Saturday, March 14, 2026

ಸುದ್ದಿ

ಸುದ್ದಿ

ಬಡವರಿಗೆ ಗೃಹ ನಿರ್ಮಾಣಕ್ಕೆ ಸಹಾಯ ಹಸ್ತ ಚಾಚಿದ ಪುತ್ತೂರಿನ ಬಿಜೆಪಿ ಮುಖಂಡ ಅಶೋಕ್ ರೈ

  ಪುತ್ತೂರು : ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ, ಉದ್ಯಮಿ ಪುತ್ತೂರಿನ ಅಶೋಕ್ ಕುಮಾರ್ ರೈಯವರ ನೇತ್ರತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ನಿವಾಸಿ ಮೇರಿ ಎಂಬವರ ಮನೆ ನಿರ್ಮಾಣಕ್ಕೆ ಸಿಮೆಂಟ್,ಹೊಯಿಗೆ,ದಾರಂದ,ಕುರಿಯ ಗ್ರಾಮದ ಅಮ್ಮುಂಜ ನಿವಾಸಿ ಬೇಬಿ ಎಂಬವರಿಗೆ ಶೌಚಾಲಯ ನಿರ್ಮಾಣಕ್ಕೆ ಮತ್ತು ಮನೆ ದುರಸ್ತಿಗೆ ಸಿಮೆಂಟ್,ಹೊಯಿಗೆ,ಕೆಂಪು ಕಲ್ಲು,ಮುಂಡೂರು ಗ್ರಾಮದ ಹಿಂದಾರು ನಿವಾಸಿ ಶೀನಪ್ಪ ಪೂಜಾರಿ ಎಂಬವರ ಮನೆ ನಿರ್ಮಾಣಕ್ಕೆ...
ಸುದ್ದಿ

ಬಿ.ಲ್. ಸಂತೋಷ್ ಭೇಟಿಯಾದ ಯುವ ಮುಖಂಡ ಸಹಜ್ ರೈ

  ಬೆಂಗಳೂರು : ಪರಿವರ್ತನಾ ಯಾತ್ರೆ ಸಂದರ್ಭ ಬಿ.ಜೆ.ಪಿ ಸೇರ್ಪಡೆಯಾದ ಜಯಕರ್ನಾಟಕದ ಮುಖಂಡ ಸಹಜ್ ರೈ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಹ ಸಂಫಟನಾ ಕಾರ್ಯದರ್ಶೀಯಾದ ಬಿ.ಲ್. ಸಂತೋಷ್ ಕುಮಾರ್ ರವರನ್ನು ಇತ್ತೀಚೇಗೆ ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ. ಇದು ಕೇವಲ ಸಾಂದರ್ಭಿಕ ಭೇಟಿಯೇ ಅಥವಾ ಇನ್ನಾವುದೋ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆಯೆ ಎಂಬುದು ತಿಳಿದು ಬಂದಿಲ್ಲ, ಒಟ್ಟಾರೆ ಚುನಾವಣಾ ಸಂದರ್ಭದಲ್ಲಿ ಈ ಭೇಟಿ ಪುತ್ತೂರಿನ ರಾಜಕೀಯದ ಮೇಲೆ ಪರಿಣಾಮ ಬೀರಿದರು...
ಸುದ್ದಿ

‘ ‘ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 38

ಮಂಜಿನ ಮಲ್ಲಿಗೆ ಮುತ್ತಿನ ತೆರದಿ ಹೊಳೆಹೊಳೆವುದು ತಾ ನೋಡ | ಮೊಸರಿನ ಗಡಿಗೆ ಒಡೆಯಿತೊ ಎದರೇ ಬಾನಂಗಳದಿ ತಿಳಿಮೋಡ|| ನಂದನವನದಾ ಗೋಪಗೋಪಿಯರ ನವರಸ ನಾಟಕ ಹೊಂಗಿರಣ| ಅರುಣೋದಯದಾ ಹೊನ್ನ ಶರಧಿಯೊಳು ಜಗಮಗಿಸಿದೆ ತಾ ಅರುಣ||೧|| ಹಕ್ಕಿಯು ಗೂಡನು ಬಿಟ್ಟಿತು ನೋಡು ಅವಸರದವಸರದಲಿ ಈಗ| ದಿಕ್ಕನು ತೋಚದೆ ಕಂಗೆಡಲಾರವು ಮುಂದಿನ ಬದುಕಿಗೆ ಅದೆ ರಾಗ || ದೂರದ ಊರನು ಸೇರುವ ಪಯಣ ಸಾಗರದಾಚಿನ ನವಯುಗಕೆ| ಬರೆದಿದೆ ಮುನ್ನುಡಿ ಕಲರವದಲಿ ತಾ ಅರುಣೋದಯದಾ...
ಸುದ್ದಿ

ಮಂಗಳೂರಿನಲ್ಲಿ ಲವ್ ಜಿಹಾದ್ ಪ್ರಯತ್ನ ಸರಸ ಸಲ್ಲಾಪ | ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಂದ ಧರ್ಮದೇಟು

  ಮಂಗಳೂರು : ನಗರ ದ ಪ್ರಮುಖ ಕೇಂದ್ರ ಸ್ಟೇಟ್ ಬ್ಯಾಂಕ್ ಬಸ್ಸು ನಿಲ್ದಾಣ ದ ಬಳಿ ಉಳ್ಳಾಲ ದ ನಿಸಾರ್ ಎಂಬ ಮುಸ್ಲಿಂ ಯುವಕ ಮಂಗಳೂರು ಆಕಾಶಭವನದ ಸಮಿಪ ಹಿಂದೂ ಯುವತಿಯ ಸರಸಸಲ್ಲಾಪಯನ್ನು ಗಮನಿಸಿದ ಹಿಂದೂ ಜಾಗರಣಾ ವೇದಿಕೆ ಮಂಗಳೂರು ವಿಭಾಗ ಕಾರ್ಯಕರ್ತರು ಯುವಕನಿಗೆ ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿರುತ್ತಾರೆ. ಕಾರ್ಯಕರ್ತರನ್ನು ಗಮನಿಸಿದ ಕೂಡಲೇ ಯುವತಿ ಅಲ್ಲಿಂದ ಪಲಾಯನ ಮಾಡಿರತ್ತಾಳೆ. ಕರಾವಳಿಯ ಇಷ್ಟೇಲ್ಲ ವಿದ್ಯಮಾನವನ್ನು ಗಮನಿಸಿದ ಮೇಲೆಯೂ ಮತ್ತೇ...
ಸುದ್ದಿ

ರವಿ ಬೆಳಗೆರೆಗೆ ಮೇಘಾ ಧಾರಾವಾಹಿ ಅಂತ್ಯ |ಷರತ್ತುಬದ್ಧ ಜಾಮೀನು ಮಂಜೂರು

  Highlights : ಇಬ್ಬರ ಶೂರಿಟಿ ಹಾಗೂ 1 ಲಕ್ಷ ರೂ. ಬಾಂಡ್'ನೊಂದಿಗೆ ಜಮೀನು ನೀಡಲಾಗಿದ್ದು, ಸಾಕ್ಷಿ ನಾಶಪಡಿಸದಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಬೆಂಗಳೂರು : ಸಹೋದ್ಯೋಗಿಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆಗೆ ಸಿವಿಲ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಅನಾರೋಗ್ಯವಿರುವದರಿಂದ ಚಿಕಿತ್ಸೆ ಅಗತ್ಯವಿದ್ದು ಜಾಮೀನು ನೀಡಬೇಕೆಂದು ಬೆಳಗೆರೆ ಪರ ವಕೀಲರಾದ ದಿವಾಕರ್ ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟ ನಂತರ...
ಸುದ್ದಿ

ರಮಾನಾಥ ರೈ ನರಿ ಬುದ್ದಿ ಬಹಿರಂಗ | ಕರಾವಳಿಯಲ್ಲಿ ಮಕ್ಕಳ ಅನ್ನ ಕಿತ್ತು ಬೆತ್ತಲಾದ ಸಚಿವ ರೈ

  ಮಂಗಳೂರು: ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ್ ಭಟ್ ಅವರ ನೇತೃತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀ ದೇವಿ ವಿದ್ಯಾಕೇಂದ್ರ ಶಾಲೆಗಳಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಿಂದ ಮಕ್ಕಳಿಗೆ ಬರುತ್ತಿದ್ದ ಬಿಸಿಯೂಟವನ್ನು ಏಕಾಏಕಿ ನಿಲ್ಲಿಸಿದ್ದರ ಹಿಂದಿನ ಕಾರಣ ಏನು ಎಂಬುದು ಈಗ ಸಾಕ್ಷಿ ಸಮೇತ ಬಹಿರಂಗಗೊಂಡಿದೆ. ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿರುವ ರಮಾನಾಥ ರೈಯವರೇ ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆದು ದೇಗುಲದ ವತಿಯಿಂದ ಶ್ರೀರಾಮ ಶಾಲೆಗಳಿಗೆ ಕೊಲ್ಲೂರು ವತಿಯಿಂದ...
ಸುದ್ದಿ

ರಾಮನ ಅಸ್ಥಿತ್ವಕ್ಕೆ ಸಾಕ್ಷಿ | ರಾಮಸೇತುವೆ ಮಾನವ ನಿರ್ಮಿತ: ಅಮೆರಿಕಾ ವರದಿ

  ನವದೆಹಲಿ: ಅಖಂಡ ಹಿಂದೂ ಹೃದಯ ಸಾಮ್ರಾಟ ಪ್ರಭು ಶ್ರೀರಾಮ ಅಸ್ಥಿತ್ವಕ್ಕೆ ಈಗ ಮತ್ತೊಂದು ಪೂರಕ ಸಾಕ್ಷಿ ದೊರೆತಿದ್ದು, ರಾಮ ಸೇತುವೆ ಮಾನವ ನಿರ್ಮಿತ ಎಂದು ಅಮೆರಿಕಾದ ವಿಜ್ಞಾನಿಗಳು ನೀಡಿರುವ ವರದಿಯನ್ವಯ ಸೈನ್‌ಸ್ ಚಾನೆಲ್ ವರದಿ ಪ್ರಕಟಿಸಿದೆ. ಇಂದು ಪ್ರಸಾರ ಮಾಡಲಾಗಿರುವ ಅಂತರ್ರಾಷ್ಟ್ರೀಯ ಮಾಧ್ಯಮದ ವರದಿಯಲ್ಲಿ ವಿವರವಾಗಿ ರಾಮಸೇತುವೆ ಕುರಿತಾಗಿ ಹೇಳಲಾಗಿದೆ. ಪ್ರಸ್ತುತ ಆಡೆಂ ಬ್ರಿಡ್‌ಜ್ ಎಂದು ಕರೆಯಲ್ಪಡುವ ರಾಮ ಸೇತುವೆ ಭಾರತ ಹಾಗೂ ಶ್ರೀಲಂಕಾ ನಡುವೆ ಬಹಳ ಹಿಂದೆಯೇ...
ಸುದ್ದಿ

ಸಾಮರಸ್ಯ ನಡಿಗೆ ನಾಟಕ: ರೈ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ

  Highlights : ರಮಾನಾಥ್ ರೈ ಬಾಯಿ ಬಿಟ್ರೆ ಬರೀ ಸುಳ್ಳು ಮಾತನಾಡುವ ಮನುಷ್ಯ.  ಸಾಮರಸ್ಯ ಅಂತ ಹೇಳೋ ಅವರು ಕಲ್ಲಡ್ಕದಲ್ಲಿ ಗಲಾಟೆಯಾದಾಗ ಯಾಕೆ ಬಂದಿಲ್ಲ? ಕ್ಷೇತ್ರದಲ್ಲಿ ಮೂರ್ನಾಲ್ಕು ಜನರ ಹತ್ಯೆಯಾದ್ರೂ ಇನ್ನೂ ಯಾಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ಟರು ರಮಾನಾಥ್ ರೈ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರು : ರಮಾನಾಥ್ ರೈ ಬಾಯಿ ಬಿಟ್ರೆ ಬರೀ ಸುಳ್ಳು ಮಾತನಾಡುವ ಮನುಷ್ಯ.  ಸಾಮರಸ್ಯ ಅಂತ ಹೇಳೋ ಅವರು...
1 3,247 3,248 3,249 3,250 3,251 3,290
Page 3249 of 3290