Saturday, March 14, 2026
ಸುದ್ದಿ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಾಜಿ ಶಾಖೆ, ಭೈರವಿನಗರ, ಬೆದ್ರಗುಡ್ಡೆ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಮನೆ ಮನೆ ಸತ್ಸಂಗ ಕಾರ್ಯಕ್ರಮ – ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಾಜಿ ಶಾಖೆ, ಭೈರವಿನಗರ, ಬೆದ್ರಗುಡ್ಡೆ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಮನೆ ಮನೆ ಸತ್ಸಂಗ ನಡೆಯಿತು.

ಈ ಸತ್ಸಂಗದ 43ನೇ ಸತ್ಸಂಗ ಪಡೆಂಕಿಲ್ ಮಾರ್ ರಮೇಶ್ ರವರ ಮನೆಯಲ್ಲಿ ಜರಗಿತ್ತು. ಪ್ರಸ್ತುತ ಅಳಿವಿನಂಚಿಗೆ ಬಂದಿರುವ ಭಜನೆಯನ್ನು ಮತೊಮ್ಮೆ ವೈಭವೀಕರಿಸುವ ಪಣ ತೊಟ್ಟಿರುವ ಬಜರಂಗದಳದ ಈ ಮನೆ ಮನೆ ಸತ್ಸಂಗ ವು ಪ್ರತಿಯೊಂದು ಹಿಂದೂ ಮನೆಗಳಿಗೂ ತಲುಪಲಿದೆ ಎಂದರು. ವಿಶ್ವಹಿಂದುಪರಿಷದ್ ಬಜರಂಗದಳ ಶಿವಾಜಿ ಶಾಖೆ ಭೈರವಿ ನಗರ ಬೆದ್ರಗುಡ್ಡೆ ಘಟಕದ ಸದಸ್ಯರು ಹಾಗೂ ಕರ‍್ಯರ‍್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು