Saturday, March 7, 2026

ಅಂಕಣ

ಅಂಕಣ

ಭರತನ್ಯಾಟದಲ್ಲಿ ವೈಭಕರಿಸಿದ ಡಾ.ಚೇತನಾ ರಾಧಾಕೃಷ್ಣ- ಕಹಳೆ ನ್ಯೂಸ್

ಎಲ್ಲರಲ್ಲಿಯೂ ಒಂದಲ್ಲಾ ಒಂದು ರೀತಿಯ ಕಲೆ ಇದ್ದೆ ಇರುತ್ತದೆ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಲು ಸರಿಯಾದ ಸಮಯ ಮತ್ತು ವೇದಿಕೆ ಎಲ್ಲರಿಗೂ ಸಿಕ್ಕಿರುವುದಿಲ್ಲ. ಅಂತಹ ಕಲೆಯನ್ನು ಒಲಿಸಿಕೊಳ್ಳಲು ಸತತ ಪರಿಶ್ರಮ, ಛಲ ನಮ್ಮಲ್ಲಿರಬೇಕು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಜಾಣ್ಮೆ ಇರಬೇಕು ಅಂತಹ ಕಲೆಯನ್ನು ಒಲಿಸಿಕೊಂಡವರಲ್ಲಿ ಡಾ. ಚೇತನಾ ರಾಧಾಕೃಷ್ಣ ಕೂಡ ಒಬ್ಬರು. ಇವರು ಭರತನಾಟ್ಯದ ಓರ್ವ ಪ್ರಸಿದ್ದ ಕಲಾವಿದೆ, ಭರತನ್ಯಾಟದ ಶಿಕ್ಷಕಿಯಾಗಿ, ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ನಾಟ್ಯಕ್ಷೇತ್ರದಲ್ಲಿ ತನ್ನದೇ ಆಗಿರುವ...
ಅಂಕಣ

ಕಷಾಯ ಕುಡಿಯುವ ಮುನ್ನ… ಹಾಲೆ ಮರದ ಬಗ್ಗೆ ತಿಳಿಯೋಣ.!! – ಕಹಳೆ ನ್ಯೂಸ್

"ಪಾಲೆದ ಮರತ ಕಷಾಯ ಪರ್ಜಿಂಡ ವರ್ಷೋ ಇಡೀ ಇಜ್ಜಿ ಸೊರ್ದಯ" ಎಂಬ ಮಾತು ತುಳುವರಲ್ಲಿ ಪ್ರಚಲಿತ. ತೀಕ್ಷ್ಣವಾದ ಕಂಪು ನೀಡುವ ಈ ಮರಕ್ಕೆ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ. ಹಾಗಾಗಿ ಆಟಿ ತಿಂಗಳ ಅಮಾವಾಸ್ಯೆಯ ಸಂದರ್ಭದಲ್ಲಿ ಈ ಮರದ ಕಷಾಯದ ಸೇವನೆ ತುಳುವರ ನಂಬಿಕೆಗೆ ಅರ್ಹವಾಗಿದೆ. ಮರದ ಬಗ್ಗೆ ಒಂದಿಷ್ಟು ತಿಳಿಯೋಣ : ಹಾಲೆಮರ,ಏಳೆಲೆಹೊನ್ನೆ, ಕೊಡಾಲೆಮರ,ಸಪ್ತಪರ್ಣಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಮರದಲ್ಲಿ ಕರೀಪಾಲೆ ಮತ್ತು ಬಿಳಿಪಾಲೆ ಎಂಬ ಎರಡು...
ಅಂಕಣ

ಲೋಕಮಾನ್ಯ ಬಾಲ ಗಂಗಾಧರ ತಿಲಕರ ಪುಣ್ಯಸ್ಮರಣೆ , ಅವರ ಸ್ಮರಣಾರ್ಥವಾಗಿ ವಿಶೇಷ ಲೇಖನ- ಕಹಳೆ ನ್ಯೂಸ್

ಲೋಕಮಾನ್ಯ ಬಾಲ ಗಂಗಾಧರ ತಿಲಕ(23.07.1856 – 01.08.1920) ಭಾರತೀಯ ರಾಷ್ಟ್ರವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ತಿಲಕರು ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟ ಚಳುವಳಿಯ ಮೊದಲನೇ ಜನಪ್ರಿಯ ನಾಯಕ. ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿದ ತಿಲಕರು ಹಿಂದೂ ರಾಷ್ಟ್ರವಾದದ ಪಿತಾಮಹ ಎಂದೂ ಹೆಸರುವಾಸಿ. ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ’ ಎಂಬ ಘರ್ಜನೆ ಅಂದು ಜನಪ್ರಿಯವಾದದ್ದಷ್ಟೇ ಅಲ್ಲ, ಇಂದಿಗೂ ಜನ ಸಾಮಾನ್ಯರ...
ಅಂಕಣ

ಮೊದಲ ಅಮೂಲ್ ಬೇಬಿ ಯಾರು ಗೊತ್ತೇ…?-ಕಹಳೆ ನ್ಯೂಸ್

ಸಾಮಾನ್ಯವಾಗಿ ಅಂದ ಚಂದದ ದುಂಡಗಿನ ಬೆಣ್ಣೆಯಂತೆ ಮುದ್ದಾದ ಮಗುವಿಗೆ ಅಮೂಲ್ ಬೇಬಿ ಅಂತ ಕರೆಯುತ್ತಾರೆ.ಕಾರಣ, ಅಮುಲ್ ಜಾಹೀರಾತಿನಲ್ಲಿ ಕಂಡು ಬರುವ ಮಗು.1966 ರಲ್ಲಿ ಮೊದಲ ಮುದ್ರಿತ ಅಮೂಲ್ ಜಾಹೀರಾತು ಪ್ರಕಟವಾಗುತ್ತದೆ. ಹೆಚ್ಚು ಕಮ್ಮಿ 6 ದಶಕಗಳಿಂದ ಜನಮನದಲ್ಲಿ ಅಮುಲ್ ಬೇಬಿ ಅಚ್ಚಳಿಯದೆ ನೆನಪುಳಿದಿದೆ.ಜಾಹೀರಾತಿನ ಮೊದಲ ಮಗು ಯಾರು? ಈಗ ಹೇಗಿದ್ದಾರೆ?ಅವರ ಬಗ್ಗೆ ಯಾರಿಗಾದರೂ ಗೊತ್ತೇ? ಅನೇಕರಿಗೆ ತಿಳಿಯದ ಒಂದು ಸ್ವಾರಸ್ಯಕರ ವಿಷಯ ತಿಳಿಯೋಣ.          ...
ಅಂಕಣ

ಜೀವನ ಎಂದರೆ ಎನು ? -ಕಹಳೆ ನ್ಯೂಸ್

ಜೀವನ ಎಂಬುದು ಏಳು- ಬೀಳುಗಳ, ಕಲ್ಲು- ಮುಳ್ಳುಗಳನ್ನು , ಒಳಗೊಂಡಿರುವ ಒಂದು ಪಯಣ. ಜೀವನ ಎಂಬ ಪಯಣದಲ್ಲಿ ನಾವು ಯೋಚನೆ ಮಾಡಿದಂತೆ ಮುಂದಿನ ಕ್ಷಣವು ಹೇಗಿರಬಹುದು ಎಂಬುದನ್ನು ಊಹಿಸಲು ಅಸಾಧ್ಯ. ಏಕೆಂದರೆ ಜೀವನ ಎಂಬುದು ಅನೇಕ ತಿರುವುಗಳಿಂದ ಕೂಡಿರುತ್ತದೆ. ಇಂತಹ ತಿರುವುಗಳನ್ನು ಒಳಗೊಂಡ ಜೀವನದಲ್ಲಿ ಬರುವ ಅತ್ಯಮೂಲ್ಯವಾದ ಘಟ್ಟವೇ ಬಾಲ್ಯ. ಹೌದು ಸ್ನೇಹಿತರೆ ನಮ್ಮ ಜೀವನದಲ್ಲಿ ಮರೆಯಲಾಗದ ಕೆಲವು ನೆನಪುಗಳು ಅಂದರೆ ಅದು ನಮ್ಮ ಬಾಲ್ಯ ಜೀವನ ಮಾತ್ರ. ಬಾಲ್ಯ...
ಅಂಕಣ

ಬೆಳೆಯುವ ಸಿರಿ ಮೊಳಕೆಯಲ್ಲಿ; ಕೃಷಿಯಲ್ಲಿ ಒಲವು ಬೆಳೆಸಿಕೊಂಡಿರುವ ಪುಟ್ಟ ಪೋರ- ಕಹಳೆ ನ್ಯೂಸ್

ಈ ಪುಟ್ಟ ಪೋರನ ಹೆಸರು ಚಿರಾಗ್ ಗೌಡ. ಪುತ್ತೂರು ತಾಲೂಕು, ಬಜತ್ತೂರು ಗ್ರಾಮದ ಪಾಲೆತ್ತಾಡಿಯ ದುರ್ಗಾರಾಜ್ ಮತ್ತು ನವ್ಯಾ ದಂಪತಿಯ ಪುತ್ರ. ಈತನ ವಯಸ್ಸು ಕೇವಲ ಮೂರು ವರ್ಷ. ಸಾಮಾನ್ಯವಾಗಿ ಈಗಿನ ಮಕ್ಕಳೆಲ್ಲಾ ಈಗಿನ ಟ್ರೆಂಡ್ ಗೆ ಅವಲಂಬಿಸಿರುತ್ತಾರೆ. ಮೊಬೈಲ್ ನಲ್ಲಿ ಗೇಮ್ಸ್, ಟಿ. ವಿ.ಯಲ್ಲಿ ಕಾರ್ಟೂನ್ ಅಂತ ತಮ್ಮ ಬಾಲ್ಯವನ್ನು ಕಳೆಯುತ್ತಾರೆ. ಆದರೆ ಈ ಪುಟ್ಟ ಪೋರ ಎಷ್ಟರಮಟ್ಟಿಗೆ ಡಿಫರೆಂಟ್ ಅಂದರೆ ಸ್ವ-ಇಚ್ಛೆಯಿಂದ ಗದ್ದೆಗೆ ಇಳಿದು, ತನ್ನ ಹಿರಿಯರು...
ಅಂಕಣ

ಭರತನಾಟ್ಯದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಾಣೆ ಮಾಡಿದ ಪಾಯಲ್ ರಾಧಾಕೃಷ್ಣ-ಕಹಳೆ ನ್ಯೂಸ್

ಸಾಧನೆ ಮಾಡಲು ಮಾರ್ಗ ಹಲವಾರು ಇದೆ ಆದರೆ ಸಾಧಿಸುವ ಛಲ, ಆತ್ಮವಿಶ್ವಾಸ, ಧೈರ್ಯ ನಮ್ಮಲ್ಲಿದ್ದರೆ ನಮ್ಮ ಗುರಿಯನ್ನು ಸಾಧಿಸಲು ಸಾಧ್ಯ. ಅದರಲ್ಲೂ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಗುರಿ ತಲುಪಲು ಪರಿಶ್ರಮ ಬಹಳ ಮುಖ್ಯ.ಇಂತಹ ಜಗತ್ತಿನಲ್ಲಿ ಯುವ ಜನತೆಗೆ ಧಾರಾವಾಹಿ, ಸಿನಿಮಾ, ಮಾಡೆಲಿಂಗ್‌ನತ್ತ ಒಲವು ತೋರಿಸುವವರ ಸಂಖ್ಯೆ ಅತೀ ಹೆಚ್ಚು. ಅದರಲ್ಲೂ ಸಿನಿಮಾದಲ್ಲಿ ನಟಿಸಬೇಕು ನಟನೆಯ ಮೂಲಕ ಜನತೆಯ ಮನದಲ್ಲಿ ಅಚ್ಚಲಿಯಾಗಬೇಕೆಂಬ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಇಂತಹದ್ದೇ ಆಸೆಯನ್ನು...
ಅಂಕಣ

ಸಾಧನೆಯತ್ತ ಸಾಗುತ್ತಿರುವ ಯುವ ನಟಿ ಸುಶ್ಮಿತಾ ರಾಮ್‌ಕಳ – ಕಹಳೆ ನ್ಯೂಸ್

ಶಕ್ತಿಯೆಲ್ಲ ನಿಮ್ಮೆಳಗೇ ಇದೆ' ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನು ಮಾಡಬಲ್ಲಿರಿ. ಎಂಬ ಸ್ವಾಮಿ ವಿವೇಕಾನಂದರ ಮಾತು ನಿಜಕ್ಕೂ ಸತ್ಯ ಎಂದು ಅನಿಸಿತ್ತದೆ ಪ್ರತಿಯೊಬ್ಬರಿಗೂ ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಬಯಕೆ ಇದೆ ಇರುತ್ತದೆ. ಅದರಲ್ಲೂ ಪ್ರಸುತ್ತ ದಿನಗಳಲ್ಲಿ ಯುವಜನರಲ್ಲಿ ಇರುವಂತಹ ಛಲವು ಅವರನ್ನು ಉತ್ತಮ ಸ್ಥಾನಕ್ಕೆ ತಲುಪುವಂತೆ ಮಾಡಿರುವುದು ಸತ್ಯ. ಪ್ರಸುತ್ತ ದಿನಗಳಲ್ಲಿ ಸಿನಿಮಾ, ಧಾರಾವಾಹಿ,ಮಾಡೆಲಿಂಗ್ ಹೀಗೆ ಮುಂತಾದ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು, ಅದರ ಮೂಲಕ ಮಿಂಚಬೇಕು ಎಂಬ ಆಸೆ, ಕನಸನ್ನು...
1 34 35 36 37 38 43
Page 36 of 43