Monday, March 16, 2026

ಸಿನಿಮಾ

ಕ್ರೈಮ್ಸಿನಿಮಾ

ಗೋವಾ ಬೀಚಿನಲ್ಲಿ ಪೂನಂ ಪಾಂಡೆ ಅರೆಬೆತ್ತಲೆ ; ಹಾಟ್ ನಟಿ ಅರೆಸ್ಟ್…! – ಕಹಳೆ ನ್ಯೂಸ್

ಪಣಜಿ: ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರ್ತಾರೆ. ಇತ್ತೀಚೆಗಷ್ಟೇ ಮದುವೆ ವಿಚಾರವಾಗಿ ಸುದ್ದಿಯಾಗಿದ್ದ ಪೂನಂ, ಗೋವಾ ಬೀಚ್​ನಲ್ಲಿ ಅರೆಬೆತ್ತಲೆಯಾಗಿ ನೃತ್ಯ ಮಾಡಿದ್ದ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ದೂರು ದಾಖಲಾಗಿದೆ. ಗೋವಾದ ಚಪೋಲಿ ಧಾಮ್​ನಲ್ಲಿ ಅಶ್ಲೀಲವಾಗಿ ಕುಣಿದು ಕುಪ್ಪಳಿಸಿದ್ದ ಪೂನಂ ಪಾಂಡೆ ವಿರುದ್ಧ ಸ್ಥಳೀಯರೊಬ್ಬರು ಕಾನಕೋಡ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಇತ್ತ ಗೋವಾದ ಮಹಿಳಾ ವಿಂಗ್​ ಪಡೆ ಕೂಡ ಪೂನಂ ವಿರುದ್ಧ ಸ್ವಯಂ ದೂರು...
ಸಿನಿಮಾಸುದ್ದಿ

ಕರಾವಳಿಯಲ್ಲಿ ನವದುರ್ಗೆಯರದ್ದೇ ಹವಾ..! ; ಕ್ಯಾಮರಾ ಕಣ್ಣಲ್ಲಿ ವಿಶಿಷ್ಟ- ವಿಭಿನ್ನ ರೀತಿಯಲ್ಲಿ ದೇವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ, ರೂಪದರ್ಶಿ ಶ್ವೇತಾ ಸಂತೋಷ್ – ಕಹಳೆ ನ್ಯೂಸ್

ಮಂಗಳೂರು : ಕರಾವಳಿಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ಕೊರೊನಾ ಎಫೆಕ್ಟ್ ನಿಂದಾಗಿ ಅದ್ದೂರಿ ಆಚರಣೆಗೆ ಬ್ರೇಕ್ ಬಿದ್ದಿದೆ. ಆದ್ರೆ ಅನೇಕ ಮಂದಿ ಕಲಾವಿದರು, ನಟ - ನಟಿಯರು ವಿಭಿನ್ನವಾಗಿ ದಸರಾ ಆಚರಿಸುತ್ತಿದ್ದಾರೆ. ಎಸ್, ಹೌದು ನವದೇವಿಯರನ್ನು ಆರಾಧಿಸಿ ಸOತೃಪ್ತಗೊಳ್ಳುವ ಈ ಶುಭ ಸಂದರ್ಭದಲ್ಲಿ ಮಿಸ್ಸೆಸ್ ಕರ್ನಾಟಕ ಸುಪ್ರೀಂ 2019 ರ ವಿಜೇತೆ, 2020ರ ಮಿಸ್ಸೆಸ್ ಕರ್ನಾಟಕ ಸ್ಟೈಲ್ ಐಕಾನ್ ವಿಜೇತೆ, ನಟಿ, ರೂಪದರ್ಶಿ ಶ್ವೇತ ಸಂತೋಷ್ ವಿಭಿನ್ನವಾಗಿ ದೇವಿಯಾಗಿ...
ಸಿನಿಮಾಸುದ್ದಿ

ಅಪುಲ್ ಆಳ್ವಾ ಕ್ಯಾಮರಾ ಕಣ್ಣಲ್ಲಿ ಶಾರದೆಯಾಗಿ ಮಿಂಚುತ್ತಿದ್ದಾರೆ ಮಂಗಳೂರಿನ ಬೆಡಗಿ ನಟಿ ಚೈತ್ರಾ ರೈ ; ಕರಾವಳಿಯಲ್ಲಿ ಆಳ್ವಾ – ರೈ ಫೋಟೋ ಕಮಾಲ್..! – ಕಹಳೆ ನ್ಯೂಸ್

ಮಂಗಳೂರಿನ ಪ್ರತಿಭಾನ್ಮಿತ ಛಾಯಾಗ್ರಾಹಕ ಅಪುಲ್ ಆಳ್ವಾ ಇರಾ ಅವರ ಕ್ಯಾಮರಾ ಕಣ್ಣು ಇಗ ಸಕತ್ ಸುದ್ದಿ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರು ತೆಗೆದ ನವರಾತ್ರಿಯ ಫೋಟೋಸ್ ಟ್ರೆಂಡ್ ಆಗಿದೆ. ಎಸ್, ಹೌದು ಈ ಫೋಟೋಸ್ ಯಾರದ್ದು ಗೊತ್ತಾ..!? ‘ರಾಧಾ ಕಲ್ಯಾಣ’ ಧಾರಾವಾಹಿ ಪ್ರಸ್ತುತ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಆದರೆ ಇದಕ್ಕಿಂತ ಮೊದಲು ಇದೇ ಶೀರ್ಷಿಕೆಯಲ್ಲಿಯೇ ಇನ್ನೊಂದು ಬರುತ್ತಿತ್ತು. ಸಂಜೆ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ನೋಡಲು ಚಿಕ್ಕಮಕ್ಕಳಿಂದ ವೃದ್ಧರೂ ಕೂಡ...
ರಾಷ್ಟ್ರೀಯಸಿನಿಮಾಸುದ್ದಿ

Breaking News : ಜನಪ್ರಿಯ ಗಾಯಕ ಎಸ್​​ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯ ಅತ್ಯಂತ ಗಂಭೀರ – ಕಹಳೆ ನ್ಯೂಸ್

ಚೆನ್ನೈ, ಸುದ್ದಿಒನ್, (ಸೆ.24): ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಮಣಿಯನ್ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕರೋನಾದಿಂದ ಚೇತರಿಸಿಕೊಂಡ ನಂತರ ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. 40 ದಿನಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಸಹಾ ಇನ್ನೂ ಅವರು ವೈದ್ಯಕೀಯ ತಪಾಸಣೆಯಲ್ಲಿದ್ದಾರೆ UNDER MEDICAL OBSERVATION). ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಮತ್ತೆ ಅನಾರೋಗ್ಯದ ಉಂಟಾದ ಕಾರಣದಿಂದ ಅಭಿಮಾನಿಗಳ ಎದೆಬಡಿತವನ್ನು ಮತ್ತಷ್ಟು ಹೆಚ್ಚಾದಂತಾಗಿದೆ. ಕರೋನಾ ಪಾಸಿಟಿವ್...
ಕ್ರೈಮ್ರಾಜ್ಯಸಿನಿಮಾಸುದ್ದಿ

ಡ್ರಗ್ಸ್ ದಂಧೆ : ರಾಗಿಣಿ, ಸಂಜನಾಗೆ ಮೂರು ದಿನ ಜೈಲೂಟ ಫಿಕ್ಸ್ ; ಸೆ. 24ಕ್ಕೆ ಜಾಮೀನು ಅರ್ಜಿ ಮುಂದೂಡಿಕೆ – ಕಹಳೆ ನ್ಯೂಸ್

ಬೆಂಗಳೂರು: ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಎನ್‍ಡಿಪಿಎಸ್ ವಿಶೇಷ ಕೋರ್ಟ್, ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿ ಆದೇಶಿಸಿದೆ. ನಟಿ ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸಿಸಿಬಿ ಕಾಲಾವಕಾಶ ಕೇಳಿತ್ತು. ಸಿಸಿಬಿ ಮನವಿಗೆ ಸಮ್ಮಿಸಿದ ನ್ಯಾಯಾಲಯ ಸಂಜನಾ ಬೇಲ್ ಅರ್ಜಿಯನ್ನ ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ. ಹಾಗಾಗಿ ಸಂಜನಾ ಇನ್ನು ಮೂರು ದಿನ ಪರಪ್ಪನ ಅಗ್ರಹಾರದಲ್ಲಿರಬೇಕಾಗಿದೆ. ರಾಗಿಣಿ ಅರ್ಜಿಯ ವಿಚಾರಣೆ ನಡೆಸಿದ್ದು,...
ಸಿನಿಮಾ

ಪುರುಷರ ಮರ್ಮಾಂಗ ಹೋಲುವ ಕೇಕ್‌ ಕತ್ತರಿಸಿದ ಬಾಲಿವುಡ್​ ನಟಿ ; ವ್ಯಾಪಕ ಟೀಕೆ – ಕಹಳೆ ನ್ಯೂಸ್

ಮುಂಬೈ, ಸೆ.21 : ಸಿನಿಮಾ ನಟಿಯ ಹುಟ್ಟುಹಬ್ಬವೆಂದರೆ ಅನೇಕ ಶುಭಾಶಯಗಳು ಹರಿದು ಬರುವುದು ಸಾಮಾನ್ಯ. ಆದರೆ, ಇಲ್ಲೊರ್ವ​ ನಟಿ ಬರ್ತಡೇ ಆಚರಿಸಿಕೊಂಡ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಹಿಂದಿಯ ಕಿರುತೆರೆ ನಟಿ ನಿಯಾ ಶರ್ಮಾ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ರೀತಿಯು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ಆಕೆ ತನ್ನ 30ನೇ ವರ್ಷದ ಹುಟ್ತುಹಬ್ಬವನ್ನು ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಆಕೆಯ ಸ್ನೇಹಿತರು ಕೂಡ ಈ...
ಕ್ರೈಮ್ರಾಜ್ಯಸಿನಿಮಾಸುದ್ದಿ

ಬ್ಯಾಂಕ್ ಅಧಿಕಾರಿಗಳಿಗೆ ‘ ರೇಪ್ ಕೇಸ್​​’ ಬೆದರಿಕೆ ಒಡ್ಡಿದ್ದ ಆಂಟಿ ಸಂಗೀತಾಗೆ ಡ್ರಗ್​ ಪೆಡ್ಲರ್​ ರಾಹುಲ್​ ಸಖತ್ ಕ್ಲೋಸ್​ ; ವೈರಲ್ ಆಗ್ತಿದೆ ಮೋಜು ಮಸ್ತಿಯ ಬಿಸಿ ಬಿಸಿ ವಿಡಿಯೋ, ಫೋಟೋಗಳು..! – ಕಹಳೆ ನ್ಯೂಸ್

​ಬೆಂಗಳೂರು: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೋರ್ವರು ಅಧಿಕಾರಿಗಳಿಗೆ ರೋಪ್​ ಹಾಕುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಮಹಿಳೆಯ ಹೆಸರು ಸಂಗೀತಾ ಗೋಪಾಲ್​. ತುಂಬ ಅಸಭ್ಯವಾಗಿ, ಅಹಂಕಾರದಿಂದ ಅಧಿಕಾರಿಗಳಿಗೇ ಧಮ್ಕಿ ಹಾಕುವ ಈಕೆಯ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಸಿಸಿಬಿಯಿಂದ ಈಗಾಗಲೇ ಬಂಧಿತನಾಗಿರುವ ಡ್ರಗ್​​ ಪೆಡ್ಲರ್​ ರಾಹುಲ್​ಗೆ ಈ ಸಂಗೀತಾ ತುಂಬ ಆಪ್ತೆ ಎಂದು ಗೊತ್ತಾಗಿದೆ. ಅವರಿಬ್ಬರೂ ಒಟ್ಟಿಗೇ ಇರುವ ಅನೇಕ ಫೋಟೋಗಳೂ ವೈರಲ್​ ಆಗಿವೆ. ಆಕೆ ಬೆದರಿಸುವ ವಿಡಿಯೋವನ್ನು...
ಸಿನಿಮಾ

ಸಿಸಿಬಿ ಮುಂದೆ ಹಾಜರಾಗಿ ಸತ್ಯ ಬಿಚ್ಚಿಡ್ತಾರಾ ಇಂದ್ರಜಿತ್.? – ಕಹಳೆ ನ್ಯೂಸ್

ಬೆಂಗಳೂರು: ಕನ್ನಡ ಚಿತ್ರರಂಗ ಡ್ರಗ್ಸ್ ಮಾಫಿಯಾ ನಂಟು‌ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದಾರೆನ್ನಲಾಗಿದೆ. ಸ್ಯಾಂಡಲ್ ವುಡ್ ನ ಕೆಲ ನಟ-ನಟಿಯರು, ನಿರ್ದೇಶಕರು, ಸಂಗೀತಗಾರರು ಕೂಡ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ತಮಗೆ ಮಾಹಿತಿ ಇದ್ದು, ರಕ್ಷಣೆ ನೀಡಿದರೆ ಅವರ ಹೆಸರನ್ನು ಬಹಿರಂಗಪಡಿಸಲು ಸಿದ್ಧ ಎಂದು ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಸಿಸಿಬಿ ಅಧಿಕಾರಿಗಳು ಇಂದ್ರಜಿತ್ ಲಂಕೇಶ್ ಗೆ ತನಿಖೆಗೆ...
1 44 45 46 47 48 92
Page 46 of 92