Tuesday, March 17, 2026

ಸಿನಿಮಾ

ಉಡುಪಿದಕ್ಷಿಣ ಕನ್ನಡಸಿನಿಮಾಸುದ್ದಿ

ತೆರೆ ಕಾಣಲು ಸಜ್ಜಾಗಿದೆ ‘ಕಲ್ಜಿಗಡೊಂಜಿ ಬಿನ್ನಯ’ – ಸತ್ಯದ ತುಳುವೆರ್(ರಿ.) ಉಡುಪಿ ಮಂಗಳೂರು ಅರ್ಪಿಸುವ ತುಳು ಗೀತೆ – ಕಹಳೆ ನ್ಯೂಸ್

ಸತ್ಯದ ತುಳುವೆರ್(ರಿ.) ಉಡುಪಿ ಮಂಗಳೂರು ಅರ್ಪಿಸುವ, ‘ಕಲ್ಜಿಗಡೊಂಜಿ ಬಿನ್ನಯ’ ತುಳು ಗೀತೆ ವಿಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕೊರೋನಾ ಕಷ್ಟದ ಸಮಯದಲ್ಲಿ ಕಾಲದ ಜೊತೆ ಮಾಡುವ ವಿನಂತಿ ಎಂಬ, ‘ಕಲ್ಜಿಗಡೊಂಜಿ ಬಿನ್ನಯ’ ತುಳು ಗೀತೆ ಇದೆ ಬರುವ ತಾರೀಕು ೦೫-೦೭-೨೦೨೧ಕ್ಕೆ ಸತ್ಯದ ತುಳುವೆರ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ. ಶಿವಪ್ರಕಾಶ್.ಎಸ್, ಪ್ರವೀಣ್ ಕುರ್ಕಾಲ್, ಜಗನ್ ಕೋಟ್ಯಾನ್, ಪ್ರಸಾದ್ ಪೂಜಾರಿ ಬಂಟ್ವಾಳ ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಗೀತೆಗೆ ಅಮರ್‌ನಾಥ್ ಪೂಪಾಡಿಕಲ್ಲು ಇವರ...
ಬೆಂಗಳೂರುರಾಜ್ಯಸಿನಿಮಾಸುದ್ದಿ

ಬಿಗ್ ಬಾಸ್ ಕನ್ನಡ ಸೀಸನ್ 8 ಸೆಕೆಂಡ್ ಇನ್ನಿಂಗ್ಸ್ ; ಬುಧವಾರದಿಂದ ಮತ್ತೆ ಆರಂಭ, ಜೂ.23ಕ್ಕೆ ಮಹಾಸಂಚಿಕೆ.! – ಕಹಳೆ ನ್ಯೂಸ್

ಬೆಂಗಳೂರು, ಜೂ.21 : ಕನ್ನಡ ಬಿಗ್‍ಬಾಸ್ ಸೀಸನ್ 8 ಕೊರೊನಾ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡಿದ್ದು, ಇದೀಗ ಮತ್ತೆ ಅದೇ ಸ್ಪರ್ಧಿಗಳೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಗೊಳ್ಳಲಿದೆ. ಬಿಗ್‍ಬಾಸ್ ಸೀಸನ್ 8ನ 2ನೇ ಇನ್ನಿಂಗ್ಸ್ ಆಡೋದಕ್ಕೆ 12 ಮಂದಿ ಸ್ಪರ್ಧಿಗಳು ಸ್ಪರ್ಧಿಗಳು ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ಳುತ್ತಿದ್ದು,ಇದೇ ಬುಧವಾರ(ಜೂ.23)ರಂದು ಸಂಜೆ 6ಕ್ಕೆ ಬಿಗ್‍ಬಾಸ್ ಸೆಕೆಂಡ್ ಇನಿಂಗ್ಸ್ ಮೊದಲ ದಿನದ ಮಹಾಸಂಚಿಕೆ ಪ್ರಾರಂಭವಾಗಲಿದೆ.   ಇನ್ನು ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಅರ್ಧದಲ್ಲಿಯೇ ಬಿಗ್‍ಬಾಸ್ ಸೀಸನ್...
ಬೆಂಗಳೂರುರಾಜ್ಯಸಿನಿಮಾಸುದ್ದಿ

‘ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ, ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಒಂದು ಸಖತ್ ಸ್ಟುಪಿಡ್ ವರ್ಡ್’ ; ಆರು ತಿಂಗಳ ಬಳಿಕ ನಟಿ ರಾಗಿಣಿ ದ್ವಿವೇದಿ – ಕಹಳೆ ನ್ಯೂಸ್

ವಿಜಯಪುರ, ಜೂ.17 : ಹೆಣ್ಮಕ್ಕಳು ಅಂದರೆ ಸಾಕು ಪ್ರತಿಯೊಂದು ವಿಚಾರದಲ್ಲೂ ಸಮಾಜದಲ್ಲಿ ಟಾರ್ಗೆಟ್ ಮಾಡಲಾಗುತ್ತಿದ್ದು, ಅಂತೆಯೇ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಕೂಡ ಟಾರ್ಗೆಟ್ ಮಾಡಲಾಗಿದೆ ಎಂದು ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದ ಸುಮಾರು ಆರು ತಿಂಗಳ ಬಳಿಕ ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.   ಈ ಕುರಿತು ಮಂಗಳಮುಖಿಯರಿಗೆ ಕೊರೊನಾ ಲಸಿಕೆ ಹಾಕುವ ಮತ್ತು ಆಹಾರದ ಕಿಟ್ ನೀಡುವ ಕಾರ್ಯಕ್ರಮದಲ್ಲ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...
ಬೆಂಗಳೂರುಸಿನಿಮಾಸುದ್ದಿ

ದೊಡ್ಡ ದೊಡ್ಡ ಸಾಧನೆ ಮಾಡಲು ಹೊರಡುವ ಯುವತಿ ಚಿಕ್ಕ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ; ಸೋಶಿಯಲ್ ಮೀಡಿಯದಲ್ಲಿ ಹಾಟ್ ಫೋಟೋ ಶೇರ್ ಮಾಡಿ ಸಂದೇಶ ನೀಡಿದ ನಟಿ ರಶ್ಮಿಕಾ ಮಂದಣ್ಣ – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯದಲ್ಲಿ ಹಂಚಿಕೊಂಡ ಹಾಟ್ ಫೋಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಹಾಟ್ ಫೋಟೋ ಮೂಲಕವಾಗಿ ರಶ್ಮಿಕಾ ಸುದ್ದಿಯಾಗಿದ್ದಾರೆ. ಇದುವರೆಗೂ ಕಾಣಿಕೊಳ್ಳದ ಸೂಪರ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿರೋ ಫೋಟೋ ವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಒಂದು ಸಂದೇಶವನ್ನು ನೀಡಿದ್ದಾರೆ. ನೇರಳೆ ಬಣ್ಣದ ಗೌನ್ ತೊಟ್ಟಿರೋ ರಶ್ಮಿಕಾ ಸೂಪರ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆ ಫೋಟೋ ಜೊತೆಗೆ ಟೀಕಾಕಾರರಿಗೆ ಬಿರುಸಾಗಿ ಚಾಟಿಯನ್ನು ಬೀಸಿದ್ದಾರೆ.  ...
ರಾಷ್ಟ್ರೀಯಸಿನಿಮಾಸುದ್ದಿ

46ನೇ ವಸಂತಕ್ಕೆ ಕಾಲಿಟ್ಟಿ ಶಿಲ್ಪಾ ಶೆಟ್ಟಿ ; ಅನೇಕ ಗಣ್ಯರಿಂದ ಶುಭಾಶಯ – ಕಹಳೆ ನ್ಯೂಸ್

ಮುಂಬೈ, ಜೂ.09 : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ 46ನೇ ಹುಟ್ಟುಹಬ್ಬದ ಸಂಭ್ರವಾಗಿದ್ದು, ಬಾಲಿವುಡ್‍ನ ಖ್ಯಾತ ನಟಿಯರು, ಅಭಿಮಾನಿಗಳು ಅನೇಕ ಗಣ್ಯರು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.   ಕರಾವಳಿ ಮೂಲದ ಶಿಲ್ಪಾ ಶೆಟ್ಟಿಯವರು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದಿದ್ದು, ಸದ್ಯ ಮುಂಬೈನಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಜೂನ್ 8ರಂದು ನಟಿ ಶಿಲ್ಪಾಶೆಟ್ಟಿಯವರು 46ನೇ ವಸಂತಕ್ಕೆ ಕಾಲಿಟ್ಟಿದ್ದು, ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ರವೀನಾ ಟಂಡನ್‍, ಬಾಲಿವುಡ್...
ಸಿನಿಮಾ

 ಒಂದು ಮೂಢನಂಬಿಕೆ ಜೋಡಿಹಕ್ಕಿಗಳ ಪ್ರೀತಿಗೆ ಕಂಟಕವಾಯಿತೆ- ✍️ಕವಿತಾ-ಕಹಳೆ ನ್ಯೂಸ್

ಅದೊಂದು ದಿನ ಆ ಮನೆಯಲ್ಲಿ ಸಡಗರವೊ ಸಡಗರಎಲ್ಲರ ಮನದಲ್ಲಿ ಸಂತೋಷತುಂಬಿ ತುಳುಕುತ್ತಿತ್ತು.ಇದಕ್ಕೆ ಕಾರಣಅಲ್ಲಿ ವಾಸವಾಗಿದ್ದಒಂದು ಹುಡುಗಿ. ಆ ಪುಟ್ಟ ಹೃದಯದಲ್ಲಿ ಏನೋ ಒಂದು ನಾಚಿಕೆ ಮನದಲ್ಲಿ ಏನೋ ಒಂದು ಅಳುಕು ಅವಳ ಮುಖದಲ್ಲಿಕಾಣಿಸುತ್ತಿತ್ತು. ತನ್ನರಾಜಕುಮಾರನ ಬರುವಿಕೆಯದಾರಿಯನ್ನೇ ಮರೆಯಲ್ಲೇ ನಿಂತುಎದುರು ನೋಡುತ್ತಿದ್ದ ಆ ಕಂಗಳು ತನ್ನರಾಜಕುಮಾರನನ್ನು ಭೇಟಿಯಾಗುವ ಮೊದಲ ಕ್ಷಣಒಬ್ಬರನ್ನೊಬ್ಬರು ನೋಡಲು ಹಂಬಲಿಸುವ ಹೃದಯ ಮಾತನಾಡಲು ಬಿಡದ ಮೌನ, ಮನದಲ್ಲಿಇರುವ ಅಳುಕು ಅವಳ ಮನಸ್ಸಿನಲ್ಲಿ ತುಂಬಿಕೊಂಡಿತ್ತು.. ಸಮಯ ಕಳೆದಂತೆ ತನ್ನರಾಜಕುಮಾರನೊಂದಿಗೆ ಮಾತನಾಡುವ...
ಉಡುಪಿಸಿನಿಮಾಸುದ್ದಿ

ಭುವನ ಸುಂದರಿ ಸ್ಪರ್ಧೆಯಲ್ಲಿ ಉಡುಪಿಯ ಆಯಡ್ಲಿನ್‌ಗೆ ಮೂರನೇ ರನ್ನರ್‌ಅಪ್‌ ಸ್ಥಾನ – ಕಹಳೆ ನ್ಯೂಸ್

ಉಡುಪಿ, ಮೇ.17 : ಅಮೇರಿಕಾದ ಫ್ಲೋರಿಡಾದಲ್ಲಿ ನಡೆದ 2021ನೇ ಸಾಲಿನ ಭುವನ ಸುಂದರಿ ಸ್ಪರ್ಧೆಯಲ್ಲಿ ಉಡುಪಿಯ ಉದ್ಯಾವರದ ಆಯಡ್ಲಿನ್‌ ಕಸ್ತಲಿನೊ ಮೂರನೇ ರನ್ನರ್‌ಅಪ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ.   ಆಯಡ್ಲಿನ್‌ ಅವರು ಉದ್ಯಾವರದ ಕೊರಂಗ್ರಪಾಡಿಯ ನಿವಾಸಿಯಾಗಿರುವ ಆಲ್ಫೊನ್ಸಸ್‌ ಕಸ್ತಲಿನೊ ಹಾಗೂ ಮೀರಾ ಕಸ್ತಲಿನೊ ದಂಪತಿ ಪುತ್ರಿಯಾಗಿದ್ದು, ಇತ್ತೀಚೆಗೆ ಮುಂಬೈನಲ್ಲಿ ನಡೆದ ಲಿವಾ ಮಿಸ್‌ ದಿವಾ ಯುನಿವರ್ಸ್‌-2020 ಸ್ಪರ್ಧೆಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಆಯಡ್ಲಿನ್ ಮಂಬೈನಲ್ಲಿ ಶಿಕ್ಷಣ ಪಡೆದಿದ್ದು, ನಟನೆ, ಕೊರಿಯೊಗ್ರಫಿ ಮಾಡುತ್ತಿದ್ದಾರೆ. ಇನ್ನು ಅಮೇರಿಕಾದ...
ಸಿನಿಮಾಸುದ್ದಿ

ಜನ್ಮದಿನದಂದು ಕರ್ನಾಟಕದಲ್ಲಿ ಹಾಕಿರೋ ಫ್ಲೆಕ್ಸ್‌ಗೆ ಸನ್ನಿ ಫಿದಾ..! – ಕಹಳೆ ನ್ಯೂಸ್

ಬೆಂಗಳೂರು: ಬಾಲಿವುಡ್ ನಟಿ ಸನ್ನಿ ಲಿಯೋನ್ ಜನ್ಮದಿನದಂದು ಕರ್ನಾಟಕದ ರಸ್ತೆ ಬದಿಯಲ್ಲಿ ದೊಡ್ಡ ಫ್ಲೆಕ್ಸ್ ಒಂದನ್ನು ಹಾಕಲಾಗಿತ್ತು. ಈ ಫ್ಲೆಕ್ಸ್‌ಗೆ ನಟಿ ಫಿದಾ ಆಗಿದ್ದಾರೆ. ಹೌದು. ಮೇ 13ರಂದು ಸನ್ನಿ ಲಿಯೋನ್ ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಸನ್ನಿಲಿಯೋನ್ ಅವರು ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ ನಟನೆ ಮಾತ್ರವಲ್ಲದೆ ಸನ್ನಿ, ಹಲವಾರು ಸಾಮಾಜಿಕ, ಮಾನವೀಯ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿಯ ಜನ್ಮದಿನದಂದು ಕರ್ನಾಟಕದಲ್ಲಿ ಅಭಿಮಾನಿಗಳು...
1 42 43 44 45 46 92
Page 44 of 92