Friday, March 6, 2026

ಅಂಕಣ

ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – 20

" ಶ್ರೀ ಸ್ಕಂದ " ಶ್ರೀ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯ | ಶ್ರೀ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯ || ಪ || ಶಿವಗಿರಿಜಾಸುತ ಷಣ್ಮುಖದೇವ | ನಂಬಿದ ಭಕ್ತರನೆಂದಿಗು ಕಾವ || ಉಮಾಮಹೇಶ್ವರ ಮುದ್ದಿನ ಕಂದ | ಕುಕ್ಕೆಲಿ ನೆಲೆಸಿಹ ಶ್ರೀಸ್ಕಂದ || ೧ || ಜಯ ನಮೋ ಶ್ರೀಷಣ್ಮಖ | ವಲ್ಲಿಯ ವರಿಸಿಹ ವಲ್ಲೀಶ || ಶರಣು ಶರಣು ಶ್ರೀ ಸುಬ್ರಹ್ಮಣ್ಯ | ಕಾಪಾಡೆಮ್ಮ ಅಮಿತವರೇಣ್ಯ || ೨...
ಅಂಕಣ

ಸಾಗರ | ಕವಿ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ‘ ಗುರುಪಾದಪದ್ಮ ಕವನ ಸರಣಿ – 10 ‘

ಸಾಗರವೇ ಶಿವ ಪಾಗರವೇ ಸಗರನ ನಗರವೇ ಭೂಶಿಕ |  ಸಾಹಸಿಗೆ ಸುಲಭ ಸಹಜವು ಕಠಣವು ಸಂಸಾರ ಸಾಗರ || ಸಾಗರದಲೆಗಳು ಬಡಿದೆಬ್ಬಿಸುತಲಿವೆ ಹಳೆನೆನಪಿನ ಮಹಪೂರ | ವಿಶಾಲವಾದ ಅಂಬರದಾಚಿನ ಮೊಳೆಯುವ ನವಯುಗ ಚಿತ್ತಾರ || ಸೂರ್ಯರಶ್ಮಿಯು ಮೆಲುಕಾಡುತಲಿದೆ ಹೃದಯಂಗಳದ ಮಂಗಳ | ಚಂದಿರನ ಹೂನಗೆ ಮಲ್ಲಿಗೆ ತೆರದಲೆ ಸೆಳೆದೋಡಿವೆ ಕಂಗಳ || ಸಾಗರದೊಳು ಒಳಹುದುಗಿವೆ ಏನೋ ಹೊಳಹೊಳಪ ವಜ್ರಗಳು | ಹುಡುಕಾಡುತ ಒಳ ಒಳ ಹೋದರೆ ಮಿನುಗುವ ಮುತ್ತು ರತ್ನಗಳು...
ಅಂಕಣ

ಶ್ರೀಪುರಘೊತ್ತಮ | ಕವಿ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ‘ ಗುರುಪಾದಪದ್ಮ ಕವನ ಸರಣಿ – 10 ‘

ಶ್ರೀರಾಮಚಂದ್ರ ಕರುಣಾಚಂದಿರ ಅನುಪಮ ಗುಣನಿಥಿ ಶ್ರೀವಾರಿಧಿ | ಅಮಿತಾನಂದ ಅಮರಾರವಿಂದ ಅಗಣಿತಗುಣಮಾನ್ಯ ಶ್ರೀಶರಧಿ || ದಯಾಮೂರುತಿ ಅಸದಳ ಕೀರುತಿ ನೀಲಾಂಬರಧರ ದಯಾಸಾಗರ | ಕರುಣಾಸಿಂಧು ಹೇ ದೀನಬಂಧು ವಿಶ್ವವ ವ್ಯಾಪಿಪ ವಿಶ್ವಂಭರ || ೧ || ಅಂದು ರಾವಣನ ಗರ್ವವ ಮುರಿದು ನುಡಿದೆ ವಿಭೀಷಣಗೆ ನೀತಿಯನು | ಅಶೋಕವನದಿ ಹನುಮನೊಳುಂಗುರವಿತ್ತು ತೋರಿಪ್ರೀತಿಯ ಸೀತೆಯೊಳು || ರಾಜಸಭೆಯೊಳು ಮುರಿದು ಬಿಲ್ಲನು ಸಂತಸಗೊಳಿಸಿದೆ ಜನಕನನು | ಹದಿನಾಲ್ಕು ವರುಷದ ವನವಾಸದಲಿ ಗಳಿಸಿದೆ ಮಾತಾ...
ಅಂಕಣ

ದೀಪಾವಳಿ ಆಚರಣೆಗೆ ಪಟಾಕಿ ಬೇಕೇ ? ಯುವಜನರೇ, ಪಟಾಕಿಗಳ ದುಷ್ಪರಿಣಾಮ ಅರಿಯಿರಿ.

ದೀಪಾವಳಿ ಅಂದರೆ ದೀಪಗಳ ಆವಳಿ, ಅಂದರೆ ದೀಪಗಳ ಸಾಲು ಎನ್ನುತ್ತಾರೆ. ಆದರೆ ನಮ್ಮ ಹಿಂದೂ ಧರ್ಮಶಾಸ್ತ್ರಗಳಲ್ಲಿ ಪಟಾಕಿಗಳ ಆವಳಿ ಎಂದು ಎಲ್ಲಿಯೂ ಉಲ್ಲೇಖ ಇಲ್ಲ. ಯಾವ ದೃಷ್ಟಿಯಿಂದ ನೋಡಿದರೂ ಪಟಾಕಿಯಿಂದ ಹಾನಿಯೇ ಹೊರತು ಯಾವ ರೀತಿಯ ಲಾಭವೂ ಇಲ್ಲ, ಜನರು ಕೇವಲ ಕ್ಷಣಿಕ ಸುಖಕ್ಕಾಗಿ ಪಟಾಕಿಗಾಗಿ ಸಾವಿರಾರು ರೂಪಾಯಿಗಳನ್ನು ಉರಿಸುತ್ತಾರೆ. ಇಂದಿನ ಸಮಾಜಕ್ಕೆ ‘ನಾನು ಇಷ್ಟು ಸಾವಿರ ರೂಪಾಯಿಯ ಪಟಾಕಿ ಸಿಡಿಸಿದೆ’ ಎಂದು ಹೇಳಲು ಹೆಮ್ಮೆ ಪಡುತ್ತಾರೆ. ನಮ್ಮ ದೇಶ...
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೫

" ಸಾಗರ " ಸಾಗರವೇ ಶಿವ ಪಾಗರವೇ ಸಗರನ ನಗರವೇ ಭೂಶಿರ I ಸಾಹಸಿಗೆ ಸುಲಭ ಸಹಜವು ಕಠಿಣವು ಸಂಸಾರ ಸಾಗರ II ಸಾಗರದಲೆಗಳು ಬಡಿದೆಬ್ಬಿಸುತಲಿವೆ ಹಳೆನೆನಪಿನ ಮಹಪೂರ I ವಿಶಾಲವಾದ ಅಂಬರದಾಚಿನ ಮೊಳೆಯುವ ನವಯುಗ ಚಿತ್ತಾರ II ಸೂರ್ಯ ರಶ್ಮಿಯು ಮೆಲುಕಾಡುತಲಿದೆ ಹೃದಯಂಗಳದ ಮಂಗಳ I ಚಂದಿರನ ಹೂನಗೆಮಲ್ಲಿಗೆ ತೆರದಲೆ ಸೆಳೆದೋಡಿವೆ ಕಂಗಳ II ಸಾಗರದೊಳು ಒಳಹುದುಗಿವೆ ಏನೋ ಹೊಳಹೊಳಪ ವಜ್ರಗಳು I ಹುಡುಕಾಡುತ ಒಳ ಒಳ ಹೋದರೆ...
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೪

  " ಶ್ರೀ ಗೋಪಾಲಕೃಷ್ಣ " ಜಯ ಜಯ ಶ್ರೀ ಗೋಪಾಲಕೃಷ್ಣ l ಕರಮುಗಿವೆ ದೇವ ಶ್ರೀ ಬಾಲಕೃಷ್ಣ l ಮೈ ನೋಟವೇನದು ಮುರಳೀಲೋಲ l ಮೈ ನವಿರೇಳಿಸುವ ಮಾಯಾಜಾಲ ll೧ll ನೀನಿಂತ ನಿಲುವೇನು ದೇವಕಿಕಂದ l ಶ್ರೀಕಾಂತ ಶ್ರೀ ಲೋಲ ಗೋ ಗೋಪವೃದ ll ಅವಲಕ್ಕಿ ಬೇಲೇನೋ ಹೇ ಗೋವಿಂದ l ನವನೀತ ತಂದಿರುವೆ ಪರಮಾನಂದ ll೨ll ನಟರಾಜನು ನೀನೇ ಹೇ ನಾಟ್ಯಲೋಲ l ತಕದಿಮಿ ತರಿಕೀಟ ತಾಳ...
ಅಂಕಣ

ದೀಪಾವಳಿ ಹಬ್ಬ ಆಚರಣೆಯ ಆಧ್ಯಾತ್ಮಿಕ ಮಹತ್ವ.

  ದೀಪಾವಳಿ ಶಬ್ದದ ಉತ್ಪತ್ತಿ ಮತ್ತು ಅರ್ಥ: ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ.   ದೀಪಾವಳಿಯಲ್ಲಿ ಬರುವ ದಿನಗಳು: ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಕಾರ್ತಿಕ ಶುಕ್ಲ ಪ್ರತಿಪದೆ (ಬಲಿಪ್ರತಿಪದೆ) ಹೀಗೆ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ....
ಅಂಕಣ

ಕೆ. ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೩

  " ಮಾನಸ ಸೌರಭ "   ಮಾನಸ ಮಂದಾರ ನವವಿಧ ಶೃಂಗಾರ ಬದುಕಿದು ಅತಿಸುಂದರ l ತಾಮಸವಲ್ಲದ ಸಾಹಸ ಜೀವನ ಧನಕನಕ ವಲ್ಲದ ಬಂಗಾರ ll ಬದುಕಿನ ಬವಣೆಯ ಸಾಗಿಸಲೇಸುಗ ರಾಗರಾಣಿಯ ತಿಳಿನಾದ l ನಸುನಗೆ ಬೀರುವ ನವಪ್ರತಿಬಿಂಬ ಮಾಡುವ ಆ ಶಶಿ ಮುಖದಿಂದ l ಚಿಗಿರಿದ ಮನಕೆ ಅರಳಿದ ಸುಮಕೆ ಸೂರ್ಯನ ರಶ್ಮಿಯ ಸವಿಲೇಪನ l ಮರುಗಿದ ಜೀವಕೆ ಕರುಣದ ಭಾವಕ್ಕೆ ಗುರುಸನ್ನಿಧಿಯೇ ಕವಿಚೇತನ l ಮಾನವ...
1 40 41 42 43
Page 42 of 43