Saturday, March 7, 2026

ಅಂಕಣ

ಅಂಕಣ

ಲಾಕ್ – ಡೌನ್ ಅನಿವಾರ್ಯ ,ಜೊತೆಗೆ ದೇಶದ ಪ್ರತೀ ಕುಟುಂಬಕ್ಕೂ ಕನಿಷ್ಠ ಆದಾಯ ಘೋಷಿಸಲು ಪ್ರಧಾನಿ ಹಾಗೂ ಸರಕಾರಗಳು ಬದ್ಥರಾಗಿರಬೇಕು : ರಾಕೇಶ್ ಬಿರ್ತಿ- ಕಹಳೆ ನ್ಯೂಸ್

ಲಾಕ್ ಡೌನ್ ಅನೀವಾರ್ಯ ಮತ್ತು ಅದನ್ನು ಜಾರಿಗೊಳಿಸುವುದು ಕೂಡಾ ಸೂಕ್ತವಾದ ನಿರ್ಧಾರ...! ಆದರೆ , ಈ ಹಿಂದ ಲಾಕ್ - ಡೌನ್ ಅಸ್ತ್ರವನ್ನು ಪ್ರಯೋಗಿಸಿ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಈ ಆರ್ಥಿಕ ಹೊಡೆತದಿಂದ ಚೇತರಿಸಿಕೊಂಡಿಲ್ಲ....ಆದರೆ ಈ ಕೋರೊನಾದ ಎರಡನೇ ಅಲೆಯ ಭೀಕರತೆಯು ದೇಶವನ್ನು ನಡುಗಿಸುತ್ತಿದೆ...ಈ ಸಂಧರ್ಭದಲ್ಲಿ ಸರಕಾರವು ಜನರನ್ನು ರಕ್ಷಿಸಲು ಅನೇಕ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ , ಆದರೂ ಈ ಕೋವಿಡ್ ನ್ನು ಬ್ರೇಕ್ ಹಾಕಲು ಸರಕಾರ...
ಅಂಕಣದಕ್ಷಿಣ ಕನ್ನಡಬಂಟ್ವಾಳರಾಜಕೀಯಸುದ್ದಿ

ದಾಖಲೆ ಸಹಿತ ಪತ್ರಿಕಾಗೋಷ್ಠಿ ನಡೆಸಿ ನಗೆಪಾಟಲಿಗೊಳಗಾದ ಮಾಜಿ ಸಚಿವ ರಮನಾಥ ರೈ ; ” ಬೇಲೆಇಜ್ಜಾಂದಿ ರೈ….. ” ಹೇಳಿಕೆ ಬಿಜೆಪಿಗರಿಗೆ ಆಹಾರ..! – ಕಹಳೆ ನ್ಯೂಸ್

ಬಂಟ್ವಾಳ : ಕೆಲ ಸಮಯದ ಹಿಂದೆ ಮಾಜಿ ಸಚಿವ ರಮನಾಥ ರೈಯವರು ಪತ್ರಿಕಾ ಗೋಷ್ಠಿ ನಡೆಸಿ ಮುಡಿಪು ಕೆಂಪು ಮಣ್ಣು ಗಣಿಗಾರಿಕೆ ಸಂಬಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮೇಲೆ ಅರೋಪ ಹೊರಿಸಿದ್ದರು ನಂತರ ಶಾಸಕ ರಾಜೇಶ್ ನಾಯ್ಕ್ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ನಾನು ತೆಂಕ ಎಡಪದವಿನಲ್ಲಿ ಪತ್ನಿಯ ಹೆಸರಿನಲ್ಲಿ ಕಾನೂನು ಬದ್ದವಾಗಿ ಪರವಾನಿಗೆ ಪಡೆದು ಸರ್ಕಾರಕ್ಕೆ ರಾಯಧನ ಸಲ್ಲಿಸಿ ತಮ್ಮ ಒಡೆತನದ ಒಡ್ಡೂರು ಫಾರ್ಮ್ ನಲ್ಲಿ ಕೆಂಪುಕಲ್ಲಿನ ಗಣಿಗಾರಿಕೆ ಹಲವಾರು...
ಅಂಕಣಆರೋಗ್ಯ

” ಕ್ರೋಸ್ ಟ್ರೈನರ್ ” ಏನಿದು ಗೊತ್ತಾ…? ಇದರ ಪ್ರಯೋಜನ ಕೇಳಿದ್ರೆ ನೀವೂ ಶಾಕ್ ಆಗ್ತೀರಾ..!? ಈ ಲೇಖನ ಓದಿ – ಕಹಳೆ ನ್ಯೂಸ್

ಲೇಖನ: ಕೃಷ್ಣವೇಣಿ ಪ್ರಸಾದ್ ಮುಳಿಯ ಎಸ್, ಇದೊಂದು ಜಿಮ್‍ನಲ್ಲಿರುವ ಬೈಕ್‍ನ್ನು ಹೋಲುವ ಯಂತ್ರ. ಆದರೆ, ಕುಳಿತು ಕೊಳ್ಳದೆ ಮೆಟ್ಟಿಲು ಹತ್ತುವ, ನಡೆಯುವ ಓಡುವ ಅನುಭವ ದೊರಕಿ ದೇಹಕ್ಕೆ ಹಾನಿಯಾಗದಂತೆ ರೂಪಿಸಿದ ಒಂದು ಸುಂದರ ವ್ಯಾಯಾಮಕ್ಕೆ ಉಪಯೋಗಿಸುವ ಯಂತ್ರ. ಇದನ್ನು ಮಹಿಳೆಯರಿಗಾಗಿ ತಯಾರು ಮಾಡಲಾಗಿದೆ ಎನ್ನಬಹುದು. ಇದರಲ್ಲಿನ ವ್ಯಾಯಾಮ ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದು ಹಾನಿಯನ್ನು ಮಾಡುವುದಿಲ್ಲ. ಇದು ಆರೋಗ್ಯ, ತೂಕ ಇಳಿಕೆ, ಓಟಗಾರರಿಗೆ, ಕುಳಿತೇ ಕೆಲಸ ಮಾಡುವವರಿಗೆ ಎಲ್ಲದಕ್ಕೂ ಸರಿಹೊಂದುವ ಒಂದು...
ಅಂಕಣಸುದ್ದಿ

ಡಿಲಿಟ್‌ ಆಗಿದೆ ಸಿಎಂ ಯಡಿಯೂರಪ್ಪ ನಿಖಿಲ್‌ ವಿವಾಹಕ್ಕೆ ಶುಭಕೋರಿದ ಟ್ವೀಟ್‌..! – ಕಹಳೆ ನ್ಯೂಸ್

ಬೆಂಗಳೂರು, ಎ.18 : ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ವಿವಾಹಕ್ಕೆ ಶುಭಕೋರಿದ್ದು ಇದೀಗ ಆ ಟ್ವೀಟ್‌ ಹಾಗೂ ಫೇಸ್‌ಬುಕ್‌ ಪೋಸ್ಟ್‌ಗಳು ಡಿಲೀಟ್‌ ಮಾಡಲಾಗಿದೆ.   ಶುಕ್ರವಾರ ರಾಮನಗರ ಜಿಲ್ಲೆಯ ಬಿಡದಿಯ ಕೇತನಾಗಹಳ್ಳಿಯ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ನಿಖಿಲ್‌ ಹಾಗೂ ರೇವತಿ ವಿವಾಹವು ನಡೆದಿದ್ದು ಇದಕ್ಕೆ ಶುಭಕೋರಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಾಹ್ಮ ಸುಮಾರು ೧೨ : ೫೯ ಗಂಟೆಗೆ "ವೈವಾಹಿಕ ಜೀವನಕ್ಕ...
ಅಂಕಣ

ಸಾಧನೆಯ ಶಿಖರವೇರಿದ ಪ್ರದೀಪ್ ಬಡೆಕ್ಕಿಲ – ಕಹಳೆ ನ್ಯೂಸ್

ಬಣ್ಣದ ಜಗತ್ತೆ ಹಾಗೇರೀ.......! ಇಲ್ಲಿ ಬಣ್ಣಕ್ಕೆ ಯಾವ ಬಣ್ಣ ಸೇರಬೇಕೊ ಅದು ತುಂಬಾ ಬೇಗ ಸೇರಿ ಏಳು ಬಣ್ಣದಲ್ಲಿ ಹೊಂಬಣ್ಣವಾಗಿ ಹೊಮ್ಮುತ್ತದೆ.......! ಎಲ್ಲಾ ಬಣ್ಣಗಳು ಎಲ್ಲರಿಗೂ ಇಷ್ಟ ಆಗಬೇಕು ಅಂತಾ ಏನು ಇಲ್ಲ. ಒಬ್ಬರಿಗೆ ಕಪ್ಪು ಬಣ್ಣ ಇಷ್ಟವಾದರೆ, ಇನ್ನೋಬ್ಬರಿಗೆ ಕೆಂಪು ಬಣ್ಣ ಹೀಗೆ ಏಳು ಬಣ್ಣದಲ್ಲಿ ಕಲೆತು ಒಂದು ಬಣ್ಣವಾಗುವುದು ಅಷ್ಟೂ ಸುಲಭದ ಮಾತಲ್ಲ.....! ಹೇ ಇದೇನೂ ಬಣ್ಣದ ಕತೆ ಅಂತೀರಾ ಇವತ್ತು ನಾವು ಬಿಗ್ ಬಾಸ್ ಮನೆಯ...
ಅಂಕಣಸಿನಿಮಾ

ರೂಪೇಶ್ ಶೆಟ್ರ ” ಗಿರಿಗಿಟ್ “ಗೆ ಒಂದು ಕೋಟಿ – ಶ್ಯಾಮ ಸುದರ್ಶನ ಹೊಸಮೂಲೆ ( ಸಂಪಾದಕೀಯ ) – ಕಹಳೆ ನ್ಯೂಸ್

ತುಳುಚಲನಚಿತ್ರ ರಂಗ ಬಡವಾಗಿದೆಯೇ..? ಎಂಬ ಪ್ರಶ್ನೆಯನ್ನು ಪ್ರಶ್ನಿಸುತ್ತಿದೆ ತುಳು ಚಲನಚಿತ್ರಗಳ ನಾಗಾಲೋಟ ಹೌದು, ಹತ್ತು ಹಲವಾರು ಚಲನಚಿತ್ರಗಳು ತುಳುನಾಡಿನಲ್ಲಿ ಸದ್ದು ಮಾಡಿದೆ, ದೇಶ ವಿದೇಶದಲ್ಲೂ ಬಿಡುಗಡೆಯಾಗಿದೆ. ಆದರೆ, ಯಾವತ್ತೂ ಒಂದು ಪರೀದಿಯನ್ನು ಮೀರಿ ಮುಂದೆ ಹೋಗಿರಲಿಲ್ಲ ಎಂಬುದು ಇತಿಹಾಸ. ಇಂದು ಈ ಇತಿಹಾಸವನ್ನು ಆಳಿಸಿ, ತುಳುಚಿತ್ರರಂಗದ ಬಾಕ್ಸ್ ಆಫೀಸ್‌ನ್ನು ಕೊಳ್ಳೆಹೊಡೆದು, ತೆರೆಕಂಡ ಒಂದೇವಾರದಲ್ಲಿ ತುಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲೂ " ಹೌಸ್ ಫುಲ್ ಶೋ "....! ವಿದೇಶದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ....
ಅಂಕಣ

‘ಕರ್ನಾಟಕ ಪತ್ರಿಕಾ ರಂಗದ ಪಿತಾಮಹ’ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಮತ್ತು ಜುಲೈ 1 ” ಮಂಗಳೂರು ಸಮಾಚಾರ ” ಪತ್ರಿಕಾ ದಿನಾಚರಣೆ – ಕಹಳೆ ನ್ಯೂಸ್

ಎಲ್ಲಾ ಪತ್ರಿಕಾ ಹಾಗೂ ಟಿವಿ ಮಾಧ್ಯಮ ಸ್ನೇಹಿತರಿಗೆ ಪತ್ರಿಕಾ ದಿನಾಚರಣೆಯ ಶುಭಾಷಯಗಳು. ‘ಕರ್ನಾಟಕ ಪತ್ರಿಕಾ ರಂಗದ ಪಿತಾಮಹ’ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಕನ್ನಡ ಪತ್ರಿಕೆಗಳು ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಹಾಗೂ ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣದ ಹೋರಾಟದಲ್ಲೂ, ನಾಗರಿಕತೆಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಜನರ ಧ್ವನಿಯಾಗಿ, ಸಮಾಜದ ಕೈಗನ್ನಡಿಯಾಗಿ ಕನ್ನಡ ಪತ್ರಿಕೆಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ನಾಗರಿಕ ಬದುಕಿನಲ್ಲಿ ವಿಶಿಷ್ಟ...
ಅಂಕಣ

“ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಸಲುವಾಗಿ ಶಾಲೆಯೆಡೆಗೆ ನಮ್ಮ ನಡಿಗೆ…!!!” ; ಕುಕ್ಕುವಳ್ಳಿ ಕಾರ್ಟೂನ್ – ಕಹಳೆ ನ್ಯೂಸ್

"ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಸಲುವಾಗಿ ಶಾಲೆಯೆಡೆಗೆ ನಮ್ಮ ನಡಿಗೆ...!!!"   ಕಾರ್ಟೂನ್ : ನಾರಾಯಣ ರೈ ಕುಕ್ಕುವಳ್ಳಿ...
1 35 36 37 38 39 43
Page 37 of 43