Sunday, March 8, 2026
ಅಂಕಣ

ಲಾಕ್ – ಡೌನ್ ಅನಿವಾರ್ಯ ,ಜೊತೆಗೆ ದೇಶದ ಪ್ರತೀ ಕುಟುಂಬಕ್ಕೂ ಕನಿಷ್ಠ ಆದಾಯ ಘೋಷಿಸಲು ಪ್ರಧಾನಿ ಹಾಗೂ ಸರಕಾರಗಳು ಬದ್ಥರಾಗಿರಬೇಕು : ರಾಕೇಶ್ ಬಿರ್ತಿ- ಕಹಳೆ ನ್ಯೂಸ್

ಲಾಕ್ ಡೌನ್ ಅನೀವಾರ್ಯ ಮತ್ತು ಅದನ್ನು ಜಾರಿಗೊಳಿಸುವುದು ಕೂಡಾ ಸೂಕ್ತವಾದ ನಿರ್ಧಾರ…! ಆದರೆ , ಈ ಹಿಂದ ಲಾಕ್ – ಡೌನ್ ಅಸ್ತ್ರವನ್ನು ಪ್ರಯೋಗಿಸಿ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಈ ಆರ್ಥಿಕ ಹೊಡೆತದಿಂದ ಚೇತರಿಸಿಕೊಂಡಿಲ್ಲ….ಆದರೆ ಈ ಕೋರೊನಾದ ಎರಡನೇ ಅಲೆಯ ಭೀಕರತೆಯು ದೇಶವನ್ನು ನಡುಗಿಸುತ್ತಿದೆ…ಈ ಸಂಧರ್ಭದಲ್ಲಿ ಸರಕಾರವು ಜನರನ್ನು ರಕ್ಷಿಸಲು ಅನೇಕ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ , ಆದರೂ ಈ ಕೋವಿಡ್ ನ್ನು ಬ್ರೇಕ್ ಹಾಕಲು ಸರಕಾರ ಲಾಕ್ – ಡೌನ್ ನ್ನು ಜಾರಿಗೊಳಿಸಿದರೆ..ಸರಕಾರವು ಭಾರತದ ಪ್ರತೀ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಕ್ಕೂ ಕನಿಷ್ಠ ಆದಾಯವನ್ನು ಘೋಷಿಸಬೇಕು..!!!
ಮತ್ತು ಸರಕಾರವು ದೇಶದ ಜನರ ರಕ್ಷಣೆಗೆ ರೂಪಿಸಿರುವ ನಿಯಮಗಳನ್ನು ಪಾಲಿಸಿ ಸಾಮಾಜಿಕ ಜವಬ್ದಾರಿಯನ್ನು ಪಾಲಿಸಬೇಕು.!!!

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು