Monday, March 16, 2026

ಸುದ್ದಿ

ಸುದ್ದಿ

ನಾನು ಮದುವೆಯಾಗುವ ಹುಡುಗ ರೈತನಾಗಿರಬೇಕು! – ಶುಭಪೂಂಜ ಕಂಡೀಷನ್

  ಸಿನಿ ಕಹಳೆ : ನಾವೆಲ್ಲ ಕಂಡಿರುವಂತೆ ಸಿನಿಮಾ ನಟಿಯರು ಹೆಚ್ಚಾಗಿ ಸಹ ನಟರನ್ನೊ, ದೊಡ್ಡ ಉದ್ಯಮಿಯನ್ನೊ ಮದುವೆಯಾಗುತ್ತಾರೆ, ಹಣ ಅಂತಸ್ತು ಮತ್ತು ಸೌಂದರ್ಯವನ್ನು ಮೊದಲ ಮಾನದಂಡವಾಗಿ ಪರಿಗಣಿಸುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ನಮ್ಮ ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ತಾನು ಮದುವೆ ಆಗುವ ಹುಡುಗ ರೈತನಾಗಿದ್ದರೆ ಬಹಳ ಒಳ್ಳೆಯದು, ಅಂತಹ ಹುಡುಗನಿಗೆ ಪ್ರಾಶಸ್ತ್ಯ ನೀಡುತ್ತೇನೆ ಎಂದಿದ್ದಾರೆ. ತಾನು ಮದುವೆಯಾಗಲು ಇಚ್ಛಿಸುವ ಯುವಕನಲ್ಲಿರಬೇಕಾದ ಕ್ವಾಲಿಟಿಗಳೇನು ಎಂಬುದನ್ನು ಪಟ್ಟಿ ಮಾಡಿದ...
ಸುದ್ದಿ

ಹಿಂದು ಜಾಗರಣ ವೇದಿಕೆ ಮುಖಂಡರ ಬಂಧನ ಪ್ರಯತ್ನ | ಬ. ಗಣರಾಜ್ ಭಟ್ ಮತ್ತು ಮನೋಜ್ ರೈ ಮನೆಗೆ ದಾಳಿ

  ಮಾಣಿ : ಕಲ್ಲಡ್ಕ ಕೇಶವ ಎಂಬವರ ಹತ್ಯೆ ಪ್ರಯತ್ನವನ್ನು ಖಂಡಿಸಿ ಮಾಣಿಯಲ್ಲಿ ಇಂದು ಸಂಜೆ 6ಕ್ಕೆ ಸರಿಯಾಗಿ ಪ್ರತಿಭಟನೆ ನಡೆಸೂದೆಂದು ಹಿಂ.ಜಾ.ವೇ ನಿಗದಿ ಮಾಡಿತ್ತು.ಈ ಪ್ರತಿಭಟನೆಯನ್ನು ಹತ್ತಿಕ್ಕುವ ದೃಷ್ಟಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ವಿಟ್ಲ ತಾಲೂಕು ಸಂಚಾಲಕ ಬ.ಗಣರಾಜ ಭಟ್ ಕೆದಿಲ ಮತ್ತು ಕಾರ್ಯದರ್ಶಿ ಮನೋಜ್ ರೈ ಹಾಗು ಕಾರ್ಯಕರ್ತರ ಮನೆಗೆ ಏಕಾ ಏಕಿ ನುಗ್ಗಿದ ಪೋಲೀಸರು ಬಂಧನ ಪ್ರಯತ್ನ ಮಾಡಿದ್ದಾರೆ. ಇವರುಗಳು ಊರಿನಲ್ಲಿ ಇಲ್ಲದ ಕಾರಣ...
ಸುದ್ದಿ

ಇಳಂತಿಲ ಸಮೀಪ ಮೊಗ್ರುನಲ್ಲಿ ಶಂಕರ ಭಟ್ ರವರ ಮೇಲೆ ಹಲ್ಲೆ | ವ್ಯಾಪಕ ಖಂಡನೆ – ಕಹಳೆ ನ್ಯೂಸ್

  ಮೊಗ್ರು-ಉಪ್ಪಿನಂಗಡಿ : ತನ್ನ ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶ್ರೀಯುತ ಶಂಕರ ಭಟ್ ಇವರ ಮೇಲೆ ಹಿಂದಿನ ದ್ವೇಷದಿಂದ ಯೋಗೀಶ್ ಪೂಜಾರಿ ಕಡ್ತಿಲ ಹಾಗೂ ಆತನ ಮಗ ಸಂಯುಕ್ತ್ ಪೂಜಾರಿ ಕಡ್ತಿಲ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಹಲ್ಲೆ ನಡೆಸಿದ್ದರು. ದಿನಾಂಕ ೨೨-೧೨-೨೦೧೭ ರಂದು ಎಂದಿನಂತೆ ಬೆಳಗ್ಗೆ ೦೭:೩೦ ರ ಸುಮಾರಿಗೆ ಬೈಕ್ ನಲ್ಲಿ ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶಂಕರ ಭಟ್ ರವರನ್ನು ಸಂಯುಕ್ತ್ ಪೂಜಾರಿ ಸರಳಿ ಎಂಬಲ್ಲಿ ತಡೆದು...
ಸುದ್ದಿ

ಮಹದಾಯಿಗಾಗಿ ಉತ್ತರ ಕರ್ನಾಟಕ ಬಂದ್: ಎಲ್ಲಿ ಬಂದ್? ಏನ್ ಇರುತ್ತೆ? ಏನ್ ಇರಲ್ಲ? – ಕಹಳೆ ನ್ಯೂಸ್

  ಬೆಂಗಳೂರು: ಮಹದಾಯಿ ಹೋರಾಟದ ಕಿಚ್ಚಿಗೆ ಬುಧವಾರ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಬಂದ್ ಆಗಲಿವೆ. ಮಹದಾಯಿ ವಿವಾದ ಇತ್ಯರ್ಥಗೊಳಿಸಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದ ಕೇಂದ್ರ, ರಾಜ್ಯ ಸರ್ಕಾರಗಳ ನಡೆ ಖಂಡಿಸಿ ನಾಳೆ ಮಲಪ್ರಭಾ, ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಬಂದ್‍ಗೆ ಕರೆ ನೀಡಿವೆ. ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಹಲವೆಡೆ ಬಂದ್‍ಗೆ ಕರೆ ನೀಡಿರುವ ಕಾರಣ ಅರ್ಧ ಕರ್ನಾಟಕದ ಜನಜೀವನ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಬೆಳಿಗ್ಗೆ...
ಸುದ್ದಿ

ವೈರಲ್ ಆಯಿತು ಮಗುವನ್ನು ಜೊತೆಯಲ್ಲಿರಿಸಿಕೊಂಡೇ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ತಾಯಿಯ ಫೋಟೋ – ಕಹಳೆ ನ್ಯೂಸ್

  ಮಂಗಳೂರು: ನಗರದ ಬೀದಿಗಳಲ್ಲಿ ಕಸ ಎಸೆಯೋರು ಎಸೆಯುತ್ತಲೇ ಇರುತ್ತಾರೆ. ಈ ಕಸದ ಬಗ್ಗೆ ಎಷ್ಟೇ ಜಾಗೃತಿ ನಡೆಸಿದ್ರೂ ಅಷ್ಟೇ ಎಂಬಂತಾಗಿದೆ. ಆದರೆ ಇಲ್ಲೊಬ್ಬರು ತಾಯಿ ತನ್ನ ಮಗುವನ್ನು ಜೊತೆಯಲ್ಲಿ ಇರಿಸಿಕೊಂಡು ಮಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಈಗ ಎಲ್ಲರ ಗಮನ ಸೆಳೆದಿದೆ. ಮಂಗಳೂರಿನ ರಾಮಕೃಷ್ಣ ಮಠದ ವತಿಯಿಂದ ಪ್ರತಿ ವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಈ ವೇಳೆ ಆಸಕ್ತ ಸಾರ್ವಜನಿಕರು, ಕೆಲವು ಸಂಸ್ಥೆಗಳು ಸಹಯೋಗ ನೀಡಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತವೆ....
ಸುದ್ದಿ

ಮತ್ತೆ ಕಲ್ಲಡ್ಕದಲ್ಲಿ ಮುಸ್ಲಿಮರ ಅಟ್ಟಹಾಸ | ಹಿಂದೂ ಯುವಕನ ಮೇಲೆ ತಲ್ವಾರ್ ದಾಳಿ – ಕಹಳೆ ನ್ಯೂಸ್

  ಮಂಗಳೂರು: ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಆರೋಪಿ ಕೇಶವ ಎಂಬಾತನ ಮೇಲೆ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣದಲ್ಲಿ ಮಂಗಳವಾರ ಸಂಜೆ ಹಲ್ಲೆ ನಡೆಸಲಾಗಿದೆ. ಬೈಕ್‌ನಲ್ಲಿ ಬಂದ ಇಬ್ಬರು ಹೆಲ್ಮೆಟ್ ಧಾರಿ ವ್ಯಕ್ತಿಗಳು ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್.ಸುಧೀರ್ ಕುಮಾರ್...
ಸುದ್ದಿ

ವಾಜಪೇಯಿ ಮನೆಗೆ ತೆರಳಿ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ

  ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ತೆರಳಿ ಜನ್ಮದಿನದ ಶುಭ ಕೋರಿದರು. ದೆಹಲಿಯ ಕೃಷ್ಣ ಮೆನನ್ ಮಾರ್ಗ್‌ನಲ್ಲಿ ಅಟಲ್ ಜೀ ಅವರ ನಿವಾಸವಿದ್ದು, ಬೆಳಿಗ್ಗೆ ಅಲ್ಲಿಗೆ ತೆರಳಿ ಮೋದಿ ಶುಭಾಶಯ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ಈ ಇಬ್ಬರು ಗಣ್ಯರನ್ನು ಸ್ಮರಿಸಿದ್ದಾರೆ. ಜನಮ ದಿನದ ನಮನಗಳನ್ನು ಸಲ್ಲಿಸಿದ್ದಾರೆ....
ಸುದ್ದಿ

“ವಜ್ರತೇಜಸ್ಸ್” ಪುತ್ತೂರು ವಾಟ್ಸಪ್ ಗ್ರೂಪಿನಿಂದ 12ನೇ ಹಂತದ ಸಹಾಯಧನ

  ಪುತ್ತೂರು : ಕಲ್ಲಾರೆಯಲ್ಲಿ ವಾಸವಾಗಿರುವ ಸತೀಶ್ ಆಚಾರ್ಯ ಎಂಬವರು ಪುತ್ತೂರು ಜುವೆಲ್ಲರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಹಾಗೂ ತನ್ನ ಹೆಂಡತಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜೊತೆ ಕಲ್ಲಾರೆಯಲ್ಲಿ ವಾಸವಾಗಿದ್ದು. ಇವರ ಒಬ್ಬ ಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ ಈಗ ಕಿರಿಯ ಮಗಳು ಹಾಗೂ ಹೆಂಡತಿ ಜೊತೆ ಕಲ್ಲಾರೆಯಲ್ಲಿ ಬಾಡಿಗೆ ರೂಮಲ್ಲಿ ವಾಸವಾಗಿರುತ್ತಾರೆ ಇತ್ತೀಚೆಗೆ ಸತೀಶ್ ರವರು ತೀರ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಇವರ ಔಷದಿಗೆ ಹಾಗೂ ಮನೆಯವರ ಜೀವನ ಸಾಗಿಸುವುದೇ ತುಂಬಾ...
1 3,244 3,245 3,246 3,247 3,248 3,294
Page 3246 of 3294