
ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಳೆಂಜ ದೇಂತಡ್ಕ ಬಿಳಿಯೂರು ಪೆರ್ನೆ ಕ್ಷೇತ್ರದಲ್ಲಿ ಫೆ.26 ರಿಂದ 30ರವರೆಗೆ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಅದ್ದೂರಿಯಿಂದ ನಡೆದಿದೆ.
ಈ ಹಿನ್ನೆಲೆ ಫೆ.15 ರಂದು ದೇವಾಲಯದಲ್ಲಿ ದೃಢ ಕಲಶೋತ್ಸವ ನಡೆಯಲಿದೆ.


ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಳೆಂಜ ದೇಂತಡ್ಕ ಬಿಳಿಯೂರು ಪೆರ್ನೆ ಕ್ಷೇತ್ರದಲ್ಲಿ ಫೆ.26 ರಿಂದ 30ರವರೆಗೆ ನಡೆದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಅದ್ದೂರಿಯಿಂದ ನಡೆದಿದೆ.
ಈ ಹಿನ್ನೆಲೆ ಫೆ.15 ರಂದು ದೇವಾಲಯದಲ್ಲಿ ದೃಢ ಕಲಶೋತ್ಸವ ನಡೆಯಲಿದೆ.
