Friday, March 13, 2026

ಸುದ್ದಿ

ಸುದ್ದಿ

ಕಂಬಳಕ್ಕೆ ಮತ್ತೆ ಕಂಟಕ | ಇದು ನಮಗೆ ಸವಾಲು, ಜಾನಪದ ಕ್ರೀಡೆ ಅಳಿಯಲು ಬಿಡುವುದಿಲ್ಲ – ಅಶೋಕ್ ಕುಮಾರ್ ರೈ

ಪುತ್ತೂರು : ಕಂಬಳ ತುಳುನಾಡಿದ ಜಾನಪದ ಕ್ರೀಡೆ. ಇದನ್ನು ನಿಷೇಧಿಸುವಂತೆ ಆಗ್ರಹಿಸಿ ಪ್ರಾಣಿದಯಾ ಸಂಘವು ಈ ಹಿಂದೆ ಕೋರ್ಟ್ ಗಳಲ್ಲಿ ದಾವೆ ಹೂಡಿತ್ತು ಆದರೆ, ಆ ಸಂದರ್ಭದಲ್ಲಿ ಅದು ತಿರಸ್ಕೃತ ಗೊಂಡಿತ್ತು. ಆದರೆ, ಈಗ ಮತ್ತೆ ಕಂಬಳ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಪ್ರಾಣಿ ದಯಾ ಸಂಘ. ತುಳುನಾಡ ಜಾನಪದ ಕ್ರೀಡೆ ಉಳಿವಿಗಾಗಿ ಕಾನೂನು ಹೋರಾಟ. ಪ್ರಾಣಿ ದಯಾಸಂಘದ ವಿರುದ್ಧ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡುವುದಾಗಿ ಉಪ್ಪಿನಂಗಡಿ...
ಸುದ್ದಿ

ಕ್ಯಾ.ಕಾರ್ಣಿಕ್ ಕಣಕ್ಕಿಳಿಯಲ್ಲ, ಅಭ್ಯರ್ಥಿಗಳು ಯಾರು? | ಗೆಲ್ಲುವ ಕುದುರೆಯ ಬೆನ್ನುಹತ್ತಿದ ರಾಜಕೀಯ ಪಕ್ಷಗಳು.

ಮಂಗಳೂರು : ವಿಧಾನಪರಿಷತ್ತು ಚುನಾವಣೆ ಸಮೀಪಿಸಿದಂತೆ ದಕ್ಷಿಣ ಕನ್ನಡದಲ್ಲಿ ರಾಜಕೀಯ ಪಕ್ಷಗಳು ಭರದ ಸಿದ್ಧತೆಯಲ್ಲಿದೆ. ಗೆಲ್ಲುವ ಕುದುರೆಗಳನ್ನು ಕಣಕ್ಕಿಳಿಸುವ ಪ್ರಯತ್ನದಲ್ಲಿ ಮೂರು ಪಕ್ಷಗಳು ಮುಂದಾಗಿದೆ. ಕಾಂಗ್ರೆಸ್ ಮತ್ತು ಜೇಡಿಎಸ್ ಈಗಾಗಲೇ ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಳುಸಿ ತಮ್ಮ ಅಭ್ಯರ್ಥಿಗಳನ್ನು ನಿಚ್ಛಯ ಮಾಡಿದೆ. ಕಾಂಗ್ರೆಸ್ ನಿಂದ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾದ ಮಂಜುನಾಥ ಕಣ್ಣಕ್ಕಿಳಿಯುವುದು ಬಹುತೇಕ ಖಚಿತ. ಜೇಡಿಎಸ್ ನಿಂದ ಬೋಜೆಗೌಡರೇ ಅಭ್ಯರ್ಥಿ. ಇನ್ನೂಳಿದಂತೆ ಬಿ.ಜೆ.ಪಿ. ತನ್ನ ಅಭ್ಯರ್ಥಿಯನ್ನು ಫೈನಲ್ ಮಾಡಿಲ್ಲ,...
ಸುದ್ದಿ

ಕುಮಾರಸ್ವಾಮಿ ಫಾರ್ ಸಿ.ಎಂ. ಪೇಜ್ ವಿರುದ್ಧ ಪ್ರಕರಣ ದಾಖಲು | ರಾಜಕೀಯ ವೇಶ್ಯೆ ಯಾರು ? – ಹರೀಶ್ ಪೂಂಜಾ ವಾಗ್ದಾಳಿ.

ಬೆಳ್ತಂಗಡಿ : ಕುಮಾರಸ್ವಾಮಿ ಫಾರ್ ಸಿಎಂ ಎಂಬ ಪೇಜೊಂದು ದ.ಕ. ಯುವಮೋರ್ಛಾ ಜಿಲ್ಲಾಧ್ಯಕ್ಷರಾದ ಹರೀಶ್ ಪೂಂಜಾ ಹಾಗು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕರಾದ ಸಿ.ಟಿ ರವಿಯವರ ಚಿತ್ರವನ್ನು ಫೋಟೋ ಶಾಪ್ ಮೂಲಕ ವಿರೂಪಗೊಳಿಸಿ ಹರಡುತ್ತಿರುವುದನ್ನು ಗೆಳೆಯರು ಗಮಸಿದ ಪೂಂಜಾ ಬೆಳ್ತಂಗಡಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ನಂತರ ಮಾತನಾಡಿದ ಅವರು ಕುಮಾರಸ್ವಾಮಿಯ ಸೂಟ್ ಕೇಸ್ ಸಿದ್ಧಾಂತ ನಮ್ಮದಲ್ಲ ಎನ್ನುವುದು ಈ ಮೂರ್ಖರಿಗೆ ಅರ್ಥವಾಗಬೇಕಿತ್ತು. ಸೂಟ್ ಕೇಸಿನಲ್ಲೆಷ್ಟು...
ಸುದ್ದಿ

ಯಾರ್ ಅಡ್ಡ ಬಂದ್ರೂ ಬಿ.ಎಸ್‍.ವೈ. ಸಿಂಹಾಸನ ತಪ್ಪಿಸಲು ಆಗಲ್ಲ | ಬಿ.ಎಸ್.ವೈ.ಯೇ ಮುಂದಿನ ಸಿ.ಎಂ. – ನಟ ಜಗ್ಗೇಶ್.

ತುಮಕೂರು: ಯಾರು ಅಡ್ಡಬಂದರೂ ಯಡಿಯೂರಪ್ಪರ ಮುಖ್ಯಮಂತ್ರಿ ಸಿಂಹಾಸನ ತಪ್ಪಿಸಲು ಆಗಲ್ಲ ಅಂತ ನವರಸನಾಯಕ ಜಗ್ಗೇಶ್ ಹೇಳಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ನಟ, ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸಿಂಹಾಸನ ಯಾರಿಂದಲೂ ತಪ್ಪಿಸಲು ಆಗಲ್ಲ. ಮೋದಿ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತೆ. ಸುಲಭ ವ್ಯವಹಾರದಲ್ಲಿ 130ನೇ ಸ್ಥಾನದಲ್ಲಿರುವ ಭಾರತ 100ನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಮುಂದಿನ ದಿನದಲ್ಲಿ 50 ಸ್ಥಾನಕ್ಕೇರಲಿದೆ ಅಂತ ಹೇಳಿದ್ರು. ಮುಖ್ಯಮಂತ್ರಿ...
ಸುದ್ದಿ

ಗುಜರಾತಿನಲ್ಲೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ | ಕಲಾವಿದ ಸ್ನೇಹಿ ಸಂಘಟನೆಯ ಅದ್ದೂರಿ ಉದ್ಘಾಟನೆ.

ಬರೋಡಾ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಗುಜರಾತ್ ಘಟಕವನ್ನು ಅದ್ದೂರಿಯಿಂದ ಉದ್ಘಾಟಿಸಲಾಯಿತು. ಗುಜರಾತ್‌ನಲ್ಲಿ ಸೂರತ್, ಅಂಕಲೇಶ್ವರ, ಬರೋಡ, ಅಹಮದಾಬಾದ್ ಕೇಂದ್ರಗಳನ್ನು ರಚಿಸಲಾಗಿದೆ. ಪ್ರತೀವರ್ಷ ಒಂದೊಂದು ಕೇಂದ್ರದಲ್ಲಿ ವಾರ್ಷಿಕೋತ್ಸವವನ್ನು ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. 2018 ನವೆಂಬರ್ 10 ರಂದು ಅಂಕಲೇಶ್ವರರದಲ್ಲಿ ವಾರ್ಷಿಕೋತ್ಸವ ನಡೆಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯಕ್ಷಾಶ್ರಯ ಯೋಜನೆಗೆ ಮೂರು ಮನೆಗಳ ಕೊಡಗೆಯನ್ನು ನೀಡಲಾಯಿತು. ಅಂಕಲೇಶ್ವರ ಕೇಂದ್ರದಿಂದ ಪ್ರಥಮ ಮನೆಯ ಕೊಡುಗೆಯಾಗಿ 5,11,000 ರೂಪಾಯಿ,...
ಸುದ್ದಿ

ವಿಶ್ವಕರ್ಮ ಯುವ ವೇದಿಕೆ ವತಿಯಿಂದ ಸನ್ಮಾನ | ಜಗದೀಶ್ ಪುತ್ತೂರು ಸಾಧನೆ ಹತ್ತೂರಿಗೆ ಮಾದರಿ.

ಮಂಗಳೂರು : ರಥಬೀದಿಯಲ್ಲಿ ವಿಶ್ವಕರ್ಮ ಯುವ ವೇದಿಕೆಯವ ಆಯೋಜಿಸಿದ ಆರನೇ ವರ್ಷದ ಭಕ್ತಿಗಾನ ವೈಭವ ಕಾರ್ಯಕ್ರಮದಲ್ಲಿ ಆರ್ಯಭಟ ಪ್ರಶಸ್ತಿ ವಿಜೇತ ಗಾಯಕ ಜಗದೀಶ್ ಆಚಾರ್ಯ ಪುತ್ತೂರು ಅವರನ್ನು ಕೇಂದ್ರ ಸಚಿವರಾದ ರಮೇಶ್ ಜಿಗಜಣಗಿ ಹಾಗೂ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕೆ.ಪಿ ನಂಜುಂಡಿ, ಬೈಕಾಡಿ ಜನಾರ್ಧನ ಆಚಾರ್ಯ , ಬಂದರು ಠಾಣಾಧಿಕಾರಿ ಎಂ.ಸಿ. ಮಧನ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು. ಜಗದೀಶ್ ಪುತ್ತೂರು ಅವರು ಸಂಗೀತ ಕ್ಷೇತ್ರದಲ್ಲಿ...
ಸುದ್ದಿ

ಬಿಜೆಪಿ ಪರಿವರ್ತನಾ ಯಾತ್ರೆಗೆ ಹೆದರಿದ ಸಿದ್ದರಾಮಯ್ಯ? | ಸೋಲಿನ ಭಯದಲ್ಲಿ.!

ಬೆಂಗಳೂರು: ಮುಂಬರುವ ಚುನಾವಣೆಗೆ ಬಿಜೆಪಿಯಿಂದ ಹಿಂದುತ್ವ ಅಜೆಂಡಾ ಘೋಷಣೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ವೇಳೆ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಎಸ್‍ಪಿ, ಪೊಲೀಸ್ ಆಯುಕ್ತರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಸಿಎಂ ಬರೀ ಪರಿವರ್ತನಾ ರ‍್ಯಾಲಿಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಪರಿವರ್ತನಾ ರ‍್ಯಾಲಿ ಯಾವ...
ಸುದ್ದಿ

ಭಾರತೀಯ ಜನಶಕ್ತಿ ಕಾಂಗ್ರೆಸ್’ ನೂತನ ರಾಜಕೀಯ ಪಕ್ಷವನ್ನು ಉದ್ಘಾಟಿಸಿದ ಅನುಪಮಾ ಶೆಣೈ | ರಾಜ್ ಶೇಖರ್ ಮುಲಾಲಿ ಸಾಥ್.

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಕುದ್ಲಿಗಿ ಡಿವೈಎಸ್ಪಿ ಆಗಿ ಕೆಲಸ ಮಾಡಿದ್ದ ಅನುಪಮಾ ಶೆಣೈ ರಾಜಕಾರಣಿಗಳೊಂದಿಗೆ ಘರ್ಷಣೆಯಿಂದಾಗಿ 18 ತಿಂಗಳ ಹಿಂದೆಯೇ ರಾಜೀನಾಮೆ ನೀಡಿದ್ದರು .ನಂತರದ ಬೆಳವಣಿಗೆಯಲ್ಲಿ ಕೆಲ ರಾಜಕಾರಣಿಗಳ ವಿರುದ್ಧ ನೇರ ಕಾನೂನು ಸಮರಕ್ಕೆ ಇಳಿದಿದ್ದರು .ಇದೀಗ ಅನುಪಮಾ ಶೆಣೈ ಅವರು ಬಳ್ಳಾರಿ ಜಿಲ್ಲೆ ಕೂಡ್ಲಗಿಯಲ್ಲಿ ಇಂದು ಭಾರತೀಯ ಜನಶಕ್ತಿ ಕಾಂಗ್ರೆಸ್ ಎಂಬ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿರುವುದಾಗಿ ಘೋಷಿಸಿದ್ದಾರೆ. ಭಾರತೀಯ ನಕ್ಷೆ, ತ್ರಿವರ್ಣ ಧ್ವಜದ ಬಣ್ಣ ಬಳಸಿರುವ...
1 3,263 3,264 3,265 3,266 3,267 3,290
Page 3265 of 3290