ಡಿಸೆಂಬರ್ 25 ರಂದು ಪುತ್ತೂರಿನಲ್ಲಿ ಧರಣಿ ಸತ್ಯಾಗ್ರಹ – ಹಿಂದೂ ಹಿತರಕ್ಷಣಾ ಸಮಿತಿ
ಪುತ್ತೂರು : ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯಿಂದಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ನಿರಂತರ ಪೋಲೀಸ್ ದೌರ್ಜನ್ಯವನ್ನು ಖಂಡಿಸಿ ಹಾಗೂ ಸಂಪ್ಯ ಠಾಣಾ ಬಳಿ ಮೊನ್ನೆ ರಾತ್ರಿ ನಡೆದ ಅಮಾನವೀಯ ಪೋಲೀಸ್ ದೌರ್ಜನ್ಯವನ್ನು ವಿರೋಧಿಸಿ, ಅಂತಹ ಪೋಲಿಸ್ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು ಇಲ್ಲವೆ ವರ್ಗಾವಣೆ ಗೊಳಿಸಬೇಕೆಂದು ಆಗ್ರಹಿಸಿ ಪುತ್ತೂರು ಪೋಲೀಸ್ ಉಪ ಅಧೀಕ್ಷಕರ ಕಛೇರಿ ಮುಂಭಾಗದಲ್ಲಿ ಜನಪ್ರತಿನಿಧಿಗಳಿಂದ ಧರಣಿ ಸತ್ಯಾಗ್ರಹವು ದಿನಾಂಕ:25.12.2017ರಂದು ಬೆಳಿಗ್ಗೆ ಘಂಟೆ...







