Monday, March 16, 2026

ಸುದ್ದಿ

ಸುದ್ದಿ

ಡಿಸೆಂಬರ್ 25 ರಂದು ಪುತ್ತೂರಿನಲ್ಲಿ ಧರಣಿ ಸತ್ಯಾಗ್ರಹ – ಹಿಂದೂ ಹಿತರಕ್ಷಣಾ ಸಮಿತಿ

  ಪುತ್ತೂರು : ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯಿಂದಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ನಿರಂತರ ಪೋಲೀಸ್ ದೌರ್ಜನ್ಯವನ್ನು ಖಂಡಿಸಿ ಹಾಗೂ ಸಂಪ್ಯ ಠಾಣಾ ಬಳಿ ಮೊನ್ನೆ ರಾತ್ರಿ ನಡೆದ ಅಮಾನವೀಯ ಪೋಲೀಸ್ ದೌರ್ಜನ್ಯವನ್ನು ವಿರೋಧಿಸಿ, ಅಂತಹ ಪೋಲಿಸ್ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು ಇಲ್ಲವೆ ವರ್ಗಾವಣೆ ಗೊಳಿಸಬೇಕೆಂದು ಆಗ್ರಹಿಸಿ ಪುತ್ತೂರು ಪೋಲೀಸ್ ಉಪ ಅಧೀಕ್ಷಕರ ಕಛೇರಿ ಮುಂಭಾಗದಲ್ಲಿ ಜನಪ್ರತಿನಿಧಿಗಳಿಂದ ಧರಣಿ ಸತ್ಯಾಗ್ರಹವು ದಿನಾಂಕ:25.12.2017ರಂದು ಬೆಳಿಗ್ಗೆ ಘಂಟೆ...
ಸುದ್ದಿ

ಟಿಪ್ಪುವನ್ನು ಪೂಜಿಸೋರು ಅಧಿಕಾರಕ್ಕೆ ಬರಬಾರದು – ಯೋಗಿ

  ಹುಬ್ಬಳ್ಳಿ: ಕರ್ನಾಟಕದಲ್ಲಿ ಅರಾಜಕತೆ ಮೂಡಲು ಕಾಂಗ್ರೆಸ್ ಆಡಳಿತ ಕಾರಣ. ರಾಹುಲ್ ಗಾಂಧಿಯನ್ನು ದೇಶಕ್ಕೆ ರಾಜನನ್ನಾಗಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ನವರು ಹನುಮನನ್ನು ಪೂಜಿಸಲ್ಲ, ಟಿಪ್ಪುವನ್ನು ಪೂಜಿಸುತ್ತಾರೆ. ಹೀಗಾಗಿ ಟಿಪ್ಪುವನ್ನು ಪೂಜಿಸುವವರು ಅಧಿಕಾರಕ್ಕೆ ಬರಬಾರದು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆಯ ರಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ನಿಂದಾಗಿ ಕಾನೂನು...
ಸುದ್ದಿ

ಪುತ್ತೂರು ಬಂದ್ | ಹಿಂದೂ ಜಾಗರಣಾ ವೇದಿಕೆ ಮುಖಂಡ ಅಜಿತ್ ರೈ ಮೇಲೆ ಪೋಲೀಸರಿಂದ ಹಲ್ಲೆ ; ಅಡ್ಯಂತ್ತಾಯ ಎಚ್ಚರಿಕೆ

  ಪುತ್ತೂರು: ಮೈಂದನಡ್ಕದಲ್ಲಿ ಹಿಂದೂ ಬಾಲಕಿಗೆ , 48 ವರ್ಷ ಪ್ರಾಯದ ಯೂಸುಫ್ ಎಂಬಾತ ಕಿರುಕುಳ ನೀಡಿದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಘಟನೆಯ ಸಂಭಂದ ಇಂದು ಪುತ್ತೂರಿನ ವಾರ್ತಾ ಭವನದಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಗಿತ್ತು. ಅದರ ಪೂರ್ಣ ಪಾಠ ಇಂತಿದೆ. ಮೈಂದನಡ್ಕ ಪ್ರಕರಣಕ್ಕೆ ಸಂಭಂದಿಸಿದಂತೆ  ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರಿಂದ ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಹಿಂಜಾವೇ ಜಿಲ್ಲಾ ಕಾರ್ಯದರ್ಶಿ...
ಸುದ್ದಿ

ಡಿ. 31 ರಂದು ಇಳಂತಿಲ ಕೇಶವ ಶಿಶುಮಂದಿರದಲ್ಲಿ ವಾರ್ಷಿಕೋತ್ಸವ, ಸಮೂಹಿಕ ಹುಟ್ಟುಹಬ್ಬ,ಸೇವಾದಿನಾಚರಣೆ

  ಇಳಂತಿಲ : ಉಪ್ಪಿನಂಗಡಿ ಸಮೀಪದ ಇಳಂತಿಲದ ವಿವೇಕಾನಂದರ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ಶ್ರೀಕೇಶವ ಶಿಶುಮಂದಿರದ ವಾರ್ಷಿಕೋತ್ಸವವು ಇದೇ ಬರುವ ಡಿಸೆಂಬರ್ 31 ರಂದು ಸಂಜೆ 6.00ರಿಂದ ವಿವೇಕಾನಂದ ಮೈದಾನದ ಯುವಕ ಮಂಡಲ ವಠಾರದಲ್ಲಿ ನಡೆಯಲಿದೆ. ವಿಶೇಷವಾಗಿ ಸಾಮೂಹಿಕ ಹುಟ್ಟುಹಬ್ಬ ಮತ್ತು ಅಜೀತ್ ಕುಮಾರ್ ಅವರ ನೆನಪಿಗಾಗಿ ಸೇವಾ ದಿನಾಚರಣೆಯ ಗೌರವಾರ್ಪಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ವ್ಯವಸ್ಥಾ ಪ್ರಮುಖರಾದ ಡಾ. ಮನೋಜ್ ಅವರು...
ಸುದ್ದಿ

ಹಿಂದೂ ಮುಖಂಡರ ಬಂಧನ, ನಿರಂತರ ಕಿರುಕುಳ, ಹಲ್ಲೆ ಖಂಡಿಸಿ ಜ.2 ರಂದು ಬೃಹತ್ ಪ್ರತಿಭಟನೆ – ಚನಿಲ

  ಪುತ್ತೂರು : ಕಳೆದ ಎರಡು ದಿನದ ಹಿಂದೆ ಸಂಪ್ಯಾ ಠಾಣಾ ವ್ಯಪ್ತಿಯಲ್ಲಿ ನಡೆದ ಘಟನೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಈ ಹಿಂದೆಯೂ ಹಿಂದೂಗಳ ಮೇಲೆ ಸಾಲು ಸಾಲು ದೌರ್ಜನ್ಯಗಳು ನಡೆದಿದೆ, ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿ ಪುತ್ತೂರಿನಲ್ಲಿ ಜನವರಿ 2 ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಪುತ್ತೂರು ತಾಲ್ಲೂಕು ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. ಹಿನ್ನೆಲೆ :...
ಸುದ್ದಿ

ಹುಬ್ಬಳ್ಳಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ | ಯೋಗಿ ಆದಿತ್ಯನಾಥ್ ದಿಕ್ಸೂಚಿ ಭಾಷಣ ; ಗಾಯಕ ಜಗದೀಶ್ ಪುತ್ತೂರು ಭಕ್ತಿಗಾಯನ

  ಹುಬ್ಬಳ್ಳಿ : ಗುಜರಾತ್ ಬಳಿಕ ಈಗ ರಾಜ್ಯದ ವಿಧಾನಸಭಾ ಚುನಾವಣೆಯದ್ದೆ ದೊಡ್ಡ ಸುದ್ದಿಯಾಗಿದೆ. ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣಾ ರಣಕಳೆ ಮೊಳಗಿಸಿವೆ. ಉತ್ತರ ಕರ್ನಾಟಕ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ನಡೆಯುವ ಪರಿವರ್ತನಾ ಯಾತ್ರೆಗೆ ಯೋಗಿ ಅದಿತ್ಯನಾಥ್ ಕರೆತರುವ ಮೂಲಕ ಹೊಸ ಸಂಚಲನ ಮೂಡಿಸುತ್ತಿದೆ. ಹೌದು, ಗುಜರಾತ್ ಫಲಿತಾಂಶ ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಉತ್ಸಾಹ ತುಂಬಿದ್ದು, ಮುಂದಿನ ವಿಧಾನ ವಿಧಾನಸಭಾ ಚುನಾವಣೆಗೆ ಅಧಿಕೃತ ರಣಕಹಳೆ ಮೊಳಗಿಸಲು ಬಿಜೆಪಿ ರೆಡಿಯಾಗಿದೆ‌....
ಸುದ್ದಿ

ಬಜರಂಗದಳ, ಜಾಗರಣಾ ವೇದಿಕೆ ಮುಖಂಡರನ್ನು ಬಂಧಿಸಿ ಸೇಡು ತೀರಿಸಿದ ಸಂಪ್ಯಾ ಪೊಲೀಸರು | ಅಜಿತ್ ರೈ ಮೇಲೆ ಹಲ್ಲೆ ; ಉಗ್ರ ಪ್ರತಿಭಟನೆಗೆ ಸಿದ್ಧತೆ

  ಪುತ್ತೂರು : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಯೂಸುಪ್ ( 48 ) ಎನ್ನುವ ವ್ಯಕ್ತಿಯು ಚುಡಾಯಿಸಿದ ಘಟನೆ ಪುತ್ತೂರು ಗ್ರಾಮಾಂತರ ' ಸಂಪ್ಯಾ ' ಠಾಣಾ ವ್ಯಪ್ತಿಯಲ್ಲಿ ವರದಿಯಾಗಿದೆ. ಹಿನ್ನೆಲೆ : ಪುತ್ತೂರು ತಾಲ್ಲೂಕು ಬಡಗನ್ನೂರು ಸಮೀಪದ ಮೈಂದನಡ್ಕದಲ್ಲಿ ಯೂಸುಫ್ ಎಂಬ ಲಾರಿ ಚಾಲಕ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಚುಡಾಯಿಸಿದ್ದಾನೆ. ಘಟನೆಯನ್ನರಿತ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಗೆ ಧರ್ಮದೇಟು ನೀಡಿದ್ದಾರೆ. ಬಳಿಕ ಆರೋಪಿಯನ್ನು ಸಂಪ್ಯಾ ಠಾಣಾ ಪೋಲೀಸರಿಗೆ...
ಸುದ್ದಿ

ನನಗೆ ಸುರಕ್ಷತೆ ಮುಖ್ಯ,ಬೆಂಗಳೂರಿನ ಕಾರ್ಯಕ್ರಮಕ್ಕೆ ಬರಲ್ಲ – ಸನ್ನಿ

  Highlights ಕುನಾಲ್ ಕಾಮ್ರ ಎಂಬುವ ಸನ್ನಿ ಲಿಯೋನ್ ಉತ್ತರ ಪ್ರದೇಶ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಕ್ಕೆ ಲಿಯೋನ್ ಅವರಿಗೆ ಬೆಂಗಳೂರನ್ನು ಮೊದಲಿಸಿ ಇದು ಇಬ್ಬಗೆ ನೀತಿಯಲ್ಲವೆ ಎಂದು ಟ್ವೀಟ್ ಮಾಡಿರುವುದಕ್ಕೆ' ಉತ್ತರಿಸಿರುವ ಸನ್ನಿ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನಡೆಯುವ ಮಾಜಿ ಪೋರ್ನ್ ಸ್ಟಾರ್ 'ಸನ್ನಿ ಲಿಯೋನ್'ಳ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಈಗಾಗಲೆ ತಿಳಿಸಿದೆ. ಆಯೋಜಕರು ಅನುಮತಿ...
1 3,246 3,247 3,248 3,249 3,250 3,294
Page 3248 of 3294