Friday, March 13, 2026

ಸುದ್ದಿ

ಸುದ್ದಿ

ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ ಯಡಿಯೂರಪ್ಪ | ಮಹಾಲಿಂಗೇಶ್ವರ ದೇವರಲ್ಲಿ ವಿಶೇಷ ಪ್ರಾರ್ಥನೆ.

ಪುತ್ತೂರು : ಹತ್ತೂರ ಒಡೆಯ ಪುತ್ತೂರ ಮಹಾಲಿಂಗೇಶ್ವರನ ಸನ್ನಿಧಿಗೆ ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮತನಾಡಿದ ಬಿ.ಎಸ್.ವೈ. ರಾಜ್ಯ ಸರಕಾರದ ಧೋರಣೆಯಿಂದ ಜನರು ರೊಸಿಹೋಗಿದ್ದಾರೆ. ಈ ಭಾರಿಯ ಚುನಾವಣೆಯಲ್ಲಿ ಜನ ಕರ್ನಾಟಕದ ಪರಿವರ್ತನೆಗಾಗಿ ಬಿ.ಜೆ.ಪಿ.ಯನ್ನು ಬೆಂಬಲಿಸಲಿದ್ದಾರೆ. ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದ ಉದ್ದಗಲಗಳಲ್ಲಿ ಸಂಚಾರ ಮಾಡಿ ರಾಜ್ಯದ ಜನರ, ರೈತರ ಸಮಸ್ಯೆ ಶಾಶ್ವಥ ಪರಿಹಾರ...
ಸುದ್ದಿ

ರಾಮಚಂದ್ರಪುರಾ ಮಠಕ್ಕೊದಗಿದ ವಿಘ್ನಗಳ ನಿವಾರಣೆ ಮಾಡಿದವರು ಯಾರು? | ರಾಘವೇಶ್ವರ ಶ್ರೀಗಳ ಕಟೀಲು, ಮಧೂರು ಮತ್ತು ಕುಕ್ಕೆ ಭೇಟಿ ಹಿನ್ನಲೆ ಏನು ?

ದಕ್ಷಿಣ ಕನ್ನಡ : ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಶಿಶ್ಯರ ಮನೆಗಳಲ್ಲಿ ಮೊಕ್ಕಾಂ ಹೂಡಿರುವ ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿಯವರು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಪ್ರಸಿದ್ಧ, ಕಾರಣೀಕದ ಮೂರು ಕ್ಷೇತ್ರಗಳನ್ನು ಸಂದರ್ಶಿಸಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಭೇಟಿ : ಶ್ರೀಗಳು ಪುತ್ತೂರಿನಲ್ಲಿ ಭಿಕ್ಷೆ ಪೂರೈಸಿ, ನೇರವಾಗಿ ದೇಶ ವಿದೇಶದಲ್ಲಿ ಅಪಾರ ಭಕ್ತರ ಇಷ್ಟದೇವತೆಯಾದ ಕಟೀಲು ಭ್ರಮರಾಂಭೆಯ ಸನ್ನಿಧಿಗೆ ನವೆಂಬರ್ ಐದರಂದು ಬೇಟಿನೀಡಿದ್ದರು. ಆ...
ಸುದ್ದಿ

ಹಿಂದುತ್ವದ ಹರಿಕಾರ, ರಾಜಕೀಯ ಮುಸ್ಸದ್ದಿ | ‘ ಭೀಷ್ಮ ‘ ಎಲ್.ಕೆ. ಅಡ್ವಾಣಿ

ಕಹಳೆ ವಿಶೇಷ ವರದಿ : ನಮ್ಮ ದೇಶದ ಅಗ್ರಪಂಕ್ತಿಯ ರಾಜಕೀಯ ನೇತಾರರಲ್ಲಿ ಲಾಲಕೃಷ್ಣ ಆಡ್ವಾಣಿಯವರದು ಬಹುಮುಖ್ಯ ಹೆಸರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಂಘಟನೆ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡ ಅವರು, ಆರ್​ಎಸ್​ಎಸ್ ಪ್ರೇರಣೆಯಿಂದಲೇ ರಾಜಕೀಯಕ್ಕೆ ಬಂದರು. ಸಾಮಾನ್ಯ ಕಚೇರಿ ಕಾರ್ಯದರ್ಶಿಯಿಂದ ದೇಶದ ಉಪಪ್ರಧಾನಿವರೆಗಿನ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವಿ ನಾಯಕ.   ಬಾಲ್ಯ ಜೀವನ : ಆಡ್ವಾಣಿಯವರು ಹುಟ್ಟಿದ್ದು, ಬೆಳೆದದ್ದು ಈಗಿನ ಪಾಕಿಸ್ತಾನದ ಕರಾಚಿಯಲ್ಲಿ. ತಂದೆ ಕಿಶನ್​ಚಂದ್, ತಾಯಿ...
ಸುದ್ದಿ

ಕರ್ನಾಟಕದಲ್ಲೂ ಯೋಗಿಗಳ ರಾಜಕೀಯ | ವಜ್ರದೇಹಿ ಶ್ರೀ, ಮಾದಾರಚೆನ್ನಯ್ಯ ಶ್ರೀ, ವಿದ್ಯಾಭೂಷಣ ಬಿ.ಜೆ.ಪಿ. ಅಭ್ಯರ್ಥಿಗಳು.

ಬೆಂಗಳೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಭಾವ ಕರ್ನಾಟಕದ ರಾಜಕೀಯದ ಮೇಲೆ ಬೀಳುತ್ತಿರುವುದು ಈಗ ಸ್ಪಷ್ಟವಾಗಿದೆ. ಸ್ವಾಮೀಜಿ, ಮಠಾಧೀಶರು ಚುನಾವಣೆ ಅಖಾಡಕ್ಕೆ ಇಳಿಯಲು ಮುಂದಾಗುತ್ತಿದ್ದಾರೆ. ಆರೆಸ್ಸೆಸ್, ಬಿಜೆಪಿ ಅಲ್ಲದೆ ಕಾಂಗ್ರೆಸ್ ಕೂಡಾ ಖಾವಿಧಾರಿಗಳ ಮನ ಓಲೈಕೆಯಲ್ಲಿ ತೊಡಗಿವೆ. ಉತ್ತರ ಪ್ರದೇಶದಲ್ಲಿ ಗೋರಖ್‌ ನಾಥ ಪರಂಪರೆಯ ಯೋಗಿ ಆದಿತ್ಯನಾಥ್ ಅವರು ದಿಗ್ವಿಜಯ ಸಾಧಿಸಿರುವುದು ಈಗ ಇತಿಹಾಸ. ಕರ್ನಾಟಕದಲ್ಲೂ ಇದೇ ರೀತಿ ಬದಲಾವಣೆಯ ಅಲೆ ತರಲು ಬಿಜೆಪಿ ಯತ್ನಿಸುತ್ತಿದೆ....
ಸುದ್ದಿ

ಕಾಂಗ್ರೆಸ್ ನ ಪ್ರಬಲ ಜಿಲ್ಲಾ ನಾಯಕರು ನ.11ರಂದು ಬಿಜೆಪಿಗೆ ಸೇರ್ಪಡೆ – ಸಂಜೀವ ಮಠಂದೂರು.

ಮಂಗಳೂರು : ಕಾಂಗ್ರೆಸ್ ನ ಪ್ರಬಲ ಜಿಲ್ಲಾ ನಾಯಕರು ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಬಿಜೆಪಿಯ ಪರಿವರ್ತನಾ ಯಾತ್ರೆ 8 ರಂದು ಸಕಲೇಶಪುರ ಮೂಲಕ ದ.ಕ ತಲುಪಲಿದೆ. ಗುಂಡ್ಯದಲ್ಲಿ ಯಾತ್ರೆ ಗೆ ಜಿಲ್ಲೆಯ ವತಿಯಿಂದ ಸ್ವಾಗತ ಮಾಡಿಕೊಳ್ಳಲಾಗುವುದು .ನ 8 ಹಾಗೂ 9 ರಂದು ಟಿಪ್ಪು ಜಯಂತಿ ಸಲುವಾಗಿ ಯಾತ್ರೆಗೆ ವಿರಾಮ ಘೋಷಿಸಲಾಗಿದ್ದು...
ಸುದ್ದಿ

ಮದುವೆಯಾಗಲು ನಿರಾಕರಿಸಿದ್ದಕ್ಕೆ ಹಿಂದೂ ಮಹಿಳೆಯ ಕೊಲೆ | ಮುಸ್ಲಿಂ ಯುವಕನ ಕ್ರೌರ್ಯ.

ಭೋಪಾಲ್: ಮದುವೆಯಾಗಲು ನಿರಾಕಸಿದಳು ಎಂಬ ಕಾರಣಕ್ಕಾಗಿ ಮಧ್ಯಪ್ರದೇಶದ ಉದಯಪುರದಲ್ಲಿ ಹಿಂದೂ ಮಹಿಳೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ. ಟೀನಾ ರಜಾವತ್ ಎಂಬ 36 ವರ್ಷದ ಮಹಿಳೆಯ ಕಾರಿಗೆ ನಯೀಮ್ ಎಂಬಾತ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಹಲವು ದಿನ ಕಳೆದ ಬಳಿಕ ಆತ ಮಹಿಳೆಯೊಂದಿಗೆ ಆತ್ಮೀಯವಾಗಿದ್ದು ಇತ್ತೀಚೆಗೆ ಮದುವೆಯಾಗು ಎಂದು ಪೀಡಿಸಿದ್ದ. ಮಹಿಳೆ ನಿರಾಕರಿಸಿ, ಆತನನ್ನು ಕೆಲಸದಿಂದ ತೆಗೆದುಹಾಕಿದ್ದರು. ನಗರದ ಕುಂಕುಮ್ ಅಪಾರ್ಟ್ ಮೆಂಟ್ ಬಳಿ ಟೀನಾ ನಡೆದುಕೊಂಡು ಹೋಗುವಾಗ ದಾಳಿ...
ಸುದ್ದಿ

ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಡಿ.6ರೊಳಗೆ ಕರಡು ಸಿದ್ದ | ನಿರ್ಮಾಣವಾಗಲಿದೆ ಭವ್ಯ ಮಂದಿರ.

ಲಕ್ನೋ : ಅಯೋಧ್ಯಾ ವಿವಾದವನ್ನು ಶಾಂತಿಯುತವಾಗಿ ಇತ್ಯರ್ಥ ಪಡಿಸುವ ಪ್ರಸ್ತಾವವೊಂದರ ಕರಡನ್ನು ಡಿ.6ರೊಳಗೆ (1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನ) ತಾನು ಸಿದ್ಧಪಡಿಸುವುದಾಗಿ ಉತ್ತರ ಪ್ರದೇಶ ಶಿಯಾ ಸೆಂಟ್ರಲ್‌ ವಕ್‌ಫ್ ಮಂಡಳಿ ಹೇಳಿದೆ. ಮಂಡಳಿ ಅಧ್ಯಕ್ಷ ವಾಸಿಂ ರಿಜ್ವಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ತಿಂಗಳಲ್ಲಿ ನಾನು ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿನ ಸಾಧುಗಳು ಹಾಗೂ ಮಹಾಂತರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು. ಆಯೋಧ್ಯಾ ವಿವಾದವನ್ನು ಪರಸ್ಪರ ತಿಳಿವಳಿಕೆ ಮತ್ತು ಹೊಂದಾಣಿಕೆಯ ನೆಲೆಯಲ್ಲಿ ಶಾಂತಿಯುತವಾಗಿ...
ಸುದ್ದಿ

ಭಾರತೀಯ ಪ್ರೆಸ್ ಕೌನ್ಸಿಲ್ ಗೆ ಸಂಸದ ಪ್ರತಾಪ್ ಸಿಂಹ ನೇಮಕ.

ನವದೆಹಲಿ: ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಲೋಕಸಭೆಯ ಮೂವರು ಸದ್ಯಸರಾದ ಮಿನಾಕ್ಷಿ ಲೇಖಿ, ಪ್ರತಾಪ್ ಸಿಂಹ ಹಾಗೂ ಟಿ.ಸಿ ವೆಂಕಟೇಶ್ ಬಾಬು ಅವರನ್ನು ಭಾರತೀಯ ಪ್ರೆಸ್ ಕೌನ್ಸಿಲ್ ಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಭಾರತೀಯ ಪತ್ರಿಕಾ ಮಂಡಳಿಯು ಅಧ್ಯಕ್ಷರ ನೇತೃದ್ವದಲ್ಲಿ 28 ಸದಸ್ಯರನ್ನು ಹೊಂದಿರುವುದು ಕಡ್ಡಾಯ. ಇವರಲ್ಲಿ ಐವರು ಸಂಸತ್ ಸದಸ್ಯರಾಗಿದ್ದು, ಲೋಕಸಭೆಯಿಂದ ಮೂವರನ್ನು ಸ್ಪೀಕರ್ ನೇಮಕ ಮಾಡಿದರೆ, ಇನ್ನಿಬ್ಬರನ್ನು ರಾಜ್ಯಸಭೆಯ ಅಧ್ಯಕ್ಷರು ನೇಮಕ ಮಾಡುತ್ತಾರೆ. ಮೂವರು ಎಂ.ಪಿಗಳನ್ನು...
1 3,260 3,261 3,262 3,263 3,264 3,289
Page 3262 of 3289