Thursday, March 12, 2026

ಸಿನಿಮಾ

ಸಿನಿಮಾ

ಶತಕದ ಹೊಸ್ತಿಲಿನಲ್ಲಿ ವರ್ಷದ ಏಕೈಕ ಸೂಪರ್ ಹಿಟ್ ಸಿನೆಮಾ ‘ಕಟಪಾಡಿ ಕಟ್ಟಪ್ಪ’ – ಕಹಳೆ ನ್ಯೂಸ್

2019ರ ಕೋಸ್ಟಲ್‍ವುಡ್ ಪಯಣದಲ್ಲಿ ಹೊಸ ದಾಖಲೆಗೆ ವೇದಿಕೆ ಸಿದ್ಧವಾಗುತ್ತಿದೆ. ತುಳು ಸಿನೆಮಾವೊಂದು ಈಗ ಶತಕದ ದಾಖಲೆ ಬರೆಯುವ ಹಾದಿಯಲ್ಲಿದೆ. ಜೆ. ಪಿ. ತೂಮಿನಾಡ್ ನಿರ್ದೇಶನದ ‘ಕಟಪಾಡಿ ಕಟ್ಟಪ್ಪ’ ಇನ್ನು ಕೆಲವು ದಿನಗಳಲ್ಲಿ ಶತ ದಿನ ಪೂರೈಸಲಿದೆ. ಪ್ರೇಕ್ಷಕರು ಕಟ್ಟಪ್ಪನ ಕೈ ಹಿಡಿದಿದ್ದು, ಸಖತ್ ರೆಸ್ಪಾನ್ಸ್ ನೀಡಿದ್ದಾರೆ. ಭಾರೀ ದಿನಗಳ ನಂತರ ತುಳುವಿನ ಒಂದು ಸಿನೆಮಾ 100ರ ಗಡಿಯತ್ತ ಸಾಗುತ್ತಿರುವುದು ಕೋಸ್ಟಲ್‍ವುಡ್‍ನ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಉತ್ತಮ ಬೆಳವಣಿಗೆ. ವಿಶೇಷವೆಂದರೆ ಈ...
ಸಿನಿಮಾಸುದ್ದಿ

ಲವ್ವಲ್ಲಿ ಬಿದ್ಲಾ ತೆಂಡುಲ್ಕರ್ ಮಗಳು ಸಾರಾ..? : ಬ್ಯೂಟಿಫುಲ್ ಸಾರಾಗೆ ಬೌಲ್ಡ್ ಆದ ಹುಡುಗ ಯಾರು..? – ಕಹಳೆ ನ್ಯೂಸ್

ಮುಂಬೈ: ಪ್ರೀತಿ ಯಾರಿಗೆ ಹುಟ್ಟಲ್ಲ ಹೇಳಿ.. ಅದರಲ್ಲೂ ಹದಿಹರೆಯದ ಹುಡುಗ ಹುಡುಗಿಯರಂತೂ ವಾಸ್ತವನೇ ಮರೆತಿರುತ್ತಾರೆ. ಬಡವ, ಶ್ರೀಮಂತ, ಬಣ್ಣ, ಜಾತಿ ಗೇ ಮೀರಿದ್ದು ಈ ಪ್ರೇಮ. ಇದೀಗ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮಗಳೂ ಸಾರಾ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಅಷ್ಟಕ್ಕೂ ಈ ಚೆಂದುಳ್ಳಿ ಚೆಲುವೆಯ ಮನ ಕದ್ದಿದ್ದು ಯಾರೂ..? ಶುಭ್ಮನ್ ಗಿಲ್.. ಈ ಹುಡುಗನ ಹೆಸರನ್ನು ಕ್ರಿಕೇಟ್ ಪ್ರೇಮಿಗಳು ಕೇಳಿಯೇ ಇರುತ್ತೀರಿ. ಅಂಡರ್ 19 ಕ್ರಿಕೆಟ್‍ನಲ್ಲಿ...
ಸಿನಿಮಾಸುದ್ದಿ

ಹೊಸ ಲುಕ್‍ನಲ್ಲಿ ಕಂಗೊಳಿಸುತ್ತಿದ್ದಾರೆ ರಾಕಿ ಭಾಯ್ – ಕಹಳೆ ನ್ಯೂಸ್

ಕೆಜಿಎಫ್ ಬಿಗ್ಗೆಸ್ಟ್ ಇಂಡಸ್ಟ್ರಿ ಹಿಟ್ ಆದದ್ದೇ ತಡ ರಾಕಿಂಗ್ ಸ್ಟಾರ್ ‘ಯಶ್’ ಖದರ್ ಸಂಪೂರ್ಣ ಬದಲಾಗಿದೆ. ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜಾಹಿರಾತು ಸಂಸ್ಥೆಗಳು ಯಶ್ ಅನ್ನು ತಮ್ಮ ಹೊಸ ಬಗೆಯ ಬ್ರಾಂಡ್‍ಗಳಿಗೆ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾದ ಮೇಲೆ ಇದರ ಪ್ರಮಾಣ ಇನ್ನಷ್ಟು ಹೆಚ್ಚುವುದರಲ್ಲಿ ಯಾವುದೇ ಅನುಮಾನಗಳಿಲ್ಲ.   ಅಂತರಾಷ್ಟ್ರೀಯ ಕಂಪೆನಿ ‘ಬಿಯರ್ಡೋ ಆಯಿಲ್’ ಸಂಸ್ಥೆಯ ರಾಯಭಾರಿಯಾಗಿರುವ ಯಶ್ ಅವರ ಜಾಹಿರಾತು ಚಿತ್ರಗಳನ್ನು ಕೆಲವು ವಾರಗಳ...
ಸಿನಿಮಾಸುದ್ದಿ

ಹಿರಿಯ ರಂಗಕರ್ಮಿ, ಕೃಷಿಕ ಡಿ.ಕೆ ಚೌಟ ನಿಧನ – ಕಹಳೆ ನ್ಯೂಸ್

ಕೃಷಿ ಹಿನ್ನೆಲೆಯಿಂದ ಬಂದು, ಪ್ರಗತಿಪರ ಕೃಷಿಕರಾಗಿ ಮುಂದುವರಿಯುತ್ತಲೇ ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ ಹಿರಿಯ ಜೀವಿ, ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ ಚೌಟ ಇಂದು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು. ಕೃಷಿ, ರಂಗಭೂಮಿ, ಸಾಹಿತ್ಯ, ಕಲೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಅವರು ಇತ್ತೀಚೆಗೆ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ರಚಿಸಿದ ಮಿತ್ತಬೈಲ್ ಯಮುನಕ್ಕ,...
ಸಿನಿಮಾ

ಬ್ಯಾಕ್ ಟು ಬ್ಯಾಕ್ ಖಾಕಿ ಗೆಟಪ್‍ನಲ್ಲಿ ರಮೇಶ್ ಅರವಿಂದ್ – ಕಹಳೆ ನ್ಯೂಸ್

ರಮೇಶ್ ಅರವಿಂದ್ ಅಭಿನಯಿಸುತ್ತಿರುವ ಹೊಸ ಚಿತ್ರದ ‘100’ ಎಂಬುದಾಗಿದೆ. ಇಂದು ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತ ನೆರವೇರಲಿದ್ದು, ಶೀಘ್ರದಲ್ಲೇ ಚಿತ್ರೀಕರಣಕ್ಕೂ ಚಾಲನೆ ಸಿಗಲಿದೆ. ಹಾಡುಗಳನ್ನು ಹೊರತುಪಡಿಸಿ, ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿರುವ, ರಮೇಶ್ ವಿಭಿನ್ನ ಶೇಡ್‍ನಲ್ಲಿ ಕಾಣಿಸಿಕೊಂಡಿದ್ದ ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ರಮೇಶ್ ಡಿಟೆಕ್ಟೀವ್ ಪಾತ್ರ ಮಾಡಿದ್ದಾರೆ, ಜೊತೆಗೆ ರಾಧಿಕಾ ಕುಮಾರಸ್ವಾಮಿ ಜತೆ ತೆರೆಹಂಚಿಕೊಂಡಿರುವ ‘ಭೈರಾದೇವಿ’ ಸಿನಿಮಾದಲ್ಲಿ ಅವರಿಗೆ ಪೊಲೀಸ್ ಗೆಟಪ್ ಇರಲಿದೆ. ಈಗ...
ಸಿನಿಮಾ

ಮನೆ ಮಾರಾಟದ ಮೂಲಕ ಮತ್ತೆ ಬಂದ ಮೀಟೂ ತಾರೆ – ಕಹಳೆ ನ್ಯೂಸ್

ನಾತಿಚರಾಮಿ ಚಿತ್ರದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ಶ್ರುತಿ ಹರಿಹರನ್ ಇದೀಗ ಮನೆ ಮಾರಾಟಕ್ಕಿದೆ ಅಂತ ಮತ್ತೆ ಬಂದಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ‘ಮನೆ ಮಾರಾಟಕ್ಕಿದೆ’ ಚಿತ್ರದಲ್ಲಿ ಶ್ರುತಿ ಹರಿಹರನ್ ನಟಿಸುತ್ತಿದ್ದಾರೆ. ಇದೊಂದು ವಿಭಿನ್ನ ಪಾತ್ರ ಎಂದು ನಿರ್ದೇಶಕರು ಹೇಳುತ್ತಿದ್ದಾರೆ. ಇದೊಂದು ಹಾರರ್-ಕಾಮಿಡಿ ಡ್ರಾಮಾ ಎಂದು ಹೇಳಿರುವ ನಿರ್ದೇಶಕರು ಇದಕ್ಕಾಗಿ ದೊಡ್ಡ ಹಾಸ್ಯ ಕಲಾವಿದರನ್ನೇ ಕೂಡಿ ಹಾಕಿದ್ದಾರೆ. ಹೌದು ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ, ರವಿಶಂಕರ್...
ಸಿನಿಮಾಸುದ್ದಿ

ಹೊತ್ತಿ ಉರಿಯುತ್ತಿರುವ ‘ಕಲ್ಲಡ್ಕ’ – ಕಹಳೆ ನ್ಯೂಸ್

ನಿಜ ಕಲ್ಲಡ್ಕ ಹೊತ್ತಿ ಉರಿಯುತ್ತಿದೆ ಆದ್ರೆ ಅದು ಸಿನೆಮಾ ಪೋಸ್ಟರ್‌ನಲ್ಲಿ.. ಹೌದು.. ಕರಾವಳಿಯ ಕೋಮು ಗಲಭೆಗೆ ಹೆಸರಾದ ಸೂಕ್ಷ್ಮಪ್ರದೇಶ ‘ಕಲ್ಲಡ್ಕ' ಹೆಸರಿನಲ್ಲೀಗ ಕನ್ನಡದಲ್ಲೊಂದು ಸಿನೆಮಾ ತಯಾರಾಗಲು ಈಗಾಗಲೆ ತಯಾರಿ ಶುರುವಾಗಿದೆ. ಕಲ್ಲಡ್ಕ ಸಿನೆಮಾವನ್ನು ಮಾಡುತ್ತಿರುವುದು ಕರಾವಳಿಯವರೇ ಆದ ಇಸ್ಮಾಯಿಲ್ ಮೂಡುಶೆಡ್ಡೆ. ಇಸ್ಮಾಯಲ್ ಈಗಾಗಲೇ ಕನ್ನಡ ಮತ್ತು ತುಳು ಭಾಷೆಯಲ್ಲಿ ತಲಾ ಒಂದು ಸಿನೆಮಾ ನಿರ್ದೇಶಿಸಿದ್ದಾರೆ. ತದನಂತರ ತುಳುವಿನಲ್ಲಿ ‘ಭೋಜರಾಜ್ ಎಂ.ಬಿ.ಬಿ.ಎಸ್.’ ಎಂಬ ಹಾಸ್ಯ ಪ್ರಧಾನ ಚಿತ್ರವನ್ನು ಸದ್ದಿಲ್ಲದೇ ಚಿತ್ರೀಕರಣ ನಡೆಸಿದ್ದಾರೆ...
ಸಿನಿಮಾಸುದ್ದಿ

ತಮಿಳಿನಲ್ಲಿ ಭೈರತಿ ರಣಗಲ್ಲಾಗಿ ಅಬ್ಬರಿಸಲು ತಯಾರಾದ ಸಿಂಬು – ಕಹಳೆ ನ್ಯೂಸ್

ಕನ್ನಡದ ಸೂಪರ್ ಹಿಟ್ ಸಿನಿಮಾ ‘ಮಫ್ತಿ' ಈಗ ತಮಿಳಿನಲ್ಲಿ ರಿಮೇಕ್ ಆಗುತ್ತಿದೆ. ಈ ಚಿತ್ರದ ಪೂಜಾ ಕಾರ್ಯಕ್ರಮ ಇತ್ತೀಚಿಗಷ್ಟೆ ನೆರವೇರಿದೆ. 'ಮಫ್ತಿ' ಚಿತ್ರದ ಭೈರತಿ ರಣಗಲ್ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಈ ಪಾತ್ರವನ್ನು ತಮಿಳಿನಲ್ಲಿ ಯಾರು ನಿರ್ವಹಿಸಬಹುದು ಎನ್ನುವ ನಿರೀಕ್ಷೆ ಇತ್ತು. ಅಂದಹಾಗೆ, ಈ ಪಾತ್ರದಲ್ಲಿ ನಟ ಸಿಂಬು ಕಾಣಿಸಿಕೊಳ್ಳುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಕನ್ನಡಿಗರ ಮನ ಗೆದ್ದ ಈ ನಟ ಈಗ ಈ ಸಿನಿಮಾದ ನಾಯಕನಾಗಿದ್ದಾರೆ. 25 ದಿನಗಳ...
1 65 66 67 68 69 92
Page 67 of 92