Thursday, March 12, 2026

ಸಿನಿಮಾ

ಸಿನಿಮಾಸುದ್ದಿ

ಕೋಸ್ಟಲ್‍ವುಡ್‍ಗೆ ವೈರಲ್ ಸ್ಟಾರ್ ವಾಸಣ್ಣ ಎಂಟ್ರಿ!! – ಕಹಳೆ ನ್ಯೂಸ್

ಅಪ್ಪಟ್ಟ ಮೋದಿ ಅಭಿಮಾನಿಯಾಗಿರುವ, ಸಾಮಾಜಿಕ ಜಲತಾಣಗಳಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂ-ಹಾಸ್ಯ ಸಂಭಾಷಣೆ, ಬಾಡಿ ಲಾಂಗ್ವೇಜ್‍ನಿಂದ ಕೂಡಿರುವ ವಿಡಿಯೋಗಳಿಂದ ಸಿಕ್ಕಾಪಟ್ಟೆ ಪ್ರಚಾರಕ್ಕೊಳಗಾಗಿದ್ದ ಮಲ್ಪೆ ಮೂಲದ ವಾಸಣ್ಣ ಇದೀಗ ತುಳು ಸಿನಿರಂಗಕ್ಕೆ ಪ್ರವೇಶ ಮಾಡಿದ್ದಾರೆ. ವೈರಲ್ ಸ್ಟಾರ್ ವಾಸಣ್ಣನ ವೀಡೀಯೋ ನೋಡಿದವರ್ಯಾರು ನಗದೇ ಇರಲ್ಲ. ಅಂತಹದ್ದರಲ್ಲಿ ಹಾಸ್ಯವನ್ನೇ ಪ್ರಮುಖ ಅಸ್ತ್ರವನ್ನಾಗಿಸಿರುವ ತುಳು ಚಿತ್ರರಂಗದಲ್ಲಿ ವಾಸಣ್ಣ ಖಂಡಿತ ಯಶಸ್ಸನ್ನು ಗಳಿಸಲಿದ್ದಾರೆ ಎಂಬುವುದು ವಾಸಣ್ಣ ಅಭಿಮಾನಿಗಳ ನಂಬಿಕೆ. ಇನ್ನು ಮಲ್ಪೆ ವಾಸು ತುಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ...
ಸಿನಿಮಾಸುದ್ದಿ

ಮತ್ತೆ ‘ಬುದ್ಧಿವಂತ’ನಾಗಲು ರೆಡಿಯಾದ ಉಪೇಂದ್ರ – ಕಹಳೆ ನ್ಯೂಸ್

ಹೌದು ‘ಬುದ್ಧಿವಂತ 2’ ಚಿತ್ರ ಬರಲಿದೆ. ಉಪೇಂದ್ರ ನಟನೆಯ ಬುದ್ಧಿವಂತ ಸಿನೆಮಾ ಅಂದು ಸೂಪರ್ ಹಿಟ್ ಆಗಿತ್ತು. ಇದೀಗ ಸ್ಯಾಂಡಲ್‍ವುಡ್‍ನ ಯಶಸ್ವಿ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಜೊತೆಗೆ ಉಪ್ಪಿ ಮಾಡುತ್ತಿರುವ ಸಿನೆಮಾಗಿ ಅಂತಿಮವಾಗಿ ‘ಬುದ್ಧಿವಂತ 2’ ಎಂದು ಟೈಟಲ್ ಫಿಕ್ಸ್ ಆಗಿದೆ. ಪ್ರತಿಭಾವಂತ ನವ ನಿರ್ದೇಶಕ ಮೌರ್ಯ ನಿರ್ದೇಶನದಲ್ಲಿ ಉಪೇಂದ್ರ ಎರಡನೇ ಬಾರಿ ಬುದ್ಧಿವಂತನಾಗಲು ರೆಡಿಯಾಗಿದ್ದಾರೆ. ಇದು ಈ ಮೊದಲ ಬುದ್ಧಿವಂತನ ಮುಂದುವರಿದ ಭಾಗವೇನಲ್ಲ ಆದರೆ ನಿರ್ದೇಶಕ ಮೌರ್ಯ ಮಾಡಿಕೊಂಡಿರುವ ಕಥೆಯು...
ಸಿನಿಮಾಸುದ್ದಿ

ಕೋಸ್ಟಲ್‍ವುಡ್‍ನಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕ್ಲ್ಯಾ(ಕ್ಲಾ)ಶ್!? – ಕಹಳೆ ನ್ಯೂಸ್

ಕೋಸ್ಟಲ್‍ವುಡ್ ಎಂದು ಕರೆಯಲ್ಪಡುವ ತುಳುಚಿತ್ರರಂಗದಲ್ಲಿ ಈ ಬಾರಿ ಅರ್ಧ ವರ್ಷವಾಗುವ ಹೊತ್ತಿಗೆ 5 ಸಿನೆಮಾಗಳು ತೆರೆಕಂಡು ಒಂದೆರಡು ಚಿತ್ರಗಳು ಮಾತ್ರ ಅಲ್ಪ ಮಟ್ಟದಲ್ಲಿ ಯಶಸ್ಸುಗಳಿಸಲು ಸಾಧ್ಯವಾಗಿತ್ತು. ಇದೀಗ ಚಿತ್ರೀಕರಣ, ಬಾಕಿ ಉಳಿದ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಸಾಲು ಸಾಲು ಚಿತ್ರಗಳು ತೆರೆಗಪ್ಪಳಿಸಲು ಅಣಿಯಾಗುತ್ತಿವೆ. ಅಂತಹದರಲ್ಲಿ ಕೆ ಸೂರಜ್ ಶೆಟ್ಟಿ ನಿರ್ದೇಶನದ ‘ಇಂಗ್ಲೀಷ್’, ರಜನೀಶ್ ದೇವಾಡಿಗರವರ ‘ಬೆಲ್ಚಪ್ಪ’ ಪ್ರಮುಖ ಚಿತ್ರಗಳು. ಆದರೆ ಈ ಎರಡು ಚಿತ್ರಗಳ ನಡುವೆ ಏನೋ ಭಿನ್ನಾಭಿಪ್ರಾಯಗಳಿರುವಂತೆ ಕಂಡುಬರುತ್ತಿದೆ...
ಸಿನಿಮಾ

ಈ ಸ್ವಾತಂತ್ರ್ಯ ದಿನಕ್ಕೆ ‘ಸಾಹೋ’ ಸುನಾಮಿ.. – ಕಹಳೆ ನ್ಯೂಸ್

ರೆಬೆಲ್ ಸ್ಟಾರ್ ಪ್ರಭಾಸ್ ‘ಬಾಹುಬಲಿ’ ಆದ ಮೇಲೆ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳದೇ ವರ್ಷಗಳೇ ಕಳೆದಿದೆ. ಕಾರಣ ಬಾಹುಬಲಿಯಂತಹ ವಲ್ಡ್ ಕ್ಲಾಸ್ ಸಿನೆಮಾ ಮಾಡಿದ ಮೇಲೆ ಅದೇ ರೀತಿಯ ದೊಡ್ಡ ಮಟ್ಟದ ಸಿನೆಮಾವನ್ನೇ ಮಾಡುವ ಜವಬ್ದಾರಿ ಪ್ರಭಾಸ್ ಹೆಗೆಲ ಮೇಲಿತ್ತು. ಅದರಂತೆ ಪ್ರಭಾಸ್ ಒಪ್ಪಿಕೊಂಡ ಚಿತ್ರ ‘ಸಾಹೋ’. ಸುಜಿತ್ ನಿರ್ದೇಶನದ ಈ ಚಿತ್ರ ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಚಿತ್ರವೆಂದು ಈಗಾಗಲೇ ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಬರ್ತ್ ಡೇ ದಿನದಂದು ರಿಲೀಸ್...
ಸಿನಿಮಾಸುದ್ದಿ

ಸ್ಯಾಂಡಲ್‍ವುಡ್‍ನಲ್ಲಿ ‘ಗಜ’ ಪುರಾಣ! – ಕಹಳೆ ನ್ಯೂಸ್

ಸಿನಿಮಾ ಜಗತ್ತಿನಲ್ಲಿ ಒಳಹೊಕ್ಕಷ್ಟು ಅನೇಕಾನೇಕ ಸ್ವಾರಸ್ಯಕರ ಸಂಗತಿಗಳು ನಮ್ಮನ್ನು ಸೆಳೆಯುತ್ತವೆ. ಅಂತಹವುಗಳಲ್ಲಿ ಸಿನೆಮಾಗಳಿಗೆ ಪ್ರಾಣಿಗಳ ಅದರಲ್ಲೂ ವನ್ಯ ಮೃಘಗಳ ಹೆಸರನ್ನಿಡುವುದೂ ಒಂದು ಸ್ವಾರಸ್ಯಕರ ಸಂಗತಿ. ಇದು ಕನ್ನಡಕ್ಕೆ ಮಾತ್ರವಲ್ಲ ಇತರೆ ಚಿತ್ರರಂಗಗಳಲ್ಲೂ ಇವೆ. ಆದರೆ ನಾವು ಸ್ಯಾಂಡಲ್‍ವುಡ್‍ನತ್ತ ಗಮನ ಹರಿಸೋಣ. ಇತ್ತೀಚಿಗೆ ಪ್ರಾಣಿಗಳ ಮತ್ತು ವನ್ಯ ಮೃಘಗಳ ಹೆಸರಿನಲ್ಲಿ ಬಂದ ಚಿತ್ರಗಳೆಂದರೆ ಶಿವಣ್ಣನ ‘ಟಗರು’ ಅದಕ್ಕೂ ಮೊದಲು ಸುದೀಪ್‍ರವರ ‘ಹೆಬ್ಬುಲಿ’ ಮೊದಲಾದವುಗಳು. ಹೀಗೆಯೇ ಆನೆಯ ಹೆಸರಿನಲ್ಲಿ ಸಾಕಷ್ಟು ಸಿನೆಮಾ ಶೀರ್ಷಿಗಳು...
ಸಿನಿಮಾಸುದ್ದಿ

ಮತ್ತೆ ಗದೆ ಹಿಡಿಯಲಿದ್ದಾರಾ ನಾಟ್ಯ ಸಾರ್ವಭೌಮ!? – ಕಹಳೆ ನ್ಯೂಸ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ವೃತ್ತಿ ಜೀವನದ ದಿ ಬೆಸ್ಟ್ ಚಿತ್ರಗಳಲ್ಲಿ ಒಂದು ಹರ್ಷ ನಿರ್ದೇಶನದ ‘ಭಜರಂಗಿ’. ಉತ್ತಮ ಕಥೆ, ಪಾತ್ರ, ಛಾಯಾಗ್ರಹಣ ಮತ್ತು ಸಂಗೀತದಿಂದಾಗಿ ‘ಭಜರಂಗಿ’ ಬ್ಲಾಕ್‍ಬಸ್ಟರ್ ಹಿಟ್ ಆಗಿತ್ತು. ಅದಾದ ಮೇಲೆ ಶಿವಣ್ಣ-ಹರ್ಷ ಕಾಂಬಿನೇಷನ್‍ನಲ್ಲಿ ಮೂಡಿ ಬಂದ ಚಿತ್ರ ‘ವಜ್ರಕಾಯ’ ಹೇಳಿಕೊಳ್ಳುವ ಯಶಸನ್ನು ತಂದುಕೊಟ್ಟಿರಲಿಲ್ಲ. ಆದರೆ ಇದೀಗ ಶಿವಣ್ಣ-ಹರ್ಷ ಕಾಂಬಿನೇಷನ್‍ನಲ್ಲಿ ಮೂರನೇ ಬಾರಿಗೆ ಚಿತ್ರವೊಂದು ಮೂಡಿ ಬರಲಿದ್ದು, ಚಿತ್ರಕ್ಕೆ ‘ಭಜರಂಗಿ 2’ ಎಂದು ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ. ಈ...
ಸಿನಿಮಾಸುದ್ದಿ

‘ಹೀರೋ’ ಆಗಲಿರುವ ಸೆನ್ಸೆಷನಲ್ ಸ್ಟಾರ್ ನಟ – ಕಹಳೆ ನ್ಯೂಸ್

ಸೌತ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ನಂತರ ಗೀತಾ ಗೋವಿಂದಂ ಮೂಲಕ ಶತ ಕೋಟಿ ಕ್ಲಬ್‍ನಲ್ಲಿ ತನ್ನ ಹೆಸರನ್ನು ನಮೂದಿಸಿ ಇದೀಗ ‘ಡೀಯರ್ ಕಾಮ್ರೇಡ್’ ಮೂಲಕ ತೆರೆಗೆ ಬರಲು ಸನ್ನದ್ಧರಾಗಿದ್ದಾರೆ. ಇದೆಲ್ಲಾ ಆದಮೇಲೆ ಯಾವ ಚಿತ್ರಕ್ಕೆ ವಿಜಯ್ ಸಹಿ ಹಾಕಲಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ವಿಜಯ್ ದೇವರಕೊಂಡ ಅಭಿನಯಿಸುತ್ತಿರುವ ಮುಂದಿನ ಚಿತ್ರದ ಹೆಸರು ‘ಹೀರೋ’ ‘ಹೀರೋ’ ಮ್ಯೂಸಿಕಲ್ ಥ್ರಿಲ್ಲರ್ ಶೈಲಿಯ ಚಿತ್ರವಾಗಿದ್ದು ಕ್ರೀಡೆಯ ಕಥೆಯನ್ನು...
ಸಿನಿಮಾಸುದ್ದಿ

ದರ್ಶನ್ ದಂಪತಿಗಿಂದು ವಿವಾಹ ವಾರ್ಷಿಕೋತ್ಸವ ಸಂಭ್ರಮ..!- ಕಹಳೆ ನ್ಯೂಸ್

ಸ್ಯಾಂಡಲ್‍ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್‍ಗೆ ಇವತ್ತು ಡಬಲ್ ಸಂಭ್ರಮ. ಯಾಕಂದ್ರೆ ಒಂದೆಡೆ ಕುರುಕ್ಷೇತ್ರ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದ್ರೆ, ಇನ್ನೊಂದೆಡೆ ದರ್ಶನ್ ದಂಪತಿಗೆ 19ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ. ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ವಿವಾಹವಾಗಿ ಇಂದಿಗೆ ಬರೋಬ್ಬರಿ 18 ವರ್ಷ ಪೂರೈಸಿದ್ದು 19ನೇ ವರ್ಷದ ಸಂಭ್ರಮಕ್ಕೆ ಕಾಲಿಟ್ಟಿದ್ದಾರೆ. ಮೇ.19 2000ದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರದಲ್ಲಿ ಇವರಿಬ್ಬರ ವಿವಾಹ ನೇರವೇರಿತ್ತು. ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡರೂ...
1 69 70 71 72 73 92
Page 71 of 92