Thursday, March 12, 2026
ಬೆಳ್ತಂಗಡಿ

ಮೈರೋಳ್ತಡ್ಕದಲ್ಲಿ ಭಾರೀ ಗಾಳಿ ಮಳೆ, ಧರೆಗುರುಳಿದ ಅಡಿಕೆ ಮರಗಳು – ಕಹಳೆ ನ್ಯೂಸ್

ಬಂದಾರು : ಎರಡು – ಮೂರು ದಿನಗಳಿಂದ ರಾತ್ರಿ ಸುರಿಯುತ್ತಿರುವ ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ಹಲವೆಡೆ ಕೃಷಿ ತೋಟಗಳಿಗೆ ಅಪಾರ ಹಾನಿಯಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಬಂದಾರು ಗ್ರಾಮದ ಮೈರೋಳ್ತಡ್ಕ ಪ್ರದೇಶದಲ್ಲಿ ನಿನ್ನೆ ರಾತ್ರಿ ಸುರಿದ ಧಾರಕಾರ ಗಾಳಿ ಮಳೆಗೆ ಅಡಿಕೆ , ಬಾಳೆಗಿಡಗಳು ಧರೆಗುರುಳಿದೆ.
ಕೋಡಿನೆಕ್ಕಿಲು ನಿವಾಸಿ ಶಿವರಾಮರವರ ತೋಟದಲ್ಲಿ ಅಡಿಕೆ ಮರಗಳು ಗಾಳಿಯ ರಭಸಕ್ಕೆ ನೆಲಕ್ಕುರುಳಿದ್ದು, ಅಪಾರ ನಷ್ಟ ಉಂಟಾಗಿದೆ.

ಜಾಹೀರಾತು
ಜಾಹೀರಾತು