕಾ ಗ್ರಾಮದ ಬಗ್ಗೋಣ ಭಟ್ಟರ ಮನೆಯ ಸುರೇಶ್ ತಿಮ್ಮಣ್ಣ ಭಟ್ ರವರು ತಮ್ಮ ರಕ್ತದಿಂದ ಬರೆದ ಅಭಯಾಕ್ಷರ ಪತ್ರವನ್ನು ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಸಮರ್ಪಿಸಿದರು.ಇವರು ಮೂಲತಃ ಕೃಷಿಕರಾಗಿದ್ದು ಪತ್ನಿ ಮಕ್ಕಳೊಂದಿಗೆ ಕೃಷಿ ಮತ್ತು ಗೋಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಶ್ರೀ ರಾಮಚಂದ್ರಾಪುರಮಠ ಗೋಯಾತ್ರೆಗಳಲ್ಲಿ ಗೋಕಿಂಕರರಾಗಿಯೂ ಸೇವೆ ಸಲ್ಲಿಸಿದವರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಇಂತಹ ಹಲವು ಪ್ರೇರಣಾದಯಿ ವಿಚಾರಗಳು ನಡೆದಿರುವುದು ಕಂಡುಬರುತ್ತದೆ.ಈ ರಕ್ತಾಕ್ಷರ ಅಭಯಗೋಯಾತ್ರೆಯ...
ಸುದ್ದಿ

ಮೌಲ್ವಿಯ ತಲೆ ಕಡಿದು ತಂದವರಿಗೆ 10 ಲಕ್ಷ ರೂಪಾಯಿ ಬಹುಮಾನ – ಬಸವರಾಜ್ ಯಂಕಂಚಿ

  ಬಾಗಲಕೋಟೆ : ಹುಬ್ಬಳ್ಳಿಯ ಗಣೇಶ್ ಪೇಟೆಯನ್ನು ನೋಡಿದರೆ ಪಾಕಿಸ್ತಾನಕ್ಕೆ ಹೋಗಬೇಕಾಗಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿಯ ತಲೆ ಕಡಿದು ತಂದವರಿಗೆ 10 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಸೋಮವಾರ ಘೋಷಿಸಿದ್ದಾರೆ. ಮೌಲ್ವಿ ಮೆಹಮೂದ್ ಖೈರಾತಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ನನಗೆ ಹುಬ್ಬಳ್ಳಿಯ ಗಣೇಶ ಪೇಟೆಯನ್ನು ನೋಡಿದರೆ ಪಾಕಿಸ್ತಾನದಂತಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ಬಸವರಾಜ...
ಸುದ್ದಿ

‘ ತಾಯಿ ಭಾರತಿ ‘ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 33

ತಾಯೆ ಬಾರೆ ಮೊಗವ ತೋರೆ ಭವ್ಯ ಭಾರತಿ| ಇಡಿಯ ಜಗಕೆ ವಿಶ್ವ ಗುರುವು ದಿವ್ಯ ಸಂಸ್ಕೃತಿ|| ಜಾತಿ ಮತದ ಭೇಧಭಾವ ಇರದ ಮಾತೆಯೆ| ಮಕ್ಕಳೆಲ್ಲ ಸರಿಸಮಾನ ಅದೆಂಥ ಮಮತೆಯೆ|| ಸಪ್ತಸಾಗರದೊಡತಿ ನೀನು ಸುಪ್ತ ಜಗದೊಳು| ಸಪ್ತಮಾತೃಕೆಯಂತೆ ಇಹರು ಗುಪ್ತಗಾಮಿನಿಯರು|| ಅಂಗವಂಗ ನಂದ ಕದಂಬ ಚಾಲುಕ್ಯರಧಿಪತಿ| ಸೂರ್ಯವಂಶ ಚಂದ್ರ ವಂಶಕೆ ಕಲಶಕೀರುತಿ|| ಕಂಗು ತೆಂಗು ತಾಳೆ ಬಾಳೆ ಮರುಗ ಮಲ್ಲಗೆ| ಅತ್ತಿ ಇತ್ತಿ ಬಿಲ್ಪ ಪತ್ರೆ ಕೃಷ್ಣ ತುಳಸಿ ಸಂಪಿಗೆ|| ತಿಳಿಗೊಳದಾ...
ಸುದ್ದಿ

ಪುತ್ತೂರಿನಲ್ಲಿ ಈದ್ ಮಿಲಾದ್ ಸಂಭ್ರಮಾಚರಣೆಯಲ್ಲಿ ಅಪಘಾತದ ನೆಪ | ಹಿಂದೂ ಯುವಕನಿಗೆ ಮಾರಣ‌ಾಂತಿಕ ಹಲ್ಲೆ ಪ್ರಕರಣ – ಹಸಂತ್ತಡ್ಕ ಖಂಡನೆ

  ಪುತ್ತೂರು : “ಈದ್ ಮಿಲಾದ್” ಕಾರ್ಯಕ್ರಮ ಮುಗಿಸಿ ಹೋಗುತ್ತಿದ್ದ ಪುಂಡರ ತಂಡ ಅಪಘಾತ ನೆಪವೊಡ್ಡಿ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಾಗ ಯುವಕ ಮೊಟ್ಟೆತಡ್ಕ ನಿವಾಸಿಯಾದ “ಚಂದ್ರಶೇಖರ” ಎಂದು ಗುರುತಿಸಲಾಗಿದೆ. ಘಟನೆಯ ವಿವರ : ನಿನ್ನೆ ರಾತ್ರಿ ಸುಮಾರು 12 ಗಂಟೆಗೆ ತನ್ನ ಮನೆಗೆ ಚಂದ್ರಶೇಖರ ಎನ್ನುವ ಯುವಕ ತನ್ನ ಓಮ್ನಿಯಲ್ಲಿ ಹೋಗುತ್ತಿದ್ದರು. ಸಂಪ್ಯ ಸಮೀಪ ಆಗಮಿತ್ತಿದ್ದಂತೆ ರಸ್ತೆಯಲ್ಲಿರುವ ಬ್ಯಾರಿಕೇಡನ್ನು ಕಂಡು ಗಾಡಿಯನ್ನು ನಿಧಾನ ಮಾಡಿದ್ದಾರೆ. ಆಗ...
ಸುದ್ದಿ

ಸಿಂಹ ಅರೆಸ್ಟ್ | ಬಿಡುಗಡೆಗೊಳಿಸದಿದ್ದರೆ ನಾಳೆ ಹುಣುಸೂರು ಬಂದ್ ; ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ – ಬಿ.ಎಸ್.ವೈ

  ಹುಣಸೂರು : ನಿಷೇಧಾಜ್ಞೆ ಉಲ್ಲಂಘಿಸಿಯೂ ಹನುಮ ಜಯಂತಿ ಪ್ರಯುಕ್ತ ಇಲ್ಲಿ ಮೆರವಣಿಗೆ ನಡೆಸಲು ನಡೆಸಿರುವ ಪ್ರಯತ್ನವನ್ನು ಪೊಲೀಸರು ತಡೆದಿದ್ದಾರೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಿಗದಿತ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಹನುಮ ಮೆರವಣಿಗೆ ನಡೆಸುತ್ತಿದ್ದರು. ಹುಣಸೂರು ಪ್ರವೇಶಿಸುವ ವೇಳೆ ಪ್ರತಾಪ್ ಸಿಂಹ ಹಾಗೂ ಹಲವು ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನೊಂದೆಡೆ ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ಹಲವರಿಂದ ಆಕ್ರೋಶ ವ್ಯಕ್ತವಾಗಿದ್ದು, ಬಿಡುಗಡೆ...
1 3,251 3,252 3,253 3,254 3,255 3,290
Page 3253 of 3290