Saturday, March 7, 2026

ಅಂಕಣ

ಅಂಕಣಆರೋಗ್ಯ

ವಿಶ್ವ ಆರೋಗ್ಯ ದಿನ ; ದೈಹಿಕ ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ – ಡಾ. ಶ್ರೀಲತಾ ಪದ್ಯಾಣ

ಆರೋಗ್ಯದ ಕಾಳಜಿ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಏಪ್ರಿಲ್ 7 ರಂದು 'ವಿಶ್ವ ಆರೋಗ್ಯ ದಿನ'ವೆಂದು ಆಚರಿಸುತ್ತದೆ. ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವಚ್ಛತಾ ಅಭ್ಯಾಸಗಳು ನೀರಿನ ಸಂರಕ್ಷಣೆ ಪರಿಸರ ಸ್ವಚ್ಛತೆ ಹಾಗೂ ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಬಿತ್ತನೆ ಮಾಡಲಾಗುತ್ತದೆ.  ...
ಅಂಕಣ

ನಮ್ಮ ಹಿಂದೂ ಸಂಸ್ಕೃತಿಯನುಸಾರ ನಾವು ಯುಗಾದಿಯಂದು ಏಕೆ ಹೊಸವರ್ಷ ಆಚರಿಸುತ್ತೇವೆ ಎಂದು ನಿಮಗೆ ತಿಳಿದಿದೆಯೇ?

ಯಾವುದೇ ಕಾರಣಗಳಿಲ್ಲದ ಜನವರಿ ೧ ರಂದು ಹೊಸವರ್ಷ ಆರಂಭಿಸದಿರಿ ಸೃಷ್ಟಿಯ ನಿರ್ಮಿತಿಯ ದಿನವಾದ ಯುಗಾದಿಯಂದೇ ಹೊಸವರ್ಷಾರಂಭವನ್ನು ಮಾಡೋಣ ಯಾವುದೇ ಕೃತಿಯನ್ನು ಮಾಡುವ ಮೊದಲು ಅದನ್ನು ಏಕೆ ಮಾಡಬೇಕು? ಅದರ ಹಿಂದಿನ ಶಾಸ್ತ್ರ, ಇತಿಹಾಸ ಏನು ಎಂದು ನಾವು ನೋಡುತ್ತೇವೆ. ಹಾಗಿದ್ದರೆ ಈಗ ಎಲ್ಲರೂ ಡಿಸೆಂಬರ್ ೩೧ ರಂದು ಯಾಕೆ ಹೊಸ ವರ್ಷ ಆಚರಿಸುತ್ತಾರೆ? ಇದರ ಹಿಂದಿನ ಶಾಸ್ತ್ರ ಅಥವಾ ಇತಿಹಾಸವೇನು ಎಂದು ನಿಮಗೆ ಅನಿಸಿಲ್ಲವೇ? ಸರಿಯಾದ ಕಾರಣಗಳಿಲ್ಲದಿದ್ದರೂ ನಾವು ಪಾಶ್ಚಾತ್ಯರ...
ಅಂಕಣ

ಕಾರ್ಮುಗಿಲು -ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 40

ಓ ಮುಗಿಲ ಸಾಲುಗಳೆ ಎತ್ತ ಸಾಗುವಿರಿ ಸೂರ್ಯ ಚಂದ್ರರ ನೋಡೆ ಧ್ರುವತಾರೆಗಳ ಕಾಡೆ ಬೇಗ ಓಡುವಿರಿ ಜಾರುವಿರಿ ಸಾಗದಿರಿ ನಾ ಬರಲೆ ಹತ್ತಿರಕೆ ಆ ಬಾನಿನೆತ್ತರಕೆ ಮರೆಮರೆತು ಈ ಜಗದ‌‌‌ ನೆನಪನೆಲ್ಲ ರವಿಶಶಿಯ ಹತ್ತಿರಕೆ ಸಿಡಿಲು ಗುಡುಗಿನ ಎತ್ತರಕೆ ಹೊಸ ಹೊಸ ಕಲ್ಪನಾ ಸೊಬಗಿದೆಲ್ಲ ಆ ಬಾಲರವಿ ನೆನಪಿನಂಗಳದಲ್ಲಿ ತಾ ನಸುನಾಚಿ ನಗೆಗಡಲಿನಲ್ಲಿ ಮೆಲುನಗೆ ಬೆಳದಿಂಗಳನು ಚೆಲ್ಲಿ ಏಸುಕಾಲ ಕಾಯಲಿ ಅನವತರವಿಲ್ಲಿ ಓ ಮೋಡಗಳೆ ಓಡದಿರಿ ನೋಟದಲಿ ಓಡದೇ ಇರಿ...
ಅಂಕಣ

ಹರಕೆ- ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 44

ಹರುಷ ಇಪ್ಪತ್ತಾರು ಬಡವಗೆ ಹುಡುಗಿಗಿಪ್ಪತ್ವರುಷವು ಹರೆಯವಾದರು ಸಾಗುತಿದ್ದವು ಹರುಷದಲ್ಲಿ ಸಂಸಾರವು ಹರೆಯದಾಸೆಗಳೊಂದು ಇಲ್ಲದೆ ಹೊಟ್ಟೆಬಟ್ಟೆಗೆ ಕುನಿಸದೆ ಬಡವಬಡತಿಯರಿದ್ದರೊಲವಿಂದೆಣೆಯೆ ಹಕ್ಕಿಗಳಂದದೆ ಮರುಕವೇತಕೆ ಅವಗೆ ನೆಂಟನು ಮಾಡಿದನುಚಿತವರ್ತನೆ ಬರಿದೆ ಮನಸನು ಕೆಡಿಸಿಕೊಳ್ಳುತ ಹೆದರಿಕೊಂಡರೆ ಚಿಂತನೆ ನರಿಯುವೊಳಿಡೆ ಸ್ವರ್ಗಲೋಕವು ಕೋಳು ಹೋಹುದೆ ಹೇಳಿರಿ ದುರುಳ ದೊರೆಯಿವಗೆ ಕುವರನು ತಲೆಯ ಬಾಗನು ತಿಳಿಯಿರಿ ದೂರನಿವನೂರನ್ನು ಕೂಡಲೆ ಹೋಗಿ ತೇರೆವುದೆ ಮರುಕದಿ ದೂರದೂರನು ಸೇರಿ ಮರ್ಯಾದೆಯಲಿ ಜೀವಿಸೆ ಜತನದಿ ಊರಿನರಸಂಗಾವ ಬರವಿದೆ ಯಾರನಾದರು ಕರೆಸಲಿ ಭೂರಿಸಂತಸದಿಂದ ಹರಕೆಯ...
ಅಂಕಣ

ಕವಯತ್ರಿ ಶಾಂತ ಕುಂಟಿನಿಯವರ ಸಾಕ್ಷಾತ್ಕಾರ ಕವನಗಳ ಸರಣಿ ; ಪರಮಾತ್ಮ-ಚಂದಿರ

ಎನ್ನೊಳಗಿರುವ ಪರಮಾತ್ಮ ಚಂದಿರನಂತೆ ಹೊಳೆತ ಹೊಳೆದು ಹೊಳೆದು ಎನ್ನನ್ನು ಅವನೊಳಗಿನ ಬೆಳಕಲಿ ಇಡುತ ಮುಳುಗಿದ ಬೆಳಕಿಗೆ ಇನ್ನೇನು?ಹಾಲು ಬೆಳಕಿನ ಅಂಗಳದಲ್ಲಿ ಎನಗು ಅವಗು ನಡುವೆ ಎನ್ನನ್ನು ನೋಡುತ ಕುಳಿತೇ ಇದ್ದ ಬಿಟ್ಟ ಕಣ್ಣ ಬಿಡದೇ ಎನ್ನನು ನೋಡುವ ಭರದಲಿ ಅವನು ಎನ್ನ ಒಳಗೇ ಕುಳಿತ ರಕ್ಕಸತನದಿ ಕೊರೆವ ಅಹಂಕಾರಕೆ ಬಂದು ಬೈಯುತ ಬೆವೆತ ಎನ್ನನು ಮುಟ್ಟಿ ಬಂದು ಅವನು ಅವನದು ಎಲ್ಲವ ಮರೆತ ಮರೆತು ಮರೆತು ಎನ್ನೊಡಲಲಿ ನಿಲ್ಲದೆ ಕೂರದೆ...
ಅಂಕಣ

ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 42

ಬೆಳ್ಳಿ ಬೆಟ್ಟದ ಮೇಲೆ ಬೆಳಂದಿಗಳಿನ ಬಾಲೆ ಹೊಳೆಯುತಿಹ ಚಂದಿರ ಕಾಣುತೆ ಸುಂದರ ಎತ್ತಿ ಮುದ್ದಾಡಿಸುವೆ ನಾ ಹೊತ್ತು ಕುಣಿಸುವೆ ತುತ್ತನ್ನ ಮಲಗಿಸುವೆ ನಾ ತೂಗಿ ಮಲಗಿಸುವೆ ಜೋಗುಳವ ಹಾಡುತಲಿ ಕಥೆಗಳನು ಹೇಳುತಲಿ ಕೂಡಿ ಆಡುವ ಜತೆಗೆ ಇಳಿದು ಬಾರೆಯ ಇಳೆಗೆ ಕಲ್ಪನೆಯ ಕೂಸಲ್ಲ ಕಂಬಳಿಯ ಹಾಸಿಲ್ಲ ಮಂದಹಾಸದ ನಗುವು ನಿನ್ನಿಂದ ಈ ಜಗವು ಕುಣಿದಂತೆ ಕುಣಿಯುವ ಬೆಳಗಿದರೆ ಬೆಳಗುವ ಬೆಳದಿಂಗಳಿನ ಬಾಲೆ ಏನು ನಿನ್ನಯ ಲೀಲೆ ಹೊನ್ನ ಬಟ್ಟಲ ನಡುವೆ...
ಅಂಕಣ

ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ –

ಮಂಜಿನ ಮಲ್ಲಿಗೆ ಮುತ್ತಿನ ತೆರದಿ ಹೊಳೆ ಹೊಳೆವುದು ತಾ ನೋಡ| ಮೊಸರಿನ ಗಡಿಗೆ ಒಡೆಯಿತೊ ಎದರೇ ಬಾನಂಗಳದಿ ತಿಳಿಮೋಡ || ನಂದನವನದಾ ಗೋಪಗೋಪಿಯರ ನವರಸನಾಟಕ‌ ಹೊಂಗಿರಣ| ಅರುಣೋದಯದಾ ಹೊನ್ನ ಶರಧಿಯೊಳು ಜಗಮಗಿಸಿದೆ ತಾ ಅರುಣ||೧|| ಹಕ್ಕಿಯು ಗೂಡನು ಬಿಟ್ಟಿತು ನೋಡು ಅವಸರದವಸರದಲಿ ಈಗ | ದಿಕ್ಕನು ತೋಚದೆ ಕಂಗೆಡಲಾರವು ಮುಂದಿನ ಬದುಕಿಗೆ ಅದೆ ರಾಗ || ದೂರದ ಊರನು ಸೇರುವ ಪಯಣ ಸಾಗರದಾಚಿನ ನವಯುಗಕೆ| ಬರೆದಿದೆ ಮುನ್ನುಡಿ ಕಲರವದಲಿ ತಾ...
ಅಂಕಣ

ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 40

ಮೂಡಣದ ಕಡಲಿನಲಿ ಮೂಡುತಿಹ ಬಾಲರವಿ ಏರಿದನು ಬೆಳ್ಳಿರಥ ಕಾಂತಿಯುತ ಮನುಮಥ ಚಿಲಿಪಿಲಿಯ ಹಕ್ಕಿಗಳ ನಲಿಪ ಗಾನಮೇಳಗಳ ನಂದಗೋಕುಲದಸಿರಿ ಜೀವಜಾಲಕೆದೆ ಐಸಿರಿ ಹೋಲಿಕೆಯು ಬೇಕೇನು ತೋರಿಸದೆ ಆ ಬಾನು ಹೋಲಿಕೆಯು ನಿನಗಿಲ್ಲ ಕಾಣುತಿದೆ ಜಗಕೆಲ್ಲ ಹೇ ಸಿಂದು ನೀನು ತಾ ಬಂದು ನಾನು ಭಗವಂತ ನೀನು ನಿನ ಭಕುತ ನಾನು ಬೆಣ್ಣೆ ಮುದ್ದೆಯ ತೆರದಿ ಕಣ್ಣ ರೆಪ್ಪೆಯ ಮುದದಿ ಮನದ ಮಂಟಪ ತೇರು ಹೃದಯ ದೇಗುಲ ಏರು ಜೀವಜಾಲದ ನಡುವೆ ದೇವ...
1 37 38 39 40 41 43
Page 39 of 43