ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆಯ ರಿವೇಂಜ್ ; ಪ್ರಕರಣದ ಪ್ರಮುಖ ಆರೋಪಿ ಚರಣ್ ರಾಜ್ ರೈ ಹತ್ಯೆ – ‘ ಆನಿದ ವಿಚಾರ ಗೊತ್ತುಂಡತ್ತಾ ಬೊಕ್ಕ ಎಂಕುಲು ಇಂಬ್ಯನ್ ಬುಡ್ಪೊನಾ’ ಕಿಶೋರ್ ಪೂಜಾರಿ ತಂಡದಿಂದ ಕೃತ್ಯ – ಕಹಳೆ ನ್ಯೂಸ್
ರೌಡಿಸಂ ಫೀಲ್ಡ್ಗೆ (Rowdyism Field) ಇಳಿಯೋನು ಮತ್ತು ಹರಕೆಯ ಕುರಿ ಈ ಎರಡರ ಸಾವು ಬಲಿಯ ಮೂಲಕವೇ ನಡೆಯುತ್ತೆ ಎನ್ನೋದು ಹಿರಿಯರ ಮಾತು. ಅದೇ ರೀತಿ ಈವರೆಗೆ ರೌಡಿಸಂ ಫೀಲ್ಡ್ ನಲ್ಲಿ ಕೊಲೆಯಾದವರು (Murder) ಮತ್ತು ಕೊಲೆಗಡುಕರು ಹರಕೆ ಕುರಿಯಂತೆ ಬಲಿಯಾಗಿದ್ದಾರೆ. ಈ ಸಾಲಿಗೆ ಇದೀಗ ಮತ್ತೊಂದು ಹೆಸರು ಸೇರ್ಪಡೆಗೊಂಡಿದೆ. ಎರಡು ವರ್ಷ ಹಿಂದೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ ಸಂಪ್ಯದಲ್ಲಿ (Sampya, Puttur) ನಡೆದ ಕಾರ್ತಿಕ್...






