Wednesday, March 11, 2026
ಸುದ್ದಿ

ಕರುನಾಡ ಕೋಗಿಲೆ ಶ್ರೀಮತಿ ಜಯಶ್ರೀ ಡಿ.ಜೈನ್ ಅವರ ಪೆನ್ಸಿಲ್ ಸ್ಕೆಚ್ ಬಿಡಿಸಿ, ಹಸ್ತಾಂತರಿಸಿದ ಚಿತ್ರಕಲಾವಿದೆ ವಿಭಾ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು: ಕರುನಾಡ ಕೋಗಿಲೆ, ಜಿನಗಾನ ವಿಶಾರದೆ ಶ್ರೀಮತಿ ಜಯಶ್ರೀ ಡಿ. ಜೈನ್ ಹೊರನಾಡು ಅವರ ಭಾವಚಿತ್ರವನ್ನು ಪೆನ್ಸಿಲ್ ಸ್ಕೆಚ್‍ನಲ್ಲಿ ಸುಂದರವಾಗಿ ಬಿಡಿಸಿದ ಉದಯೋನ್ಮುಖ ಚಿತ್ರಕಲಾವಿದೆ ವಿಭಾ ಶೆಟ್ಟಿ ಮಾರ್ನಾಡುರವರು ಅ.18ರಂದು ಕಾರ್ಕಳದಲ್ಲಿ ಅವರಿಗೆ ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ ಹಾಗೂ ಧರಣೇಂದ್ರ ಜೈನ್ ಹೊರನಾಡು, ಧೀರಜ್ ಡಿ ಜೈನ್ ಹೊರನಾಡು ಮೊದಲಾದವರು ಉಪಸ್ಥಿತರಿದ್ದರು.