Saturday, March 14, 2026

ಸಿನಿಮಾ

ಸಿನಿಮಾ

ಬಿಗ್ ಬಾಸ್’ ಮನೆಯಿಂದ ಜೈ ಜಗದೀಶ್ ಗೆ ‘ಗೇಟ್ ಪಾಸ್’ ನೀಡಲು ಕಾರಣ ಏನು – ಕಹಳೆ ನ್ಯೂಸ್

ಸಿನಿಮಾ ಡೆಸ್ಕ್ : ಬಿಗ್ ಬಾಸ್ ಕನ್ನಡ ಸೀಸನ್ 7 ರ ಈ ವಾರದ ಎಲಿಮಿನೇಶ್ ನಡೆದಿದ್ದು, ಬಿಗ್ ಬಾಸ್ ಮನೆಯಿಂದ ಜೈ ಜಗದೀಶ್ ಔಟ್ ಆಗಿದ್ದಾರೆ. ಆದರೆ ಈ ಎಪಿಸೋಡ್ ಇನ್ನೂ ಅಧಿಕೃತವಾಗಿ ಪ್ರಸಾರವಾಗಿಲ್ಲ. ಮೂಲಗಳ ಪ್ರಕಾರ ಜೈ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದಾರೆ. ಜೈ ಜಗದೀಶ್ ಹೊರಬರಲು ಕಾರಣ ಏನು.? ಬಿಗ್ ಬಾಸ್ ಮನೆಯಲ್ಲಿ ಜೈ ಜಗದೀಶ್ ಸೀನಿಯರ್ ಆಗಿದ್ದರು. ಎಲ್ಲರ ಜೊತೆ ಕೂಡ ಬೆರೆಯುತ್ತಿದ್ದರು,...
ಸಿನಿಮಾ

ದಕ್ಷಿಣ ಭಾರತದ ನಟಿ ಕಾಜಲ್ ಅಗರ್ವಾಲ್ ನಟ-ನಿರ್ದೇಶಕ ದೀಪಕ್ ತಿಜೋರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.- ಕಹಳೆ ನ್ಯೂಸ್

2016 ದೋ ಲಾಫ್ಜನ್ ಕಿ ಕಹಾನಿ ಚಿತ್ರದ ಬೆಡ್ ರೂಮ್ ಚಿತ್ರೀಕರಣದ ತುಣುಕುಗಳು 'ಕಾಜಲ್ ಅವರ ಬೆಡ್​ರೂಂ ಸೀನ್​' ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಟಿವಿಯೊಂದರ ಟಾಕ್ ಶೋ ನಲ್ಲಿ ಮಾತನಾಡಿರುವ ಕಾಜಲ್ ಅಗರ್ವಾಲ್, ತಾವು ಎದುರಿಸಿದ್ದ ಮಾನಸಿಕ ಯಾತನೆಯನ್ನು ಬಹಿರಂಗಪಡಿಸಿದ್ದು, ಈ ಬೆಡ್ ರೂಮ್ ಸೀನ್ ಚಿತ್ರೀಕರಣಕ್ಕೆ ಆ ಚಿತ್ರದ ನಿರ್ದೇಶಕರೇ ಕಾರಣ ಎಂದು ಆರೋಪಿಸಿದ್ದಾರೆ. ಬೆಡ್ ರೂಮ್ ದೃಶ್ಯಗಳ ಚಿತ್ರೀಕರಣಕ್ಕೆ ತಮಗೆ ಆಸಕ್ತಿ ಇರಲಿಲ್ಲ....
ಸಿನಿಮಾ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರದಲ್ಲಿ ‘ಮಗಧೀರ’ ಖ್ಯಾತಿಯ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ನಟಿಸಲಿದ್ದಾರೆ ಎನ್ನಲಾಗಿದೆ.-ಕಹಳೆ ನ್ಯೂಸ್

=ಉಪೇಂದ್ರ 80ರ ದಶಕದ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಕಾಜಲ್ ಅವರನ್ನು ಸಂಪರ್ಕಿಸಲಾಗಿದೆ. ಚಿತ್ರದ ಕಥೆ ಕೇಳಿ ಇಷ್ಟಪಟ್ಟಿರುವ ಕಾಜಲ್ ಅಗರ್ವಾಲ್ ನಟಿಸಲು ಒಪ್ಪಿಕೊಂಡಿದ್ದಾರೆ. ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಅವರ ಕಾಲ್ ಶೀಟ್ ಸಿಗುವುದು ಕಷ್ಟವೆಂದು ಹೇಳಲಾಗಿದೆ. ಒಂದು ವೇಳೆ ಕಾಜಲ್ ಡೇಟ್ ಹೊಂದಾಣಿಕೆಯಾದರೆ ಅವರೇ ನಟಿಸಲಿದ್ದಾರೆ. ಇಲ್ಲವಾದರೆ, ಬೇರೆ ನಟಿ ಉಪೇಂದ್ರ ಅವರಿಗೆ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗಿದೆ....
ಸಿನಿಮಾ

ಕಿರಿಯ ಕಲಾವಿದನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಕಿರು ತೆರೆ ನಟಿ-ಕಹಳೆ ನ್ಯೂಸ್

ಕಿರುತೆರೆ ನಟಿಯೊಬ್ಬರು ತನ್ನ ಮೇಲೆ ಮೇಲೆ ಕಿರಿಯ ಕಲಾವಿದ ಅತ್ಯಾಚಾರ ಎಸಗಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಕಿರಿಯ ಕಲಾವಿದನ ಪತ್ತೆಯಲ್ಲಿ ತೊಡಗಿದ್ದಾರೆ. 'ಕಹಾನಿ ಘರ್ ಘರ್ ಕಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಟಿ, ಹರಿಯಾಣದ ಯಮುನಾ ನಗರ ಮೂಲದ ಕಿರಿಯ ಕಲಾವಿದನೊಂದಿಗೆ ಆತ್ಮೀಯರಾಗಿದ್ದರೆಂದು ಹೇಳಲಾಗಿದೆ. ಇದನ್ನು ದುರ್ಬಳಕೆ ಮಾಡಿಕೊಂಡ ಆತ ಹೋಟೆಲ್ ಗೆ...
ಸಿನಿಮಾ

ರಶ್ಮಿಕಾ ಮಂದಣ್ಣ ವರ್ಕೌಟ್ ವಿಡಿಯೋ ವೈರಲ್- ಕಹಳೆ ನ್ಯೂಸ್

ಈಗಾಗಲೇ ತೆಲುಗು ಸಿನೆಮಾ ಸರಿಲೇರು ನೀಕೆವ್ವರುವಿನ ಶೂಟಿಂಗ್ ನಲ್ಲಿ ಬಿಝಿಯಾಗಿರುವ ನಟಿ ರಶ್ಮಿಕಾ ಮಂದಣ್ಣರವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.ಮಹೇಶ್ ಬಾಬು ಜೊತೆಯಾಗಿ ನಟಿಸುತ್ತಿರುವ ತೆಲುಗು ಸಿನೆಮಾ ಸರಿಲೇರು ನೀಕೆವ್ವರುವಿನಲ್ಲಿ ನಾಯಕಿಯಾಗಿ ಅಭಿನಯಿಸಲಿರುವ ರಶ್ಮಿಕಾ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ತಮ್ಮ ಇನ್ ಸ್ಟಾದಲ್ಲಿ ತಾನು ವರ್ಕೌಟ್ ಮಾಡುವ ವಿಡಿಯೋ ಮತ್ತು ಫೋಟೋವನ್ನು ರಶ್ಮಿಕಾ ಅಪ್ಲೋಟ್ ಮಾಡಿದ್ದು ಅದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ....
ಸಿನಿಮಾ

‘ಕನಸ ಮಾರಾಟ’ಕ್ಕೆ ನಾಗೇಂದ್ರಪ್ರಸಾದ್ ಸಾಥ್..!- ಕಹಳೆ ನ್ಯೂಸ್

“ಕನಸು ಮಾರಾಟಕ್ಕಿದೆ” ಚಲನಚಿತ್ರದ ಸಂಗೀತ ನಿರ್ದೇಶನವನ್ನು ಮಾನಸ ಹೊಳ್ಳರವರು ಮಾಡ್ತಾ ಇದ್ದು, ಎಂದಿಗೂ ಜನಮಾನಸದಲ್ಲಿ ಉಳಿಯುವ ಹಾಡುಗಳನ್ನು ಪ್ರೇಕ್ಷಕರಿಗೆ ನೀಡಲು ಮುಂದಾಗಿದ್ದಾರೆ. ಇನ್ನೂ ಕನ್ನಡ ಚಿತ್ರರಂಗದ ಖ್ಯಾತ ನಟ,ನಿರ್ದೇಶಕ,ಸಾಹಿತಿ ನಾಗೇಂದ್ರ ಪ್ರಸಾದ್ ರವರು ಚಿತ್ರಕ್ಕೆ ಎರಡು ಗೀತೆಗಳನ್ನು ಬರೆದಿದ್ದಾರೆ. ನಿರ್ದೇಶಕ ಕವಿರಾಜ್ ಈಗಾಗಲೇ ಒಂದು ಗೀತೆಗೆ ಸಾಹಿತ್ಯ ಬರೆದಿದ್ದು, ನಿರ್ದೇಶಕ ಭರಾಟೆ ಚೇತನ್ ರವರು ಒಂದು ಗೀತೆಗೆ ಸಾಹಿತ್ಯ ಬರೆಯಲಿದ್ದಾರೆ. ಹಾಗೂ ಯುವ ಸಾಹಿತಿ ಸುಕೇಶ್ ಕೂಡ ಒಂದು ಗೀತೆಗೆ...
ಸಿನಿಮಾ

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ರಾಧಿಕಾ ಕುಮಾರಸ್ವಾಮಿಗೆ ದರ್ಶನ್​ ಕೊಟ್ರು ಭರ್ಜರಿ ಗಿಫ್ಟ್​..!-ಕಹಳೆ ನ್ಯೂಸ್

ಬೆಂಗಳೂರು: ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮದಲ್ಲೇ ದಮಯಂತಿ ಚಿತ್ರದ ಟ್ರೈಲರ್​ ಮತ್ತು ಸಾಂಗ್ಸ್​ ರಿಲೀಸ್​ ಆಗ್ತಿದ್ದು, ಚಾಲೆಂಜಿಂಗ್​ ಸ್ಟಾರ್ ನಟ ದರ್ಶನ್​​ ಚಿತ್ರತಂಡಕ್ಕೆ ಸಾಥ್​ ಕೊಡ್ತಿದ್ದಾರೆ. ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ದಮಯಂತಿಯಾಗಿ ಅಬ್ಬರಿಸಿದ್ದು, ಈಗಾಗಲೇ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಹಲವು ವರ್ಷಗಳ ಹಿಂದೆ ದರ್ಶನ್​ ಮತ್ತು ರಾಧಿಕಾ, ಮಂಡ್ಯ ಮತ್ತು ಅನಾಥರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರು, ಇದೀಗ ದಮಯಂತಿ ಟ್ರೈಲರ್​, ಸಾಂಗ್ಸ್​​ನ ದರ್ಶನ್​ ರಿಲೀಸ್​ ಮಾಡ್ತಿರೋದು ವಿಶೇಷವಾಗಿದೆ.   ಇದೊಂದು...
ಸಿನಿಮಾ

ಮುಂಜಾನೆ ಒಬ್ಬಳೇ ರೂಮಿಗೆ ಬಾ ಎಂದ ಖ್ಯಾತ ನಟ: ಅದಕ್ಕೆ ನಟಿ ಇಶಾ ಕೊಟ್ಟ ಉತ್ತರವೇನು ಗೊತ್ತಾ ?- ಕಹಳೆ ನ್ಯೂಸ್

ಮುಂಬೈ: ಬಾಲಿವುಡ್ ನಲ್ಲಿ ಮತ್ತು ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಇಶಾ ಕೋಪ್ಪಿಕರ್ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಸಿನಿಮಾ ಶೂಟಿಂಗ್ ವೇಳೆ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದು , ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದು ಮಾತ್ರವಲ್ಲದೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಮಿಳು, ಕನ್ನಡ , ತೆಲುಗು , ಮರಾಠಿ ಸೇರಿದಂತೆ ಬಹುಭಾಷೆಗಳಲ್ಲಿ ನಾಯಕಿಯಾಗಿ ನಟಿಸಿರುವ ಇಶಾ ಕೋಪ್ಪಿಕರ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್...
1 54 55 56 57 58 92
Page 56 of 92