ಉಂಡ ಮನೆಗೆ ಕನ್ನಾ ; ಉಪ್ರೇಂದ್ರ ಆಯಿತು ಈಗ ಕುಮಾರಣ್ಣ | ಜೆ.ಡಿ.ಎಸ್. ಅತ್ತ ಮುಖಮಾಡಿದ ಚಕ್ರವರ್ತಿ ಸೂಲಿಬೆಲೆ
ಕರ್ನಾಟಕ : ರಾಜ್ಯಾದ್ಯಂತ ಚುನಾವಣಾ ಕಾವು ನಿಧಾನವಾಗಿ ಏರುತ್ತಿದ್ದು ಇದರ ಜೊತೆ ಪಕ್ಷಾಂತರ ಸಹ ಜೋರಾಗಿ ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಯಾವುದೇ ಪಕ್ಷದ ಜೊತೆ ಅಧಿಕೃತವಾಗಿ ಗುರುತಿಸಿಕೊಳ್ಳದಿದ್ದರೂ BJP ಜೊತೆ ಭಾಗಶಃ ಸಂಭಂಧ ಹೊಂದಿದ್ದ ಖ್ಯಾತ ಭಾಷಣಕಾರರು ಪ್ರಬಲ ಹಿಂದುತ್ವವಾದಿ ಹಾಗೂ ಇತ್ತಿಚಿನ ದಿನಗಳಲ್ಲಿ ಜಾತ್ಯಾತೀತವಾದದ ಕಡೆ ಒಲವು ತೋರುತ್ತಿರುವ ಚಕ್ರವರ್ತಿ ಸೂಲಿಬೆಲೆಯವರು ಜೆಡಿ(ಎಸ್) ಸೇರುವುದು ಬಹುತೇಖ ಖಚಿತ ಎಂದು ಹೇಳಲಾಗಿದೆ. ಮೊದಲು ಉಪೇಂದ್ರರವರ ಜೊತೆ ಕಾಣಿಸಿಕೊಂಡು...







