Friday, March 13, 2026
ದಕ್ಷಿಣ ಕನ್ನಡ

ಮಂಗಳೂರು: ಲಸಿಕೆಗಾಗಿ ಮುಗಿಬಿದ್ದ ಜನ – ವಾಕ್ಸಿನ್ ಕೊರತೆ ಬಗ್ಗೆ ಅಸಮಾಧಾನ , ಗೊಂದಲದ ವಾತಾವರಣ-ಕಹಳೆ ನ್ಯೂಸ್

ಕೊರೊನಾ ಪ್ರಕರಣ ಹೆಚ್ಚುತ್ತಿರುವಂತೆಯೇ ಕೋವಿಡ್ ಲಸಿಕೆ ಪಡೆಯಲು ನಗರದ ವೆನ್ಲಾಕ್ ಆಸ್ಪತ್ರೆಗೆ ಜನ ಮುಗಿಬಿದ್ದಿದ್ದ ಘಟನೆ ಏ.29 ರ ಗುರುವಾರ ನಡೆದಿದೆ.

ಜಾಹೀರಾತು
ಜಾಹೀರಾತು