ಶಶಿಕಲಾ ನಟರಾಜನ್ ಅವರು ನಾಳೆ ತಮಿಳುನಾಡಿಗೆ ಪ್ರಯಾಣ-ಕಹಳೆ ನ್ಯೂಸ್
ಬೆಂಗಳೂರು : ನಾಳೆ ಚೆನ್ನೈಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಅವರು ತೆರಳಲಿದ್ದಾರೆ. ಈಗಾಗಲೇ ಜೈಲು ಶಿಕ್ಷೆ ಪೂರ್ಣಗೊಳಿಸಿರುವ ಶಶಿಕಲಾ ಬಿಡುಗಡೆಯಾಗಿ ಬೆಂಗಳೂರು ಹೊರ ವಲಯದ ರೆಸಾರ್ಟ್ವೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲದೇ ಇಂದು ಅಣ್ಣಾಡಿಎಂಕೆ ಪಕ್ಷದ ಕೆಲವು ನಾಯಕರ ಜತೆ ಅವರು ಸಮಾಲೋಚನೆ ನಡೆಸಲಿದ್ದು, 200 ಕಾರುಗಳ ಜತೆ ತೆರಳಲು ಅನುಮತಿ ಕೋರಿದ್ದರೂ, ಇದಕ್ಕೆ ಅನುಮತಿ ನೀಡಲಾಗಿಲ್ಲ. ಹಾಗೂ ಶಶಿಕಲಾ ತಮಿಳುನಾಡು ರಾಜಕೀಯಕ್ಕೆ...







