Monday, March 16, 2026

ಸುದ್ದಿ

ಸುದ್ದಿ

ಲವ್ ಜಿಹಾದ್ – ತಮಿಳು ನಟಿಗೆ ಸುಬ್ರಹ್ಮಣ್ಯದಲ್ಲಿ ಧರ್ಮದೇಟು ನೀಡಿಸ ಹಿಂದು ಸಂಘಟನೆಗಳು

  ಮಂಗಳೂರು: ತಮಿಳು ಚಿತ್ರನಟಿ ಅನುಷಾ ಜೊತೆಗೆ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಮುಸ್ಲಿಂ ಯುವಕ ಪರ್ವೇಜ್ ಎಂಬಾತನ ಮೇಲೆ ಹಿಂದು ಸಂಘಟನೆ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ನೆಪದಲ್ಲಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಡಿ. 21 ರಂದು ಘಟನೆ ನಡೆದಿದ್ದು ಆಬಳಿಕ ಸುಬ್ರಹ್ಮಣ್ಯ ಠಾಣೆ ಪೊಲೀಸರು ಕೂಡ ಪರ್ವೇಜ್ ಮೇಲೆ ಹಲ್ಲೆ ನಡೆಸಿದ್ದಾಗಿ ಚಿತ್ರನಟಿ ಅನುಷಾ ಆರೋಪಿಸಿದ್ದಾರೆ. ಈ ಬಗ್ಗೆ ವಾಟ್ಸಪ್ ಮೆಸೇಜ್ ನಲ್ಲಿ ತನ್ನ ಹೇಳಿಕೆ...
ಸುದ್ದಿ

ಮದ್ರಸಾದಲ್ಲಿ 51 ಹುಡುಗಿಯರನ್ನು ಒತ್ತೆಯಿರಿಸಿಕೊಂಡು ಲೈಂಗಿಕ ಕಿರುಕುಳ- ಪೊಲೀಸರಿಂದ ರಕ್ಷಣೆ

  ಲಕ್ನೋ: ಮದ್ರಸಾದ ಮ್ಯಾನೇಜರ್‍ವೊಬ್ಬ 51 ಹುಡುಗಿಯರನ್ನು ಒತ್ತೆಯಾಗಿರಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಆಘಾತಕಾರಿ ಘಟನೆ ಲಕ್ನೋದ ಶಹದತ್‍ಗಂಜ್‍ನಲ್ಲಿ ನಡೆದಿದೆ. ಶುಕ್ರವಾರದಂದು ಪೊಲೀಸರು ಹುಡುಗಿಯರನ್ನು ರಕ್ಷಣೆ ಮಾಡಿದ್ದು, ಮ್ಯಾನೇಜರ್ ನನ್ನು ಬಂಧಿಸಿದ್ದಾರೆ. ಮದ್ರಸಾದಲ್ಲಿ ಸುಮಾರು 125 ಹುಡುಗಿಯರು ವ್ಯಾಸಂಗ ಮಾಡುತ್ತಿದ್ದರು. ಕೆಲವು ಹುಡುಗಿಯರು ಮ್ಯಾನೇಜರ್ ತಮಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ನೋ ಪೊಲೀಸರ ಜಂಟಿ ತಂಡ ದಾಳಿ ಮಾಡಿದ ವೇಳೆ ಮದ್ರಸಾದೊಳಗೆ 51...
ಸುದ್ದಿ

ಲವ್ ಜಿಹಾದ್ : ಪೋಷಕರ ವಿರೋಧದ ನಡುವೆಯೂ ಮುಸ್ಲಿಂ ಯುವಕನ ಹಿಂದೆ ಹೋದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ – ಕಹಳೆ ನ್ಯೂಸ್

  Highlights : ಪೋಷಕರ ವಿರೋಧದ ನಡುವೆಯೂ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಮದುವೆಯಾದ ಕೊನೆಗೆ ಪತಿಯ ತಂದೆ ಹಾಗೂ ಚಿಕ್ಕಪ್ಪನಿಂದ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿ ಸಾವು ರಾಂಚಿ : ಪೋಷಕರ ವಿರೋಧದ ನಡುವೆಯೂ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಮದುವೆಯಾಗಿ ಕೊನೆಗೆ ಪತಿಯ ತಂದೆ ಹಾಗೂ ಚಿಕ್ಕಪ್ಪನಿಂದ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿ ನಂತರ ಬರ್ಭರವಾಗಿ ಹತ್ಯೆಯಾಗಿರುವ ಘಟನೆ ಜಾರ್ಖಂಡ್ ನ ರಾಮಗಢದಲ್ಲಿ ನಡೆದಿದೆ. ಮದುವೆ ನಂತರ ಇಸ್ಲಾಂಗೆ ಮತಾಂತರಗೊಳ್ಳುವಂತೆ...
ಸುದ್ದಿ

ರಮಾತ್ತುಲ್ಲಾ ಎಂದು ಹೆಸರು ಬದಲಾಯಿಸಿ | ಮತಕ್ಕಾಗಿ ಹಿಂದುಗಳನ್ನು ಅವಮಾನಿಸಬೇಡಿ – ಸಚಿವ ರೈಗೆ ಜಗ್ಗೇಶ್ ಟಾಂಗ್

  Highlights - ಮುಸ್ಲಿಮರ ಮತಗಳಿಂದ ಗೆದ್ದಿರುವುದಾಗಿ ಹೇಳಿದ ಸಚಿವ ರಮಾನಾಥ್ ರೈ - ಮುಸ್ಲಿಮರು ಮತ ಹಾಕಿದ್ದಾರೆಂದರೆ, ಹಿಂದುಗಳು ಮತ ಹಾಕಿಲ್ಲವೆಂದರ್ಥವೇ ಎಂದು ಪ್ರಶ್ನಿಸಿದ ಜಗ್ಗೇಶ್. - ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಸಂವಿಧಾನ ವಿರೋಧಿ ಹೇಳಿಕೆಗೂ ಜಗ್ಗೇಶ್ ವಿರೋಧ. ಬೆಂಗಳೂರು: ಅರಣ್ಯ ಸಚಿವ ರಮಾನಾಥ ರೈ ಅವರು ತಾನು ಆರು ಬಾರಿ ಶಾಸಕನಾಗಿ ಗೆದ್ದು ಬರಲು ಆಗಲು ಮುಸ್ಲಿಂ ಮತಗಳೇ ಕಾರಣ ಎಂಬ ಹೇಳಿಕೆಗೆ ನಟ...
ಸುದ್ದಿ

ಕಾಲಿನಿಂದ ತುಳಿದು, ಪಾಕ್ ಧ್ವಜ ಸುಟ್ಟು ಭಜರಂಗದಳ, ವಿಎಚ್‍ಪಿಯಿಂದ ಪ್ರತಿಭಟನೆ – ಮುರಳಿಕೃಷ್ಣ ಹಸಂತಡ್ಕ ಆಕ್ರೋಷ

  ಪುತ್ತೂರು : ಗಲ್ಲು ಶಿಕ್ಷೆಗೆ ಒಳಗಾದ ಕುಲಭೂಷಣ್ ಜಾಧವ್ ಕುಟುಂಬಕ್ಕೆ ಅವಮಾನ ಮಾಡಿದ ಪಾಕ್ ಸರ್ಕಾರದ ವಿರುದ್ಧ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷದ್ ಆಕ್ರೋಷ ವ್ಯಕ್ತ ಪಡಿಸಿದೆ. ನಗರದ ಬಸ್ ನಿಲ್ದಾಣದ ಬಳಿ ಸಂಘಟನೆಯ ಕಾರ್ಯರ್ತರು ಪ್ರತಿಭಟನೆ ನಡೆಸಿ ಪಾಕ್ ನಡೆಯನ್ನು ಖಂಡಿಸಿದರು. ಪ್ರತಿಭಟನೆಯ ವೇಳೆ ಪಾಕಿಸ್ತಾನ ಧ್ವಜದ ಮೇಲೆ ನಿಂತು ಬಳಿಕ ಧ್ವಜವನ್ನು ಸುಟ್ಟಿದ್ದಾರೆ. ಪಾಕಿಸ್ತಾನ ಸರ್ಕಾರದ ನಡೆ ಅತ್ಯಂತ ಖಂಡನೀಯವಾಗಿದ್ದು, ಈ ದೇಶದ ಪವಿತ್ರವಾಗಿರುವಂತಹ ತಾಳಿ...
ಸುದ್ದಿ

ರಮಾನಾಥ ರೈ ಅಶ್ಲೀಲ ಬೈಗುಳ ನೆನೆದು ಮತ್ತೆ ಕಣ್ಣೀರಿಟ್ಟ ಪೂಜಾರಿ! – ವೀಡಿಯೋ ವೀಕ್ಷಿಸಿ

  ಮಂಗಳೂರು : ಎರಡು ದಿನಗಳ ಹಿಂದೆ ಹರಿಕೃಷ್ಣ ಬಂಟ್ವಾಳ್ ಭಾಷಣದ ವೇಳೆ ರಮಾನಾಥ ರೈ ಅವರ ಬೈಗುಳ ನೆನೆದು ವೇದಿಕೆಯಲ್ಲಿ ಅತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಇದೀಗ ಮತ್ತೊಮ್ಮೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಕ್ಕಿ ಅತ್ತಿದ್ದಾರೆ. ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪೂಜಾರಿಯವರು ತನ್ನ ತಾಯಿ ಹೆಸರು ಹೇಳಿಕೊಂಡು ಗದ್ಗದಿತರಾಗಿದ್ದು, ಇದು ಸತ್ಯ ನ್ಯಾಯಕ್ಕಾಗಿ ಹೋರಾಡಿದ ಕೋಟಿ ಚೆನ್ನಯರ ಗರೋಡಿ. ನನ್ನ ತಾಯಿ...
ಸುದ್ದಿ

ಕೊಹ್ಲಿ ಮದುವೆ ಟ್ವೀಟ್; ‘ವರ್ಷದ ಗೋಲ್ಡನ್ ಟ್ವೀಟ್’ ಗೌರವಕ್ಕೆ ಪಾತ್ರ

  Highlights 2017 ರಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದ ಕ್ರೀಡಾ ಕ್ಷೇತ್ರದ ಟ್ವೀಟ್‌'ಗಳ ಪಟ್ಟಿಯನ್ನು ಟ್ವೀಟರ್ ಪ್ರಕಟಿಸಿದೆ. ಇದರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಾವು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾಗಿ ಮಾಡಿದ ಟ್ವೀಟ್‌ಗೆ ‘ವರ್ಷದ ಗೋಲ್ಡನ್ ಟ್ವೀಟ್’ ಗೌರವ ದೊರೆತಿದೆ. ನವದೆಹಲಿ : 2017 ರಲ್ಲಿ ಅತಿಹೆಚ್ಚು ಜನಪ್ರಿಯತೆ ಪಡೆದ ಕ್ರೀಡಾ ಕ್ಷೇತ್ರದ ಟ್ವೀಟ್‌'ಗಳ ಪಟ್ಟಿಯನ್ನು ಟ್ವೀಟರ್ ಪ್ರಕಟಿಸಿದೆ. ಇದರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್...
ಸುದ್ದಿ

ಜ.2 ಹಿಂದೂ ಫಯರ್ ಬ್ರಾಂಡ್ ನಾಯಕ ಬೆಂಕಿಯ ಚೆಂಡು ಅನಂತ ಕುಮಾರ್ ಹೆಗಡೆ ಪುತ್ತೂರಿಗೆ | ಬೃಹತ್ ಹಿಂದೂ ಜಾಗೃತಿ ಸಮಾವೇಶ

  ಪುತ್ತೂರು : ಹಿಂದೂ ಹಿತರಕ್ಷಣಾ ಸಮಿತಿ ಪುತ್ತೂರು ಆಯೋಜಿಸಿರುವ ' ಬೃಹತ್ ಹಿಂದೂ ಜಾಗೃತಿ ಸಮಾವೇಶ'ಕ್ಕೆ ಹಿಂದೂ ಫಯರ್ ಬ್ರಾಂಡ್ ಸಂಸದ ಅನಂತ ಕುಮಾರ್ ಹಗಡೆ ಆಗಮಿಸಲಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂದೂ ಧಮನ ನೀತಿ, ಹಿಂದೂ ಕಾರ್ಯಕರ್ತರ ಹತ್ಯೆ, ಗೋ ಹತ್ಯೆ, ಲವ್ ಜಿಹಾದ್ ಸೇರಿದಂತೆ ಪ್ರಮುಖವಾಗಿ ಪುತ್ತೂರು ಸಂಪ್ಯಾ ಠಾಣೆಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಹಿಂದೂ ಧನ ನೀತಿ, ಅಜಿತ್ ರೈ ಮೇಲಿನ ಹಲ್ಲೆ, ಮುರಳಿಕೃಷ್ಣ...
1 3,242 3,243 3,244 3,245 3,246 3,294
Page 3244 of 3294