Friday, March 6, 2026

ಅಂಕಣ

ಅಂಕಣ

ಕೆ.ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೨

" ಕಾರ್ಮುಗಿಲು "   ಓ ಮುಗಿಲ ಸಾಲುಗಳೆ ಎತ್ತ ಸಾಗುವಿರಿ l ಸೂರ್ಯ ಚಂದ್ರರ ನೋಡೆ ll ಧ್ರುವ ತಾರೆಗಳ ಕಾಡೆ l ಬೇಗ ಓಡುವಿರಿ ಜಾರುವಿರಿ ಸಾಗದಿರಿ ll೧ll ನಾ ಬರಲೆ ಹತ್ತಿರಕೆ l ಆ ಬಾನಿನೆತ್ತರಕೆ l ಮರೆಮರೆತು ಈ ಜಗದ ನೆನಪನೆಲ್ಲ l ರವಿಶಶಿಯ ಹತ್ತಿರಕೆ l ಸಿಡಿಲು ಗುಡುಗಿನ ಎತ್ತರಕೆ l ಹೊಸಹೊಸ ಕಲ್ಪನಾ ಸೊಬಗಿದೆಲ್ಲ ll೨ll ಆ ಬಾಲರವಿ ನೆನಪಿನಂಗಳದಲ್ಲಿ l...
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ -೧

" ಶ್ರೀ ಅಭಯ ಗಣಪತಿ " ಕಲ್ಲರಳಿ ಹೂವಾಯ್ತು ಶಿಲೆಯ ರೂಪವ ಕಳೆದು l ಕರಿಶಿಲೆಯ ವರವಾಯ್ತು ಕಲೆಯ ರೂಪವ ತಳೆದು l ಹೇರಂಭಾ ವರವರದ ಕರುಣಾನಿಧಿ ಹೃದಯ l ಶರಣಾದ ಭಕುತರಿಗೆ ನೀ ದಯಾಮಾಡಿ ಅಭಯ ll೧ll ಸಮೃದ್ಧಿ ನೀನೀವೆ ಹೇ ವಿದ್ಯಾಗಣಪತಿಯೆ l ಅಭಯವೀಯುತ ಕಾವೆ ಹೇ ಸಿದ್ಧಿವಿನಾಯಕನೆ l ಪೊರೆಯುವ ದೇವನೆ ಜಗದಾದಿ ಮೂರುತಿಯೆ l ವಿಶ್ವವೆಲ್ಲವು ನುತಿಸುವ ಮಹಾಗಣಪತಿಯೆ ll೨ll ಶರಣುಶರಣು ಏಕದಂತ ಬಲುವಿಧ...
ಅಂಕಣ

ಶ್ರೀ ಸೀತಾರಾಮ ತೋಳ್ಪ್ಪಾಡಿತ್ತಾಯ: ಕಿರು ಅವಲೋಕನ

ಯಕ್ಷಗಾನದ ಧ್ವನಿಸುರುಳಿ ಯುಗದಲ್ಲಿ ಇವರ ಹೆಸರು ಪರಿಚಿತ. ಅದೆಷ್ಟು ಧ್ವನಿಸುರುಳಿಗಳಲ್ಲಿ ಶ್ರೀ ಸೀತಾರಾಮ ತೋಳ್ಪ್ಪಾಡಿತ್ತಾಯರು ನುಡಿಸಿದ್ದಾರೋ? ಎಂಭತ್ತು ತೊಂಬತ್ತರ ದಶಕದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಅನಿವಾರ್ಯ ಅತಿಥಿ ಕಲಾವಿದರಾಗಿಯೂ, ಕಲಾವಿದರ ಸಂಯೋಜಕರಾಗಿಯೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇವೆ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಲೂ ಇದ್ದಾರೆ. ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರಿಗೆ ಸರಿಸಮವಾಗಿ ಹೊಂದುವ ಕಲಾಪ್ರಸ್ತುತಿ ತೋಳ್ಪ್ಪಾಡಿತ್ತಾಯರದು. ಶ್ರೀಯುತರ ತಂದೆ ರಾಘವೇಂದ್ರ ತೋಳ್ಪ್ಪಾಡಿತ್ತಾಯರು ಭಾಗವತರಾಗಿದ್ದವರು. ಕಿರಿಯ ವಯಸ್ಸಿಗೇ ಯಕ್ಷಗಾನದ ಸತ್ ಸಂಸ್ಕಾರ ಇವರ...
1 41 42 43
Page 43 of 43