Saturday, March 14, 2026

ಸಿನಿಮಾ

ಸಿನಿಮಾ

ಈ ಫೋಟೋಗಳಿಗಿಂತಲೂ ನಾನು ಚೆನ್ನಾಗಿದ್ದೇನೆ ; ವರ್ಷದ ಬಳಿಕ ರಮ್ಯಾ ಪೋಸ್ಟ್ – ಕಹಳೆ ನ್ಯೂಸ್

ಬೆಂಗಳೂರು: ಸುದೀರ್ಘ ಕಾಲದಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಚಂದನವನದ ಪದ್ಮಾವತಿ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಗುರುವಾರ ಇನ್‍ಸ್ಟಾಗ್ರಾಂ ಸ್ಟೇಟಸ್‍ನಲ್ಲಿ ಡಿಫೆರೆಂಟ್ ಆಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಇದೀಗ ಆ ಫೋಟೋಗಳನ್ನು ಫೇಸ್‌ಬುಕ್, ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ರಮ್ಯಾ ಇನ್‍ಸ್ಟಾಗ್ರಾಂನಲ್ಲಿ 2019ರ ಮೇ ತಿಂಗಳಲ್ಲಿ ಕೊನೆಯ ಬಾರಿಗೆ ಪೋಸ್ಟ್ ಹಾಕಿದ್ದರು. ಈಗ ಒಂದು ವರ್ಷ ಕಳೆದ ನಂತರ ಮತ್ತೆ ಫೋಟೋಗಳನ್ನು ಪೋಸ್ಟ್ ಮಾಡುವ...
ಸಿನಿಮಾಸುದ್ದಿ

ಕರಾವಳಿ ಬೆಡಗಿ, ವಿಶ್ವ ಸುಂದರಿ, ಬಚ್ಚನ್ ಸೊಸೆ ಐಶ್ವರ್ಯಾ ರೈ ಹಾಗೂ ಬಚ್ಚನ್‌ ಮೊಮ್ಮಗಳು ಆರಾಧ್ಯ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಮುಂಬೈ :  ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಹಾಗೂ ಅವರ ಪುತ್ರ ಅಭಿಷೇಕ್‌ ಬಚ್ಚನ್‌ ಗೆ ಕೊರೊನೊ ಸೋಂಕು ತಗುಲಿದ್ದು, ಹೀಗಾಗಿ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಅಭಿಷೇಕ್‌ ಬಚ್ಚನ್‌ ಪತ್ನಿ ಐಶ್ವರ್ಯಾ ರೈ ಹಾಗೂ ಪುತ್ರಿ ಆರಾಧ್ಯಗೂ ಕೊರೊನಾ ಪಾಸಿಟಿವ್‌ ಎಂದು ತಿಳಿದುಬಂದಿದೆ. ಹೀಗಾಗಿ ಬಿಗ್‌ ಬಿ ಪತ್ನಿ ಜಯಾ ಬಚ್ಚನ್‌ ಹೊರತುಪಡಿಸಿ ಬಚ್ಚನ್‌ ಕುಟುಂಬದ ಎಲ್ಲರಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ....
ಸಿನಿಮಾಸುದ್ದಿ

Breaking News : ಹಿರಿಯ ನಟ ಅಮಿತಾಭ್ ಬಚ್ಚನ್‌ ಗೆ ಕೊರೊನಾ ಪಾಸಿಟಿವ್ – ಕಹಳೆ ನ್ಯೂಸ್

ಮುಂಬೈ : ಹಿರಿಯ ನಟ ಅಮಿತಾ ಬಚ್ಚನ್ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, ಅವರಿಗೆ ಕೊರೊನಾ ಪಾಸಿಟಿವ್ ಎಂಬ ವರದಿ ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಅಮಿತಾಭ್ ಟ್ವೀಟ್ ನಲ್ಲಿ ಏನಿದೆ...? https://twitter.com/SrBachchan/status/1282002456063295490?s=19...
ಸಿನಿಮಾ

ಬಣ್ಣ ಬಣ್ಣದ ಲೋಕದಲ್ಲಿ ಚಿತ್ತಾರವನ್ನು ಮೂಡಿಸುತ್ತಿರುವ ಹುಡುಗಿ ; ಟಿವಿ ನಿರೂಪಕಿಯಿಂದ ಧಾರಾವಾಹಿ, ಬೆಳ್ಳಿತೆರೆಯವರೆಗೆ ವಿಭಿನ್ನ ಶೈಲಿಯ ಪಾತ್ರಗಳಲ್ಲಿ ಅಭಿನಯಿಸಿ, ಕಾರ್ಯಕ್ರಮಗಳನ್ನು ನಿರೂಪಿಸಿ ಜನರ ಮನಸ್ಸನ್ನು ಗೆದ್ದ ಬೆಡಗಿ ನಯನಾ ರಾಜ್ – ಕಹಳೆ ನ್ಯೂಸ್

ಎಸ್, ಹೌದು ಕಂಡ್ರೀ, ಬಣ್ಣ ಬಣ್ಣದ ಲೋಕದಲ್ಲಿ ಚಿತ್ತಾರವನ್ನು ಮೂಡಿಸುತ್ತಿರುವ ಹುಡುಗಿ. ಬಾಯಿ ತೆರೆದ್ರೆ ಸಾಕು, ಪಟಪಟನೆ ಮಾತಾಡೋ ಚಾಲಾಕಿ. ವಿಭಿನ್ನ ಶೈಲಿಯ ಪಾತ್ರಗಳಲ್ಲಿ ಅಭಿನಯಿಸಿ ಜನರ ಮನಸ್ಸನ್ನು ಗೆದ್ದ ಬೆಡಗಿ ನಯನಾ ರಾಜ್.   ಈಕೆ ಮೂಲತಃ ಉತ್ತರ ಕರ್ನಾಟಕದ ಹುಬ್ಬಳ್ಳಿಯವರು. ಬಸವರಾಜ ಹಾಗೂ ಕಮಲ ದಂಪತಿಯ ಪುತ್ರಿ. ಬೆಂಗಳೂರಿನಲ್ಲಿ ತಮ್ಮ ವಿಧ್ಯಾಭ್ಯಾಸವನ್ನು ಮುಗಿಸಿ, 2016 ರಲ್ಲಿ ಮೊದಲ ಬಾರಿಗೆ ನಟನಾ ಲೋಕಕ್ಕೆ ಕಾಲಿರಿಸಿದ ಈಕೆ, ನಟನೆ ಅಂತ...
ಸಿನಿಮಾ

ದಕ್ಷಿಣ ಭಾರತದ ಸ್ಟಾರ್‌ ಕಲಾವಿದ ‘ದಳಪತಿ’ ವಿಜಯ್‌ ಅವರಿಗೆ 46ನೇ ಜನ್ಮದಿನದ ಸಂಭ್ರಮ.-ಕಹಳೆ ನ್ಯೂಸ್

ದಕ್ಷಿಣ ಭಾರತದ ಸ್ಟಾರ್‌ ಕಲಾವಿದ 'ದಳಪತಿ' ವಿಜಯ್‌ ಅವರಿಗೆ ಇಂದು (ಜೂ.22) ಜನ್ಮದಿನದ ಸಂಭ್ರಮ. 46ನೇ ವಸಂತಕ್ಕೆ ಕಾಲಿಟ್ಟಿರುವ ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿ ಸಕ್ರಿಯ ಆಗಿರುವ ನಟ ವಿಜಯ್‌ ಇಂದಿಗೂ ಅದೇ ಚಾರ್ಮ್‌ ಉಳಿಸಿಕೊಂಡಿದ್ದಾರೆ. ಹಿಟ್‌ ಸಿನಿಮಾಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ದಾರೆ. ಕೊರೊನಾ ವೈರಸ್‌ ಹಾವಳಿ ದಿನೇದಿನೆ ಹೆಚ್ಚುತ್ತಿರುವುದರಿಂದ ಅದ್ದೂರಿಯಾಗಿ ವಿಜಯ್‌ ಬರ್ತ್‌ಡೇ ಸೆಲೆಬ್ರೇಟ್‌ ಮಾಡಲು ಸಾಧ್ಯವಾಗಿಲ್ಲ....
ಸಿನಿಮಾ

ನಟ ಸುಶಾಂತ್ ಆತ್ಮಹತ್ಯೆ ಪ್ರಕರಣ ; ನಟ ಸಲ್ಮಾನ್ ಖಾನ್ ಸೇರಿದಂತೆ ಎಂಟು ಸೆಲೆಬ್ರಿಟಿಗಳ ವಿರುದ್ಧ ಕೇಸು ದಾಖಲು – ಕಹಳೆ ನ್ಯೂಸ್

ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಸೆಲೆಬ್ರಿಟಿಗಳ ವಿರುದ್ಧ ವಕೀಲ ಸುಧಿರ್ ಕುಮಾರ್ ಓಜಾ ಮುಜಾಫರ್ಪುರ್ ನ್ಯಾಯಾಲಯದಲ್ಲಿ ದೂರು ದಾಖಲಸಿದ್ದಾರೆ. ಏಳು ಸಿನಿಮಾಗಳಿಂದ ಸುಶಾಂತ್ ಅವರನ್ನು ಕೈ ಬಿಡಲಾಗಿತ್ತು. ಜೊತೆಗೆ ಕೆಲ ಸಿನಿಮಾಗಳು ಬಿಡುಗಡೆ ಆಗಿಲ್ಲ. ಈ ಎಲ್ಲ ಘಟನೆಗಳು ಸುಶಾಂತ್ ಅವರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ನಟ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಕೀಲ ಓಜಾ ಆರೋಪಿಸಿದ್ದಾರೆ. ಬಾಲಿವುಡ್ ಸಿನಿಮಾ ನಿರ್ದೇಶಕರಾದ...
ಸಿನಿಮಾಸುದ್ದಿ

ಮಳೆಯಲ್ಲಿ ಸದ್ದು ಮಾಡುತ್ತಿದೆ ವಸಿಷ್ಠ ಸಿಂಹ, ಬಡೆಕಿಲ ಪ್ರದೀಪ್ ಸೇರಿದಂತೆ ೧೫ ಪ್ರತಿಭಾನ್ವಿತ, ಹೆಸರಾಂತ ಗಾಯಕರು ಧ್ವನಿಗೂಡಿಸಿದ ” ಓ ಮಳೆ ಹನಿಯೇ..! ” ವಿಡಿಯೋ ಸಾಂಗ್ – ಕಹಳೆ ನ್ಯೂಸ್

ಮಳೆಗಾಲದ ಈ ಸಮಯದಲ್ಲಿ ಸಂಗೀತ ಪ್ರಿಯರ ಮನ ತಣಿಸಲು ಮಳೆಯ ಕುರಿತಾದ ಒಂದು ವಿನೂತನ ಕನ್ನಡ ಹಾಡು " ಓ ಮಳೆ ಹನಿಯೇ..! " ಮೇ ೧೪ (14) ಆದಿತ್ಯವಾರದಂದು ಸ್ನ್ಯಾಪ್ಶಾಟ್ ವಿಜ್ವಲ್ ಮತ್ತು ಶೋಲಿನ್ ಸ್ಟುಡಿಯೋಸ್ ಇವರ ಸಂಗೀತ ಮಾಲಿಕತ್ವದಲ್ಲಿ ಕ್ಲಾಸಿಕ್ ಮೀಡಿಯಾ ಯುಟ್ಯೂಬ್ ಲೇಬಲ್ ಮೂಲಕ ಹಾಡು ಮೂಡಿ ಬಂದಿದೆ ಹರಿಪ್ರಸಾದ್ ಹರಿತಾಸ್ ಇವರ ನಿರ್ಮಾಣದಲ್ಲಿ ಬಿಡುಗಡೆಗೊಂಡ ಈ ಹಾಡಿಗೆ ಯುವ ನಿರ್ದೇಶಕ ಅನೀಶ್ ಪೈ ಬಿ...
ಸಿನಿಮಾಸುದ್ದಿ

ಧೋನಿ ಸಿನ್ಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ – ಕಹಳೆ ನ್ಯೂಸ್

ಮುಂಬೈ: ಧೋನಿ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಸುಶಾಂತ್, ಕೈ ಪೋ ಚೇ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ತದನಂತರ ಬಿಡುಗಡೆಯಾಗಿದ್ದ ‘ಶುದ್ಧ್ ದೇಶಿ ರೊಮ್ಯಾನ್ಸ್’ ಸಿನಿಮಾದ...
1 47 48 49 50 51 92
Page 49 of 92