Saturday, March 14, 2026

ಸುದ್ದಿ

ಸುದ್ದಿ

ಪ್ರತಿಷ್ಠಿತ ಮಿಸ್ & ಮಿಸ್ಸ್ ಕರ್ನಾಟಕ – 2017 ಸ್ಪರ್ಧಾಳಿಗೆ ಓಟು ಮಾಡಬೇಕಾ?

  ಕರ್ನಾಟಕದ ಪ್ರತಿಷ್ಠಿತ ಮಿಸ್ & ಮಿಸ್ಸ್ ಕರ್ನಾಟಕ ಸ್ಪರ್ಧಾಳ ಆಯ್ಕೆ ನಡೆಯುತ್ತಿದ್ದು ಈಗ ಫೌನಲ್ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡುವ ಅವಕಾಶ ನಿಮಗೆ ನೀಡಲಾಗಿದೆ. ಚಲನಚಿತ್ರ ನಟ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ನೀಡಲಿದ್ದಾರೆ. ಓಟು ಮಾಡುವ ವಿಧಾನ : ಲಿಂಕ್ ಓಪನ್ ಮಾಡಿ ನಿಮ್ಮ ಆಯ್ಕೆಯ ಮುಂದೆ ರೈಟ್ ಮಾರ್ಕ್ ಹಾಕಿ ಕೆಳಗೆ ಓಟ್ ಬಟ್ ಫ್ರೇಸ್ ಮಾಡಿ .. http://www.anonvote.com/poll/z587961hi...
ಸುದ್ದಿ

ಬಡಕುಟುಂಬಗಳಿಗೆ ಚಿಕಿತ್ಸಾ ವೆಚ್ಚ, ಮನೆ ದುರಸ್ತಿ, ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವುನೀಡಿದ ಪುತ್ತೂರಿನ ಬಿ.ಜೆ.ಪಿ. ಮುಖಂಡ ಆಶೋಕ್ ರೈ 

  ಪುತ್ತೂರು :  ತಾಲೂಕಿನ ಬಿಳಿಯೂರು,ಕುರಿಯ,ಕೆಮ್ಮಿಂಜೆ,ಆರ್ಯಾಪು,ಕೊಡಿಪ್ಪಾಡಿ ಗ್ರಾಮದ ನಿವಾಸಿಗಳಿಗೆ ಅನಾರೋಗ್ಯಕ್ಕೆ ಚಿಕಿತ್ಸಾ ವೆಚ್ಚ, ಮನೆ ದುರಸ್ತಿಗೆ,ಮಕ್ಕಳ ವಿದ್ಯಾಭ್ಯಾಸಕ್ಕೆ,ದೈವಸ್ಥಾನದ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವನ್ನು ಉದ್ಯಮಿ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ದರ್ಭೆಯ ಕಛೇರಿಯಲ್ಲಿ ಹಸ್ತಾಂತರಿಸಿದರು....
ಸುದ್ದಿ

ಪರೇಶ್ ಹತ್ಯೆ ಪ್ರಕರಣ | ಪುತ್ತೂರಿನಲ್ಲಿ ದೊಂದಿ ಹಿಡಿದು ಪ್ರತಿಭಟನೆ ನಡೆಸಿದ ಹಿಂದೂ ಜಾಗರಣಾ

  Highlights : • ಪರೇಶ್ ಒಬ್ಬ ಹಿಂದೂ ಅವನ ಹತ್ಯೆ ರಾಜಕೀಯ ಪ್ರೇರಿತ, ಪರೇಶ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೋಡಲು - ಡಾ. ಎಮ್.ಕೆ. ಪ್ರಸಾದ್ • ಹತ್ಯೆ ಹಿಂದೆ ಪಿ.ಎಫ್.ಐ. ಕೈವಾಡ ಶಂಕೆ - ಮುರಳಿಕೃಷ್ಣ ಹಸಂತಡ್ಕ • ಹತ್ಯೆ ತನಿಖೆ ಎನ್.ಐ.ಎ. ಗೆ ವಹಿಸಲಿ - ಅರುಣ್ ಕುಮಾರ್ ಪುತ್ತಿಲ • ಪ್ರಕಾಶ್ ರೈಯಾದಿಯಾಗಿ ಬುದ್ದಿ ಜೀವಿಗಳು ನಾಲಿಗೆ ಕಳಕೊಂಡಿದ್ದಾರೆ - ಶ್ಯಾಮ ಸುದರ್ಶನ್...
ಸುದ್ದಿ

ಹಿಂದೂ ಕಾರ್ಯಕರ್ತರ ಹತ್ಯೆ ; ಎನ್ ಐ ಎ ತನಿಖೆಗೆ ವಹಿಸಲಿ – ಕ್ಯಾ. ಗಣೇಶ್ ಕಾರ್ಣಿಕ್

  ಮಂಗಳೂರು: ಪರೇಶ ಮೇಸ್ತ ಸೇರಿದಂತೆ 20 ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ನ್ಯಾಯೋಚಿತವಾಗಿ ತನಿಖೆ ನಡೆಸ ಬೇಕಾದ ನಿಟ್ಟನಲ್ಲಿ ಈ ಎಲ್ಲಾ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ i ಒಪ್ಪಿಸುವಂತೆ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಒತ್ತಾಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅತ್ಯಂತ ಸಂದೇಹಾಸ್ಪದವಾಗಿ ಹತ್ಯೆಗೀಡಾದ ಪರೇಶ ಮೇಸ್ತ ಎಂಬ ಯುವಕನೋರ್ವನ ಸಾವು ರಾಜ್ಯದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲೆ ಮತೀಯವಾದಿಗಳಿಂದ ನಿರಂತರವಾಗಿ...
ಸುದ್ದಿ

ಮೋದಿ ರಾಲಿಯಲ್ಲಿ ಭಾಗವಹಿಸಿದ್ದಕ್ಕೆ ಪತ್ನಿಗೆ ‘ತ್ರಿವಳಿ ತಲಾಖ್‌’

  ಉತ್ತರಪ್ರದೇಶ : ಉತ್ತರಪ್ರದೇಶದ ಬರೇಲಿಯ ಗಂಡನೊಬ್ಬ ತನ್ನ ಪತ್ನಿಗೆ ‘ತ್ರಿವಳಿ ತಲಾಖ್‌’ ಹೇಳಿದ್ದಾನೆ; ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಗಂಡ ತಲಾಖ್‌ ನೀಡಿದ್ದಾನೆ ಎಂದು ಮಹಿಳೆಯೊಬ್ಬಳು ದೂರಿದ್ದಾಳೆ. ಆದರೆ ಪತ್ನಿಗೆ ಅನೈತಿಕ ಸಂಬಂಧವಿರುವುದೇ ತಲಾಖ್‌ಗೆ ಕಾರಣ ಎಂದು ಗಂಡ ಹೇಳಿಕೊಂಡಿದ್ದಾನೆ. ಗಂಡನಿಗೇ ತನ್ನ ಚಿಕ್ಕಮ್ಮನ ಜತೆ ಅನೈತಿಕ ಸಂಬಂಧವಿದ್ದು, ಡೈವೋರ್ಸ್‌ ನೀಡುವುದಾಗಿ ಹೇಳುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ. ಮಾಜಿ ಕೇಂದ್ರ ಸಚಿವ ಮುಖ್ತರ್‌ ಅಬ್ಬಾಸ್‌ ನಖ್ವಿ...
ಸುದ್ದಿ

ಮಾರ್ಚ್‌ಗೆ ಎತ್ತಿನಹೊಳೆ ಲೋಕಾರ್ಪಣೆಯಾಗಲಿದೆ : ಸಿಎಂ

ಮಧುಗಿರಿ :ಬರುವ ಮಾರ್ಚ್‌ನಲ್ಲಿ ಎತ್ತಿನಹೊಳೆ ಯೋಜನೆ ಲೋಕಾರ್ಪಣೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೀರಿನ ಸಮಸ್ಯೆಯನ್ನು ನೀಗುವ ಎತ್ತಿನಹೊಲೆ ಕಾಮಗಾರಿ ಪ್ರಗತಿಯಲ್ಲಿದೆ. ಬರುವ ಮಾರ್ಚ್‌ನಲ್ಲಿ ಯೋಜನೆ ಲೋಕಾರ್ಪಣೆಯಾಗಲಿದೆ ಎಂದರು. ಮಧುಗಿರಿಯಲ್ಲಿಂದು ಸಾಮೂಹಿಕ ವಿವಾಹ ಕಾರ್ಯಕ್ರಮಗಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ 13 ಸಾವಿರ ಕೋಟಿ ರೂ. ಮೀಸಲಿರಿಸಿದ್ದೇವೆ. ಅದರಲ್ಲಿ ಈಗಾಗಲೇ 2,500 ಕೋಟಿ ರೂ. ಖರ್ಚಾಗಲಿದೆ ಎಂದವರು ಹೇಳಿದರು....
ಸುದ್ದಿ

ಹೊನ್ನಾವರ ಪರೇಶ್ ಹತ್ಯೆ ಖಂಡಿಸಿ 13 ,14, ಮತ್ತು 15 ಬಜರಂಗದಳದಿಂದ ರಾಜ್ಯಾದ್ಯಂತ ಪ್ರತಿಭಟನೆ – ಸೂರ್ಯನಾರಾಯಣ ಬಬಜರಂಗದಳ

ಹೊನ್ನಾವರ : ಅತ್ಯಂತ ಬರ್ಬರವಾಗಿ ಹತ್ಯೆಗೈಯ್ಯಲ್ಪಟ್ಟ ಹಿಂದೂ ಸಂಘಟನೆಯ ಕಾರ್ಯಕರ್ತ ಪರೇಶ್ ಮೇಸ್ತ್ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಾಂತ ಕಾಂಗ್ರೇಸ್ ಸರಕಾರ ಅಧೀಕಾರಕ್ಕೆ ಬಂದ ನಂತರ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಹಿಂದೂ ವಿರೋದಿ ರಾಜ್ಯ ಸರಕಾರದ ವಿರುದ್ದ , ಹತ್ಯೆಯ ಹಿಂದಿರುವ ಉದ್ದೇಶ, ಎಲ್ಲಾ ಹತ್ಯೆಯ ತನಿಕೆ ಯನ್ನು NIA ಗೆ ಒಪ್ಪಿಸುವಂತೆ ಆಗ್ರಹಿಸಿ ದಿನಾಂಕ -13/12/2017, 14/12/2017 , 15 /12/2017 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಬಜರಂಗದಳ...
ಸುದ್ದಿ

ಸಾಮರಸ್ಯಕ್ಕೆ ಕಲ್ಲು | ಪರಂಗಿಪೇಟೆಯಲ್ಲಿ ಕೆ.ಎಸ್.ಆರ್.ಟಿ. ಬಸ್ಸು ಜಖಂ !

  ಮಂಗಳೂರು: ಸಚಿವ ರಮನಾಥ ರೈ ಅವರ ನೇತೃತ್ವದಲ್ಲಿ ವಿವಿಧ ಜಾತ್ಯಾತೀತ ಪಕ್ಷಗಳು ಸಾಮರಸ್ಯದ ನಡಿಗೆ ಸೌಹಾರ್ದದೆಡೆಗೆ ಎಂಬ ಕಾಲ್ನಡಿಗೆ ಜಾಥ ನಡೆಸಲುದ್ದೇಶಿಸಿದರೆ ದುಷ್ಕರ್ಮಿಗಳು ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ. ಮುಂಜಾನೆ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ರಾಜಹಂಸ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಬಸ್ಸಿಗೆ ಹಾನಿಯಾಗಿದ್ದು ಪ್ರಯಾಣಿಕರು ಪಾರಾಗಿದ್ದಾರೆ. ಇಂದು ಆಯೋಜಿಸಿರುವ ಸಾಮರಸ್ಯದ...
1 3,248 3,249 3,250 3,251 3,252 3,290
Page 3250 of 3290