Thursday, March 12, 2026

ಸಿನಿಮಾ

ಸಿನಿಮಾಸುದ್ದಿ

ಆಗ ರಾಕಿ ಭಾಯ್ ಹವಾ, ಈಗ ರಾಕಿ ಬೇಬಿದ್ದೇ ಹವಾ!! – ಕಹಳೆ ನ್ಯೂಸ್

ಹೌದು ಮೊನ್ನೆವರೆಗೂ ಯಶ್ ರಾಧಿಕಾ ದಂಪತಿ ತಮ್ಮ ಮುದ್ದಿನ ಮಗಳ ಯಾವುದೇ ಒಂದು ಫೊಟೋವನ್ನು ಕೂಡ ರಿವೀಲ್ ಮಾಡಿರಲಿಲ್ಲ. ಅದಾದ್ಮೇಲೆ ಅದಕ್ಕೆಂದೇ ಒಂದು ದಿನ ಫಿಕ್ಸ್ ಮಾಡಿ ತಮ್ಮ ಮುದ್ದು ಮಗಳ ಮುದ್ದಾದ ಫೊಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ರು. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿರುವ ಯಶ್‍ರಂತೆ ಮಗಳೂ ಅಪ್ಪನಿಗೆ ಕಮ್ಮಿ ಇಲ್ಲ ಎಂಬಂತೆ, ಕರ್ನಾಟಕದಲ್ಲಿ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಟ್ವೀಟ್ ಫೊಟೋ ಎಂಬ ಹೆಗ್ಗಳಿಕೆಯನ್ನು ಯಶ್ ಮಗಳು ಪಡೆದುಕೊಂಡಿದ್ದಾಳೆ. ಆದರೆ...
ಸಿನಿಮಾಸುದ್ದಿ

ಈ ವರ್ಷ ‘ಡಾಲಿ’ ಆರ್ಭಟ ಜೋರಗಿಯೇ ಇರಲಿದೆ – ಕಹಳೆ ನ್ಯೂಸ್

ಸದ್ಯದ ಮಟ್ಟಿಗೆ ಸ್ಯಾಂಡಲ್‍ವುಡ್‍ನ ಬಹುಬೇಡಿಕೆಯ ಬ್ರಾಂಡ್ ವಿಲನ್ ಯಾರು ಅಂದ್ರೆ.. ಅದು ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ್. ಹೀರೋ ಆಗಿ ಹಲವಾರು ಸಿನೆಮಾಗಳನ್ನು ಮಾಡಿದ್ದರೂ ಅದ್ಯಾವುದೂ ಧನಂಜಯ್ ಗೆ ದೊಡ್ಡ ರೀತಿಯಲ್ಲಿ ಯಶಸನ್ನು ತಂದು ಕೊಡಲಿಲ್ಲ. ‘ಟಗರು’ ಸಿನೆಮಾದಲ್ಲಿ ಮೊದಲ ಬಾರಿಗೆ ವಿಲನ್ ಆಗಿ ಕಾಣಿಸಿಕೊಂಡ ಧನಂಜಯ್ ಮತ್ತೆ ಹಿಂತಿರುಗಿ ನೋಡೇ ಇಲ್ಲ. ಸಾಲು ಸಾಲು ಸ್ಟಾರ್ ಹೀರೋಗಳ ಚಿತ್ರಗಳಿಗೆ ಇವರನ್ನು ಬುಕ್ ಮಾಡಲಾಗುತ್ತಿದೆ. ಶಿವರಾಜ್‍ಕುಮಾರ್ ಆದಮೇಲೆ ದರ್ಶನ್ ಜೊತೆ...
ಸಿನಿಮಾಸುದ್ದಿ

ಇಂದಿನಿಂದ ಪುತ್ತೂರಿನಲ್ಲಿ ಕಟ್ಟಪ್ಪ ದರ್ಬಾರ್ – ಕಹಳೆ ನ್ಯೂಸ್

ತುಳುನಾಡಿನಾದ್ಯಂತ ಸದ್ದು ಮಾಡಿರುವ ಕಟಪಾಡಿ ಕಟ್ಟಪ್ಪ ಸಿನೆಮಾ ಇಂದಿನಿಂದ ಪುತ್ತೂರಿನ ಅರುಣಾ ಚಿತ್ರ ಮಂದಿರದಲ್ಲಿ ಪ್ರರ್ದಶನಗೊಳ್ಳಲಿದೆ. ಕೊಸ್ಟಲ್‍ವುಡ್‍ನ ಯುವ ನಿರ್ದೇಶಕ ಜೆಪಿ ತುಮಿನಾಡ್‍ರ ಚೊಚ್ಚಲ ಚಿತ್ರ ಇದಾಗಿದೆ. ಚರಿಷ್ಮಾ ಸಾಲಿಯಾನ್ ನಾಯಕಿಯಾದ್ರೆ ಉದಯ್ ಪೂಜಾರಿ ನಾಯಕನಾಗಿ ತೆರೆಮೇಲೆ ಮಿಂಚಿದ್ದಾರೆ. ಯಜ್ಞೇಶ್ವರ್ ಬರ್ಕೆ, ವಿಜಯ್ ಕುಮಾರ್, ಕೊಡಿಯಾಲ್ ಬೈಲ್ ಉದಯ್ ಪೂಜಾರಿ ಮೊದಲ ಬಾರಿ ಬಣ್ಣ ಹಚ್ಚಿ ವೀಕ್ಷಕರ ಗಮನ ಸೆಳೆದಿದ್ದಾರೆ. ಭೋಜರಾಜ್ ವಾಮಂಜೂರು ಕಾಮೆಡಿ ಸಿನೆಮಾ ಉದ್ದಕ್ಕೂ ಸಾಗಿದ್ದೂ ಜನರಿಗೆ...
ಸಿನಿಮಾಸುದ್ದಿ

ರಾಖಿ ಸಾವಂತ್ ಮೈ ಮೇಲೆ ಪಾಕ್ ಫ್ಲ್ಯಾಗ್..! – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್‍ನ ಹಾಟ್ ಬ್ಯೂಟಿ ಅಂಡ್ ಕಾಂಟ್ರವರ್ಸಿ ನಟಿ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಮುಂಬರುವ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಾಖಿ ಸಾವಂತ್, ಅದೇ ಚಿತ್ರದಲ್ಲಿನ ಸೀನ್‍ವೊಂದನ್ನ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಮೈಮೇಲೆ ಪಾಕಿಸ್ತಾನದ ಫ್ಲ್ಯಾಗ್ ಹೊದ್ದು ನಿಂತಿದ್ದು, ನಾನು ನನ್ನ ಭಾರತ ದೇಶವನ್ನ ಪ್ರೀತಿಸುತ್ತೇನೆ. ಇದು ಸಿನಿಮಾ ‘‘ ಧಾರಾ 370’ ಯಲ್ಲಿನ ಪಾತ್ರ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ...
ಸಿನಿಮಾಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಸೂಜಿದಾರ..! – ಕಹಳೆ ನ್ಯೂಸ್

ಬೆಂಗಳೂರು: ಮೌನೇಶ್ ಬಡಿಗೇರ್ ನಿರ್ದೇಶನದ ಸೂಜಿದಾರ ಸಿನಿಮಾ ಇವತ್ತು ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ವಿಡಿಯೋವೊಂದನ್ನು ಹರಿಬಿಟ್ಟಿದೆ. ಆ ವಿಡಿಯೋದಲ್ಲಿ ಸಿನಿಮಾದಲ್ಲಿನ ನಟ ಯಶ್‍ವಂತ್ ಶೆಟ್ಟಿ ರಾತ್ರಿ ಹೊತ್ತು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂದು ಪರಿಪಾಟಲು ಪಟ್ಟ ದೃಶ್ಯಗಳಿವೆ. ಯಶ್ ಗಡ್ಡ , ಹೇರ್‌ಸ್ಟೈಲ್ ನೋಡಿ ಅನುಮಾನ ಪಡುವ ದೃಶ್ಯ ಕೊನೆಗೂ ಸಿನಿಮಾ ನೋಡಿ ಅಂತಾ ಪೊಲೀಸರಿಗೆ ಮನವಿ ಮಾಡೋ ಮೂಲಕ ಮುಕ್ತಾಯಗೊಳ್ಳುತ್ತದೆ. ಸಿನಿಮಾದ ಪ್ರಮೋಷನ್‍ಗಾಗಿ ಈ ವಿಡಿಯೋ...
ಸಿನಿಮಾಸುದ್ದಿ

ಆರನೇ ಬಾರಿ ‘ಕೃಷ್ಣ’ನಾದ ಅಜಯ್ ರಾವ್ – ಕಹಳೆ ನ್ಯೂಸ್

ಈಗಾಗಲೇ ಕೃಷ್ಣನ್ ಲವ್ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣಲೀಲಾ, ಕೃಷ್ಣ-ರುಕ್ಕು, ಕೃಷ್ಣ ಸನ್ ಆಫ್ ಸಿಎಂ ಹೀಗೆ ಕೃಷ್ಣನ ಹೆಸರಿನಲ್ಲಿ ಐದು ಸಿನಿಮಾಗಳನ್ನು ಮಾಡಿದ್ದಾರೆ ಅಜಯ್ ರಾವ್. ಅವುಗಳಲ್ಲಿ ಬಹುತೇಕ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗೆದ್ದಿವೆ. ಹಾಗಾಗಿ ಈ ಸಲವು ಅವರು ಕೃಷ್ಣನ ಮೊರೆ ಹೋಗಿದ್ದಾರೆ. ವಿಜಯಾನಂದ ನಿರ್ದೇಶನದ 'ಕೃಷ್ಣ ಟಾಕೀಸ್' ಚಿತ್ರದಲ್ಲಿ ಅಜಯ್ ನಾಯಕರಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಜತೆ ಅಪೂರ್ವ ಚಿತ್ರದಲ್ಲಿ ನಟಿಸಿದ್ದ ಅಪೂರ್ವ ಮತ್ತು ಸಿಂಧೂ ಲೋಕನಾಥ್...
ಸಿನಿಮಾಸುದ್ದಿ

‘ಗಿರ್ಮಿಟ್’ ಮಾಡಲು ಹೊರಟ ರವಿ ಬಸ್ರೂರು – ಕಹಳೆ ನ್ಯೂಸ್

ಸದ್ಯ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಕೂಡ ಒಬ್ಬರು. ಪರಿಪೂರ್ಣ ಸಂಗೀತ ನಿರ್ದೇಶಕ ಆಗುವ ಮೊದಲು ಹಲವಾರು ಚಿತ್ರಗಳಿಗೆ ಸಹಾಯಕ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು ರವಿ. ಅದಾದ ಮೇಲೆ ರವಿಗೆ ಹೆಸರು ತಂದುಕೊಟ್ಟಿದ್ದು, ಪ್ರಶಾಂತ್ ನೀಲ್ ನಿರ್ದೇಶನದ ಚೊಚ್ಚಲ ಚಿತ್ರ ‘ಉಗ್ರಂ’   ಉಗ್ರಂ ಬಳಿಕ ಮಫ್ತಿ, ಅಂಜನಿಪುತ್ರ, ಕೆಜಿಎಫ್ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ಈ ನಡುವೆ ರವಿ...
ಸಿನಿಮಾಸುದ್ದಿ

ಚೌಕ ಹಿಂದಿನ ಕಾಶಿನಾಥ್ ರಹಸ್ಯ – ಕಹಳೆ ನ್ಯೂಸ್

ಒಬ್ಬ ಕಲಾವಿದನಿಗೆ ಒಂದೇ ಒಂದು ಆಸೆ ಇರುತ್ತದೆ. ಅದು ಒಂದೊಳ್ಳೆ ಪಾತ್ರ ಸಿಗಬೇಕು ಎಂಬುದು. ಆ ರೀತಿ ಮನಸ್ಸಿಗೆ ಖುಷಿ ಕೊಡುವ ಪಾತ್ರ ಸಿಕ್ಕರೆ ಕಲಾವಿದನಿಗೆ ಅದಕ್ಕಿಂತ ದೊಡ್ಡದು ಯಾವುದು ಇಲ್ಲ. ತಾನು ಮಾಡುವ ಚಿತ್ರದಿಂದ ಜನರ ಮನಸ್ಸಿಗೆ ಹತ್ತಿರ ಆಗ್ಬೇಕು ಅನ್ನೊದು ಎಲ್ಲಾ ಕಲಾವಿದರ ಆಸೆ ಕೂಡ. ಅಂತವರಲ್ಲ್ಲಿ ಸ್ವರ್ಗಿಯರಾದ ಕಾಶಿನಾಥ್ ಒಬ್ಬರು . ಹೌದು ಕಾಶಿನಾಥ್ ಅವರು ಅಭಿನಯುಸುತ್ತಿದ್ದ ಸಿನೇಮಾಗಳಲ್ಲಿ ಸಾಮನ್ಯವಾಗಿ ಒಂದೇ ತರಹದ ಪಾತ್ರಗಳನ್ನು ನಟಿಸುತಿದ್ದರು....
1 72 73 74 75 76 92
Page 74 of 92