ಕಂಬಳಕ್ಕೆ ಮತ್ತೆ ಕಂಟಕ | ಇದು ನಮಗೆ ಸವಾಲು, ಜಾನಪದ ಕ್ರೀಡೆ ಅಳಿಯಲು ಬಿಡುವುದಿಲ್ಲ – ಅಶೋಕ್ ಕುಮಾರ್ ರೈ
ಪುತ್ತೂರು : ಕಂಬಳ ತುಳುನಾಡಿದ ಜಾನಪದ ಕ್ರೀಡೆ. ಇದನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರಾಣಿದಯಾ ಸಂಘವು ಈ ಹಿಂದೆ ಕೋರ್ಟ್ ಗಳಲ್ಲಿ ದಾವೆ ಹೂಡಿತ್ತು ಆದರೆ, ಆ ಸಂದರ್ಭದಲ್ಲಿ ಅದು ತಿರಸ್ಕೃತ ಗೊಂಡಿತ್ತು. ಆದರೆ, ಈಗ ಮತ್ತೆ ಕಂಬಳ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಪ್ರಾಣಿ ದಯಾ ಸಂಘ. ತುಳುನಾಡ ಜಾನಪದ ಕ್ರೀಡೆ ಉಳಿವಿಗಾಗಿ ಕಾನೂನು ಹೋರಾಟ. ಪ್ರಾಣಿ ದಯಾಸಂಘದ ವಿರುದ್ಧ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡುವುದಾಗಿ ಉಪ್ಪಿನಂಗಡಿ...







