Thursday, March 12, 2026

ಸಿನಿಮಾ

ಸಿನಿಮಾಸುದ್ದಿ

ಹಾರರ್ ಕಾಮಿಡಿಯಲ್ಲಿ ‘ಶರಣಾವತಾರ’ – ಕಹಳೆ ನ್ಯೂಸ್

ಕನ್ನಡದ ಕಾಮಿಡಿ ಸ್ಟಾರ್ ನಟ ಎಂದೇ ಖ್ಯಾತರಾಗಿರುವ ಶರಣ್, ಇದೀಗ ಹೊಸ 'ಅವತಾರವನ್ನೆತ್ತಿದ್ದಾರೆ. ಹೌದು, ನಟ ಶರಣ್ ಅವರು ಸದ್ಯ ಅವತಾರ ಪುರುಷ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಆದರೆ, ಹಾಸ್ಯನಟ ಶರಣ್ ನಟಿಸುತ್ತಿರುವ ಅವತಾರ ಪುರುಷ ಚಿತ್ರವು ಬಹುತೇಕರು ಅಂದುಕೊಂಡಂತೆ, ಸಂಪೂರ್ಣ ಹಾಸ್ಯ ಚಿತ್ರವಲ್ಲ. ಬದಲಿಗೆ ಅದೊಂದು ಹಾಸ್ಯ ಮಿಶ್ರಿತ ಹಾರರ್ ಮೂವಿ ಎಂಬುದು ಇದೀಗ ಜಗಜ್ಜಾಹೀರಾಗಿದೆ. ಈ ಸಂಗತಿಯನ್ನು ನಟ ಶರಣ್ ಬಹಿರಂಗ ಪಡಿಸಿಲ್ಲ. ಆದರೆ ನಿರ್ದೇಶಕರಾದ...
ಸಿನಿಮಾಸುದ್ದಿ

ಬುರ್ಖಾದಲ್ಲಿ ಕಾಣಿಸಿಕೊಂಡ ಐರಾವತ ಬೆಡಗಿ ಊವರ್ಶಿ ರೌಟೇಲಾ – ಕಹಳೆ ನ್ಯೂಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮಿ.ಐರಾವತ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದ ಊರ್ವಶಿ ಮತ್ತೆ ಸುದ್ದಿಯಲ್ಲಿದ್ದಾರೆ. ಮುದ್ದು ಮಖದ ಚೆಲುವೆ ಊರ್ವಶಿ ರೌಟೇಲಾ ಇದೀಗ ಬುರ್ಖಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಬು ಧಾಬಿಗೆ ಭೇಟಿ ನೀಡಿರುವ ಊರ್ವಶಿ ಅಲ್ಲಿನ ಪ್ರಸಿದ್ಧ ಶೇಕ್ ಝಯೇದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಬುರ್ಕಾ ಧರಿಸಿ ತೆಗೆಸಿಕೊಂಡಿರುವ ಫೋಟೋ ಈಗ ಸಖತ್ ವೈರಲ್ ಆಗಿದೆ. ಶೇಕ್ ಝಯೇದ್‍ನ ಸೌಂದರ್ಯಕ್ಕೆ ಮನಸೋತಿರುವ ಐರಾವತ ಬೆಡಗಿ ರಂಜಾನ್ ಶುಭಾಶಯಗಳನ್ನು...
ಸಿನಿಮಾಸುದ್ದಿ

ಅಂದು ಧ್ರುವ ಅದ್ದೂರಿ..! ಇಂದು ಉಪ್ಪಿ ಅಣ್ಣನ ಮಗನ ಅದ್ದೂರಿ! – ಕಹಳೆ ನ್ಯೂಸ್

"ಅದ್ದೂರಿ" ಸ್ಯಾಂಡಲ್‍ವುಡ್ ಸೂಪರ್ ಡೂಪರ್ ಸಿನಿಮಾಗಳಲ್ಲಿ ಒಂದು. ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಹಾಗೂ ರಾಧಿಕಾ ಪಂಡಿತ್ ನಟನೆಯಲ್ಲಿ ಮೂಡಿಬಂದ ಈ ಸಿನಿಮಾ ಬ್ಲಾಕ್ ಬಾಸ್ಟರ್ ಸಿನಿಮಾವಾಗಿ ಯಶಸ್ಸು ಗಳಿಸಿತ್ತು. ಇದೀಗ ಅದ್ದೂರಿ ಸಿಕ್ವೇಲ್ ಅಂದ್ರೆ ಪಾರ್ಟ್-2 ಗೆ ಭರ್ಜರಿ ತಯಾರಿ ನಡೀತಿದೆ. ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಈ ಬಾರಿ ನಾಯಕನಾಗಿ ಕಾಣಿಸಿಕೊಳ್ತಿರೊದು ಧ್ರುವಾ ಅಲ್ಲ ಬದಲಾಗಿ ಉಪ್ಪಿ ಫ್ಯಾಮಿಲಿಯ ಕುಡಿ ನಿರಂಜನ್ ಸುಧೀಂದ್ರ..! ನಾಯಕನಾಗಿ ಎಂಟ್ರಿ ಕೊಟ್ಟ ನಿರಂಜನ್...
ಸಿನಿಮಾಸುದ್ದಿ

ಶಿವಾಜಿ ಸುರತ್ಕಲ್ ನಲ್ಲಿ ರಮೇಶ್ ಅರವಿಂದ್ ತನಿಖೆ!! – ಕಹಳೆ ನ್ಯೂಸ್

ನಟ ರಮೇಶ್ ಅರವಿಂದ್ ಶಿವಾಜಿ ಸುರತ್ಕಲ್ ಎಂಬ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಶಿವಾಜಿ ಸುರತ್ಕಲ್- ದಿ ಕೇಸ್ ಆಫ್ ರಣಗಿರಿ ರಹಸ್ಯ’ ತನಿಖಾಧಿಕಾರಿಯ ಜೊತೆಗೆ ನಾಯಕನ ಪಾತ್ರದಲ್ಲೂ ರಮೇಶ್ ಕಾಣಿಸಿಕೊಂಡಿದ್ದಾರೆ. ನಟ ರಮೇಶ್ ಗಾಗಿ ಮೊದಲ ಬಾರಿಗೆ ವಿಶೇಷವಾಗಿ ಗಡ್ಡದ ಡಿಸೈನ್ ಮಾಡಲಾಗಿದೆ,.ಇದೇ ಮೊದಲ ಬಾರಿಗೆ ರಮೇಶ್ ಈ ರೀತಿಯ ಗಡ್ಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ರಮೇಶ್ ಶೇವ್ ಮಾಡಿಲ್ಲ ಎಂದು ನಿರ್ದೇಶಕ ಆಕಾಶ್ ಶ್ರೀವಾತ್ಸವ್ ಹೇಳಿದ್ದಾರೆ....
ಸಿನಿಮಾಸುದ್ದಿ

ದಿಗ್ಗಜ ಬಾಲಿವುಡ್‍ ನಟ,ನಟಿಯರ ಗುರು ರೋಶನ್ ತನೇಜಾ ಇನ್ನಿಲ್ಲ – ಕಹಳೆ ನ್ಯೂಸ್

ಬಾಲಿವುಡ್‍ನ ಹಲವು ದಿಗ್ಗಜ ನಟ, ನಟಿಯರಿಗೆ ತರಬೇತಿ ನೀಡಿದ್ದ ‘ಆ್ಯಕ್ಟಿಂಗ್ ಗುರು’ ಎಂದು ಖ್ಯಾತರಾಗಿದ್ದ ರೋಶನ್ ತನೇಜಾ ಅವರು ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಸುದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಮ್ಮನ್ನು ಅಗಲಿದ್ದಾರೆ ಎಂದು ಪುತ್ರ ರೋಹಿತ್ ತನೇಜಾ ಹೇಳಿದ್ದಾರೆ. ಪತ್ನಿ ಮಿಥಿಕಾ ಮತ್ತು ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ. ಸಾಂತ್ರಾಕ್ರೂಜ್ ಪಶ್ಚಿಮದಲ್ಲಿರುವ ಚಿತಾಗಾರದಲ್ಲಿ ಶನಿವಾರ ಸಂಜೆ ಅವರ ಅಂತಿಮ ಸಂಸ್ಕಾರ ನಡೆಯಲಿದೆ....
ಸಿನಿಮಾಸುದ್ದಿ

ಕನ್ನಡದಲ್ಲಿ ಜೋರಾಗಿದೆ ಡಬ್ಬಿಂಗ್ ಭರಾಟೆ – ಕಹಳೆ ನ್ಯೂಸ್

ಇತ್ತೀಚಿನ ದಿನಗಳವರೆಗೂ ಕನ್ನಡ ಚಿತ್ರರಂಗದಲ್ಲಿ ಕೆಲ ಪೂರ್ವಾಗ್ರಹ ಪೀಡಿತ ವ್ಯಕ್ತಿಗಳಿಂದ ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಲು ತಡೆಯುಂಟು ಮಾಡುವ ಕೆಲಸ ಎಗ್ಗಿಲ್ಲದೇ ನಡೆಯುತ್ತಿತ್ತು. ತಮ್ಮ ತಂದೆ ಹೇಳಿದ್ದಾರೆ, ಹಾಗೆ ಹೀಗೆ ಎಂದು ಅವರ ವಯ್ಯಕ್ತಿಕ ನಿರ್ಧಾರವನ್ನು ಇಡೀ ಚಿತ್ರರಂಗದ ಮೇಲೆ ಹೇರುವ ಕಾರ್ಯ ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಡಬ್ಬಿಂಗ್ ಪರ ಹೋರಟ ಜೋರಾಗಿದ್ದೇ ತಡ, ಕಾನೂನಾತ್ಮಕವಗಿ ಡಬ್ಬಿಂಗ್ ವಿರೋಧಿಸುವವರಿಗೆ ಶಿಕ್ಷೆ ಎಂದು ನ್ಯಾಯಾಲಯ ಘೋಷಣೆ ಮಾಡಿತು. ಇದ್ರಿಂದಾಗಿ ಈ...
ಸಿನಿಮಾಸುದ್ದಿ

ಮದುವೆಯಾಗದೇ ತಂದೆಯಾಗುತ್ತಾನಂತೆ ಸಲ್ಮಾನ್ ಖಾನ್!? – ಕಹಳೆ ನ್ಯೂಸ್

ಕಳೆದ 25 ವರ್ಷಗಳಿಂದ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಯಾವಾಗ ಮದುವೆಯಾಗ್ತಾರೆ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದರೆ, 53ನೇ ವಯಸ್ಸಿಗೆ ಕಾಲಿಟ್ಟಿರುವ ಸಲ್ಮಾನ್ ಹೆಸರು ಬಾಲಿವುಡ್ ನಟಿಯರ ಜೊತೆ ಕೇಳಿ ಬಂತೇ ವಿನಃ ಮದುವೆಯಾಗುವ ಲಕ್ಷಣಗಳು ಕಾಣಲಿಲ್ಲ. ಇದೀಗ ಇನ್ನೊಂದು ಹೊಸ ಸುದ್ದಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸಲ್ಮಾನ್‍ಗೆ ಮಗು ಬೇಕು ಎಂದು ಅನಿಸಿದೆಯಂತೆ. ಆದರೆ ಅದು ಮದುವೆಯಾಗದೆ, ಅಂದ್ರೆ ಬಾಡಿಗೆ ತಾಯಿಯ ಮೂಲಕ ಮುಗುವಿನ ತಂದೆಯಾಗಲು ಬಯಸಿದ್ದಾರೆ...
ಸಿನಿಮಾಸುದ್ದಿ

‘ನಿಖಿಲ್ ಎಲ್ಲಿದ್ದಿಯಪ್ಪಾ’ ಸಿನಿಮಾಗೆ ನಿಖಿಲ್ಲೇ ಹೀರೋ!! – ಕಹಳೆ ನ್ಯೂಸ್

ಜಾಗ್ವಾರ್ ಚಿತ್ರದ ಧ್ವನಿಸುರುಳಿ ಸಮಾರಂಭದಲ್ಲಿ ಕುಮಾರಸ್ವಾಮಿ ಮತ್ತು ನಿಖಿಲ್ ನಡುವೆ ನಡೆದ ಸಂಭಾಷಣೆಯು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ‘ನಿಖಿಲ್ ಎಲ್ಲಿದ್ದಿಯಪ್ಪಾ’ ನಂತರ ವಿದೇಶಿಗರ ಬಾಯಲ್ಲೂ ಕೇಳಲು ಆರಂಭವಾಯಿತು. ಇಷ್ಟಾಗುವ ಹೊತ್ತಿಗೆ ಕರ್ನಾಟಕ ಫಿಲ್ಮ್ ಛೇಂಬರ್‌ನಲ್ಲಿ ‘ನಿಖಿಲ್ ಎಲ್ಲಿದ್ದಿಯಪ್ಪಾ’ ಹೆಸರಿನ ಟೈಟಲ್‍ಗೆ ಭಾರೀ ಬೆಡಿಕೆ ವ್ಯಕ್ತವಾಗಿತ್ತು. ನಿರ್ಮಾಪಕರು ನಾ ಮುಂದು ತಾ ಮುಂದು ಎಂದು ಟೈಟಲ್‍ಗೆ ಮುಗಿ ಬಿದ್ದರು. ಇಂದು...
1 71 72 73 74 75 92
Page 73 of 92