Thursday, March 12, 2026

ಸಿನಿಮಾ

ಸಿನಿಮಾಸುದ್ದಿ

ಜೂನ್ 13ರಕ್ಕೆ ಟೀಸರ್, ಆಗಸ್ಟ್ 15ಕ್ಕೆ ಸಿನೆಮಾ – ಕಹಳೆ ನ್ಯೂಸ್

ಬಾಹುಬಲಿ ಖ್ಯಾತಿಯ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಬುಹುಭಾಷಾ ಸಿನೆಮಾ ‘ಸಾಹೋ’ ಚಿತ್ರದ ಲೇಟೆಸ್ಟ್ ಸುದ್ದಿ ಇದೀಗ ಹೊರಬಿದ್ದಿದ್ದು. ಟೀಸರ್ ಇದೇ ಬರುವ 13ರಂದು ಬಿಡುಗಡೆಗೊಳ್ಳಲಿದೆ. ಟೀಸರ್ ಸಮಾಜಿಕ ಮಾಧ್ಯಮದಲ್ಲಿ ಜೂನ್ 13ರಂದು ರಿಲೀಸ್ ಆದರೆ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಪ್ರಭಾಸ್ ತಮ್ಮ ಫೇಸ್‍ಬುಕ್ ಖಾತೆ ಮೂಲಕ ಬಹಿರಂಗಪಡಿಸಿದ್ದಾರೆ. ಅಲ್ಲದೆ ಟೀಸರ್ ಒಂದರ ಸಂಗೀತಕ್ಕೆಂದೇ ಸುಮಾರು 40 ಲಕ್ಷ ರುಪಾಯಿಗಳನ್ನು ವ್ಯಯಿಸಿದ್ದಾರೆ ಎನ್ನಲಾಗುತ್ತಿದೆ. ಬಾಹುಬಲಿ ನಂತರ...
ಸಿನಿಮಾಸುದ್ದಿ

ಮಂಗಳೂರಿನಲ್ಲಿ ಕಾಳಗಕ್ಕೆ ರೆಡಿಯಾದ ‘ರಾಬರ್ಟ್’ – ಕಹಳೆ ನ್ಯೂಸ್

ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ, ಬಹುಕೋಟಿ ಬಜೆಟ್‍ನ ಅದ್ಧೂರಿ ಚಿತ್ರ ‘ರಾಬರ್ಟ್’. ಚಿತ್ರದ ಶೂಟಿಂಗ್ ಈಗಾಗಲೇ ಭರದಿಂದ ಸಾಗುತ್ತಿದ್ದು, ರಂಜಾನ್ ಪ್ರಯುಕ್ತ ಥೀಮ್ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ. ದರ್ಶನ್ ಇಲ್ಲಿ ಹಿಂದೆಂದೂ ಹಾಕಿರದ ಗೆಟಪ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಅಂಶವು ಈ ಒಂದು ಥೀಮ್ ಪೋಸ್ಟರ್‍ನಿಂದ ನಮಗೆ ಮನದಟ್ಟಾಗುತ್ತದೆ. ದರ್ಶನ್ ಲಾಂಗ್ ಹೇರ್ ಬಿಟ್ಟು, ಕಾಸ್ಟ್ಲೀ  ಬೈಕೇರಿ ಕುಳಿತಿರುವ ಭಂಗಿ ಸೂಪರ್ಬ್. ಇನ್ನು ನಿರ್ದೇಶಕ ತರುಣ್ ಸುಧೀರ್ ಹೇಳಿ...
ಸಿನಿಮಾಸುದ್ದಿ

ಸಿಂಪಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಕಾದಿವೆ ಅಭಿಮಾನಿಗಳಿಗೆ ಸರ್‍ಪ್ರೈಸ್ – ಕಹಳೆ ನ್ಯೂಸ್

ಸುಮಾರು ತಿಂಗಳುಗಳಿಂದ ಸದ್ದು-ಸುದ್ದಿಯಿಲ್ಲದೆ ಸೈಲೆಂಟ್ ಆಗಿ ಚಿತ್ರೀಕರಣದಲ್ಲಿ ನಿರತರಾಗಿದ್ದ ಸಿಂಪಲ್ ಸ್ಟಾರ್ ಈಗ ಅಭಿಮಾನಿಗಳಿಗೊಂದು ಸಂತಸದ ಸುದ್ದಿ ನೀಡಿದ್ದಾರೆ. ಹೌದು, ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ರಕ್ಷಿತ್ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ರಿಲೀಸ್‍ಗೆ ಎದುರು ನೋಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಕ್ಷಿತ್ ಹುಟ್ಟುಹಬ್ಬ ಕೂಡ ಹತ್ತಿರ ಬರ್ತಿದೆ. ಆಗಸ್ಟ್ ಗೆ ‘ಅವನೇ ಶ್ರೀಮನ್ನಾರಾಯಣ’ ಬರೋದು ಪಕ್ಕಾ ಆಗಿದೆ. ಸಿಂಪಲ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣಕ್ಕೆ ಮತ್ತೆ ವಾಪಸ್...
ಸಿನಿಮಾಸುದ್ದಿ

ಬಂಟ್ವಾಳದಲ್ಲಿ ಜುಗಾರಿ ಆಡ್ಡೆಗೆ ದಾಳಿ : ಆರೋಪಿಗಳು ಅಂದರ್ – ಕಹಳೆ ನ್ಯೂಸ್

ಬಂಟ್ವಾಳ: ಜುಗಾರಿ ಆಡ್ಡೆಗೆ ದಾಳಿ ನಡೆಸಿದ ಆಟದಲ್ಲಿ ನಿರತರಾಗಿದ್ದ 15 ಜನರನ್ನು ಬಂಧಿಸಿ ಆಟಕ್ಕೆ ಬಳಸಲಾಗಿದ್ದ ನಗದು ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸರು ಯಶಸ್ವಿಯಾಗಿದ್ದಾರೆ. ತುಂಬೆ ಗ್ರಾಮದ ನೇತ್ರಾವತಿ ನದಿಯ ಬದಿಯಲ್ಲಿ ಆಡುತ್ತಿದ್ಧ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೋಲೀಸರು ಆಟದಲ್ಲಿ ನಿರತರಾಗಿದ್ದ.ಅಮಿತ ಶೆಟ್ಟಿ, .ರಾಮಚಂದ್ರ,ಸಂತೋಷ್ ಕುಮಾರ್,ಧೀರಜ್,ಸುಜಯ್,.ನಜೀರ್,.ಮೊಹಮದ್ ಮುಸ್ತಾಫಾ,.ಕಿಶೋರ್,ಮಹಮದ್ ಷರೀಫ್,.ನಿತ್ಯಾನಂದ,.ರಮೇಶ್, ನಾಗೇಶ್, .ರೋಷನ್ ವೇಗಸ್,ಹೇಮಚಂದ್ರ,ಮತ್ತು .ಚೇತನ್, ಎಂಬುವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿಯಲ್ಲಿ ಒಟ್ಟು 38000/-ರೂಗಳನ್ನು...
ಸಿನಿಮಾಸುದ್ದಿ

ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಸ್ಯಾಂಡಲ್ ವುಡ್ ಕ್ರೇಜಿ ಸ್ಟಾರ್ ರವಿಚಂದ್ರನ್

ಸ್ಯಾಂಡಲ್ ವುಡ್ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ವಿಭಿನ್ನ ಮ್ಯಾನರಿಸಂ ನಟನೆಯ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಇವರು ಕನ್ನಡ ಚಿತ್ರರಂಗದ ರವಿಮಾಮ. ವಿಶೇಷವೆಂದರೆ ನಿನ್ನೇಯಷ್ಟೇ ರವಿಮಾಮನ ಜನ್ಮದಿನವಿತ್ತು. ಆದರೆ ತಮ್ಮ ಏಕೈಕ ಪುತ್ರಿಯ ವಿವಾಹದ ಸಲುವಾಗಿ ನಾನು ಈ ವರ್ಷ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲವೆಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು. ಆದರೆ ತಮ್ಮ ಪ್ರೀತಿ ಪಾತ್ರರ ಸಲುವಾಗಿ ಒತ್ತಾಯದ ಮೇರೆಗೆ ನಿನ್ನೆ ತಮ್ಮ ಸ್ನೇಹಿತರು ಹಾಗೂ...
ಸಿನಿಮಾಸುದ್ದಿ

ಡಾಲಿ ಧನಂಜಯ್ ಖಾಕಿ ಖದರ್ಗೆ ಸೆರೆಯಾದ ‘ಸಲಗ’ – ಕಹಳೆ ನ್ಯೂಸ್

ಡಾಲಿ ಧನಂಜಯ್ ಸದ್ಯದ ಮಟ್ಟಿಗೆ ಸ್ಯಾಂಡಲ್‍ವುಡ್‍ನ ಬಹುಬೇಡಿಕೆಯ ಖಳನಾಯಕ. ‘ಟಗರು’ ಧನಂಜಯ್‍ಗೆ ತಂದು ಕೊಟ್ಟ ಹೆಸರಿನಿಂದಾಗಿ ಒಬ್ಬ ಸಾಧಾರಣ ಹೀರೋ ಆಗಿದ್ದ ಧನಂಜಯ್‍ನನ್ನು ಸ್ಟಾರ್ ವಿಲನ್ ಪಟ್ಟಕ್ಕೇರಿಸಿತು. ಧನಂಜಯ್ ಕೈಯಲ್ಲಿ ಸಾಲು ಸಾಲು ಸಿನೆಮಾಗಳಿವೆ. ಅವೆಲ್ಲವೂ ಸ್ಟಾರ್ ನಟರ ಸಿನೆಮಾಗಳೇ ಎಂಬುದು ಸಂತಸಕರ ಸಂಗತಿ. ದರ್ಶನ್ ಜೊತೆಗೆ ಯಜಮಾನ ನಂತರ ಪವರ್ ಸ್ಟಾರ್ ಜೊತೆಗೆ ‘ಯುವರತ್ನ’, ಧ್ರುವ ಸರ್ಜಾ ಜೊತೆ ‘ಪೊಗರು’, ಜಗ್ಗೇಶ್ ಜೊತೆಗೆ ‘ತೋತಾಪುರಿ’, ಮತ್ತು ದುನಿಯಾ ವಿಜಯ್...
ಸಿನಿಮಾಸುದ್ದಿ

ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ ದಾನ ಮಾಡಿದ ಪರಿಮಳ ಜಗ್ಗೇಶ್ – ಕಹಳೆ ನ್ಯೂಸ್

ಬೇಸಿಗೆ ರಜೆಯ ನಂತರ ಈಗಾಗಲೇ ಕೆಲವು ಶಾಲೆಗಳು ಪ್ರಾರಂಭ ಆಗಿವೆ. ಜೂನ್ 1ಕ್ಕೆ ಇನ್ನಷ್ಟು ಶಾಲೆಗಳು ಶುರು ಆಗುತ್ತಿವೆ. ಈ ರೀತಿ ಶಾಲೆಗೆ ಬರುವ ಮಕ್ಕಳಿಗೆ ಜಗ್ಗೇಶ್ ಪತ್ನಿ ಪರಿಮಳ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಓದಬೇಕು ಎನ್ನುವ ಆಸೆ ಇರುವ ಎಷ್ಟೋ ಮಕ್ಕಳಿಗೆ ಒಂದೇ ಒಂದು ಪುಸ್ತಕ, ಪೆನ್ ಕೊಂಡುಕೊಳ್ಳಲು ಹಣ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರ ಸಹಾಯಕ್ಕೆ ಪರಿಮಳ ಜಗ್ಗೇಶ್ ಮುಂದಾಗಿದ್ದಾರೆ. ನಟ ಜಗ್ಗೇಶ್ ಜೀವನವನ್ನೇ ಬದಲಿಸಿತ್ತು...
ಸಿನಿಮಾಸುದ್ದಿ

ರಾಜಕೀಯ ಸೂರ್ಯನಿಗೆ ಸಿನಿಮಾ ಸೂರ್ಯ ಮೆಚ್ಚುಗೆ! – ಕಹಳೆ ನ್ಯೂಸ್

ನೂತನ ಸಂಸದ ತೇಜಸ್ವಿ ಸೂರ್ಯರನ್ನು ತಮಿಳು ನಟ ಸೂರ್ಯ ಮೆಚ್ಚಿಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ರಾಜಕೀಯಕ್ಕೆ ಬಂದ ತೇಜಸ್ವಿ ಬಗ್ಗೆ ಸೂರ್ಯ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ನಟ ಸೂರ್ಯ ಅಭಿನಯದ ‘ಎನ್.ಜಿ.ಕೆ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಕಥೆ ರಾಜಕೀಯದ ಬಗ್ಗೆ ಇದೆ. ಸಾಮಾನ್ಯ ಜನಜೀವನ, ರಾಜಕೀಯ ಮತ್ತು ಸಮಾಜದ ಕೆಲ ವಿಷಯಗಳ ಮೇಲೆ ಸಿನಿಮಾವನ್ನು ಮಾಡಲಾಗಿದೆ. ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ ಹೈದರಾಬಾದ್ ನಲ್ಲಿ ನಡೆಯಿತು. ಈ...
1 67 68 69 70 71 92
Page 69 of 92